ETV Bharat / sports

'ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಫಿಕ್ಸಿಂಗ್ ಯತ್ನ ನಡೆದಿತ್ತು'..!​​

author img

By

Published : Dec 2, 2019, 12:03 PM IST

ಕೆಪಿಎಲ್​​ ಫಿಕ್ಸಿಂಗ್​​ ಪ್ರಕರಣ ಸುದ್ದಿಯಲ್ಲಿರುವಾಗಲೇ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಫಿಕ್ಸಿಂಗ್​​ ನಡೆಸಲು ಬುಕ್ಕಿ ಯತ್ನಿಸಿದ್ದ ಎನ್ನುವ ವಿಚಾರ ಬಯಲಾಗಿದೆ.

'A Player Was Approached by Bookie in Syed Mushtaq T20 Tournament': Ganguly
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಮುಂಬೈ: ಕೆಪಿಎಲ್ ಮ್ಯಾಚ್​​ ಫಿಕ್ಸಿಂಗ್​​ ​​ಪ್ರಕರಣ ಬಗೆದಷ್ಟೂ ಆಳಕ್ಕಿಳಿಯುತ್ತಿದೆ. ಇದರ ನಡುವೆಯೇ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಫಿಕ್ಸಿಂಗ್​ ನಡೆಸಲು ಬುಕ್ಕಿಗಳು ಮುಂದಾಗಿದ್ದರು ಎನ್ನುವ ಶಾಕಿಂಗ್ ಸುದ್ದಿಯನ್ನು ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಿವೀಲ್ ಮಾಡಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಫಿಕ್ಸಿಂಗ್​ ನಡೆಸಲು ಬುಕ್ಕಿಯೊಬ್ಬ ಹೆಸರು ಹೇಳಲಿಚ್ಛಿಸದ ತಂಡದ ಆಟಗಾರರನ್ನು ಸಂಪರ್ಕಿಸಿದ್ದ. ಆದರೆ ಆ ಆಟಗಾರ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಿಷಯ ರವಾನಿಸಿದ್ದ. ಹೀಗಾಗಿ ಫಿಕ್ಸಿಂಗ್ ನಡೆದಿಲ್ಲ ಎಂದು ಗಂಗೂಲಿ ಬಿಸಿಸಿಐ ವಾರ್ಷಿಕ ಸಭೆ ಬಳಿಕ ಹೇಳಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫಿಕ್ಸಿಂಗ್​​ ಬಗ್ಗೆ ಮಾತನಾಡುವ ವೇಳೆ ತಮಿಳುನಾಡು ಪ್ರೀಮಿಯರ್ ಲೀಗ್ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್ ಫಿಕ್ಸಿಂಗ್ ವಿಚಾರವನ್ನೂ ಗಂಗೂಲಿ ಪ್ರಸ್ತಾಪಿಸಿದ್ದಾರೆ.

ಮುಂಬೈ: ಕೆಪಿಎಲ್ ಮ್ಯಾಚ್​​ ಫಿಕ್ಸಿಂಗ್​​ ​​ಪ್ರಕರಣ ಬಗೆದಷ್ಟೂ ಆಳಕ್ಕಿಳಿಯುತ್ತಿದೆ. ಇದರ ನಡುವೆಯೇ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಫಿಕ್ಸಿಂಗ್​ ನಡೆಸಲು ಬುಕ್ಕಿಗಳು ಮುಂದಾಗಿದ್ದರು ಎನ್ನುವ ಶಾಕಿಂಗ್ ಸುದ್ದಿಯನ್ನು ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಿವೀಲ್ ಮಾಡಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಫಿಕ್ಸಿಂಗ್​ ನಡೆಸಲು ಬುಕ್ಕಿಯೊಬ್ಬ ಹೆಸರು ಹೇಳಲಿಚ್ಛಿಸದ ತಂಡದ ಆಟಗಾರರನ್ನು ಸಂಪರ್ಕಿಸಿದ್ದ. ಆದರೆ ಆ ಆಟಗಾರ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಿಷಯ ರವಾನಿಸಿದ್ದ. ಹೀಗಾಗಿ ಫಿಕ್ಸಿಂಗ್ ನಡೆದಿಲ್ಲ ಎಂದು ಗಂಗೂಲಿ ಬಿಸಿಸಿಐ ವಾರ್ಷಿಕ ಸಭೆ ಬಳಿಕ ಹೇಳಿದ್ದಾರೆ.

ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫಿಕ್ಸಿಂಗ್​​ ಬಗ್ಗೆ ಮಾತನಾಡುವ ವೇಳೆ ತಮಿಳುನಾಡು ಪ್ರೀಮಿಯರ್ ಲೀಗ್ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್ ಫಿಕ್ಸಿಂಗ್ ವಿಚಾರವನ್ನೂ ಗಂಗೂಲಿ ಪ್ರಸ್ತಾಪಿಸಿದ್ದಾರೆ.

Intro:Body:

ಮುಂಬೈ: ಕೆಪಿಎಲ್ ಮ್ಯಾಚ್​​ ಫಿಕ್ಸಿಂಗ್​​ ​​ಪ್ರಕರಣ ಬಗೆದಷ್ಟೂ ಆಳಕ್ಕಿಳಿಯುತ್ತಿದೆ. ಇದರ ನಡುವೆಯೇ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ಫಿಕ್ಸಿಂಗ್​ ನಡೆಸಲು ಬುಕ್ಕಿಗಳು ಮುಂದಾಗಿದ್ದರು ಎನ್ನುವ ಶಾಕಿಂಗ್ ಸುದ್ದಿಯನ್ನು ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ರಿವೀಲ್ ಮಾಡಿದ್ದಾರೆ.



ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಫಿಕ್ಸಿಂಗ್​ ನಡೆಸಲು ಬುಕ್ಕಿಯೊಬ್ಬ ಹೆಸರು ಹೇಳಲಿಚ್ಛಿಸದ ತಂಡದ ಆಟಗಾರರನ್ನು ಸಂಪರ್ಕಿಸಿದ್ದ. ಆದರೆ ಆ ಆಟಗಾರ ತಕ್ಷಣವೇ ಭ್ರಷ್ಟಾಚಾರ ನಿಗ್ರಹ ದಳಕ್ಕೆ ವಿಷಯ ರವಾನಿಸಿದ್ದ. ಹೀಗಾಗಿ ಫಿಕ್ಸಿಂಗ್ ನಡೆದಿಲ್ಲ ಎಂದು ಗಂಗೂಲಿ ಬಿಸಿಸಿಐ ವಾರ್ಷಿಕ ಸಭೆ ಬಳಿಕ ಹೇಳಿದ್ದಾರೆ.



ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಫಿಕ್ಸಿಂಗ್​​ ಬಗ್ಗೆ ಮಾತನಾಡುವ ವೇಳೆ ತಮಿಳುನಾಡು ಪ್ರೀಮಿಯರ್ ಲೀಗ್ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್ ಫಿಕ್ಸಿಂಗ್ ವಿಚಾರವನ್ನೂ ಗಂಗೂಲಿ ಪ್ರಸ್ತಾಪಿಸಿದ್ದಾರೆ.


Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.