ETV Bharat / sitara

'ಬಿರುಗಾಳಿ'ಯಿಂದ ಖುಲಾಯಿಸಿದ ಅದೃಷ್ಟ....'ಅಮೆರಿಕದಲ್ಲಿ ಅಧ್ಯಕ್ಷ'ನಾದ ಯೋಗಾನಂದ್ - undefined

ಸಂಭಾಷಣೆಗಾರ ಯೋಗಾನಂದ್ ಮುದ್ದನ್ ಕನಸಲ್ಲೂ ಅವರು ಇಷ್ಟು ಬೇಗ ನಿರ್ದೇಶನ ಮಾಡುತ್ತೇನೆ ಅಂತಾ ಅಂದುಕೊಂಡಿರಲಿಲ್ಲ. ಇದುವರೆಗೆ ಅಕ್ಷರಗಳ ಮೂಲಕವೇ ಕನ್ನಡ ಚಿತ್ರಗಳಿಗೆ ಜೀವ ತುಂಬುತ್ತಿದ್ದ ಅವರು ಇದೀಗ ಮೊದಲ ಬಾರಿಗೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದಾರೆ.

ಸಂಭಾಷಣೆಗಾರ ಯೋಗಾನಂದ್
author img

By

Published : Jun 22, 2019, 1:33 PM IST


ಯೋಗಾನಂದ್ ಅವರು ಧರ್ಮಸ್ಥಳದ ಶ್ರೀ ಮಂಜುನಾಥನ ಸಾನಿಧ್ಯದಲ್ಲಿರುವಾಗಲೇ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾಕ್ಕೆ ನಿರ್ದೇಶನ ಮಾಡುವ ಕರೆ ಬಂದಿತಂತೆ. ಅವರು ಇದು ದೇವರ ವರದಾನ ಎಂದು ಸ್ವೀಕರಿಸಿದ್ದಾರೆ.

ಬೆಂಗಳೂರಿನ 'ಆಚಾರ್ಯ ಪಾಠಶಾಲೆ' ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮುಗಿಸಿದ ಯೋಗಾನಂದ್ ಅವರಿಗೆ ಮೊದಲು ಅವಕಾಶ ಸಿಕ್ಕಿದ್ದು, ಬಿರುಗಾಳಿ ಚಿತ್ರಕ್ಕೆ. ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ಎ.ಹರ್ಷ ಅವರಿಂದ ‘ಬಿರುಗಾಳಿ’ ಸಿನಿಮಾಕ್ಕೆ ಅವಕಾಶ ಇವರಿಗೆ ತೇಲಿ ಬಂತು. ಇವರು ಅಲ್ಲಿಂದ ಕೇವಲ ಸಂಭಾಷಣೆ ಅಷ್ಟೇ ಬರೆಯುತ್ತಾ ಕೂರಲಿಲ್ಲ.ಅವರು ನಿರ್ದೇಶನ ಹೇಗೆ ಮಾಡುವುದು ಎಂದು ತಿಳಿದುಕೊಳ್ಳುತ್ತ ಹೋದರೂ. 11 ಕನ್ನಡ ಸಿನಿಮಾಗಳಿಗೆ ಸಂಭಾಷಣೆ ಅಲ್ಲದೇ ಕೋ ಡೈರೆಕ್ಟರ್ ಆಗಿ ಸಹ ಜ್ಞಾನಾರ್ಜನೆ ಮಾಡಿಕೊಂಡರು.

'ಬಿರುಗಾಳಿ' ಇಂದ ಸಿನಿಮಾಗಳಿಗೆ ಅಕ್ಷರ ನೈವೇದ್ಯೆ ಉಣಿಸಿದ ಯೋಗಾನಂದ್ ಆಮೇಲೆ ಚಿಂಗಾರಿ, ತುಘಲಕ್, ಭಜರಂಗಿ, ಆಟೋ ರಾಜ, ವಜ್ರಕಾಯ, ಮುಕುಂದ ಮುರಾರಿ, ಚೌಕ....ಹೀಗೆ ದೊಡ್ಡ ಹೀರೋಗಳ ಸಿನಿಮಾಗಳು ಅವರ ಪಾಲಿಗೆ ಒದಗಿಬಂತು. ಈಗ ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾಕ್ಕೆ ಸಂಭಾಷಣೆ ಅಲ್ಲದೇ ನಿರ್ದೇಶನಕ್ಕೂ ಅವರು ಕಾಲಿಟ್ಟಿದ್ದಾರೆ.

ಈ ಚಿತ್ರಕ್ಕೆ ಮೊದಲು ಯೋಗಾನಂದ್ ಅವರ ಹೆಸರು ಸೂಚಿಸಿದ್ದು, ತರುಣ್ ಕಿಶೋರ್ ಸುಧೀರ್. ಆಮೇಲೆ ಮಲಯಾಳಂ ಸಿನಿಮಾ ‘ಟೂ ಕನ್ಟ್ರೀಸ್’ ಕಥೆಯ ಹೊಸ ನಿರೂಪಣೆಯನ್ನು ಇವರು ತಯಾರಿಸಿದರು. ಇದನ್ನು ಕೇಳಿ ಶರಣ್ ಅವರಿಗೆ ಇನ್ನಿಲ್ಲದಂತೆ ಖುಷಿ ಆಯಿತಂತೆ. ಇದಕ್ಕೂ ಮುಂಚೆ ಎರಡು ಕತೆಗಳನ್ನು ಶರಣ್ ಅವರಿಗೆ ವಿವರಿಸಿದ್ದರಂತೆ. ಸದ್ಯ ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ರೆಡಿಯಾಗಿದೆ.

ಇನ್ನು ಈ ಚಿತ್ರದಿಂದ ಹಲವು ಹೊಸದು ನೆರವೇರಿದೆ. ಶರಣ್ ಚಿತ್ರಕ್ಕೆ ಮೊದಲ ಬಾರಿ ವಿ.ಹರಿಕೃಷ್ಣ ಸಂಗೀತವಿದೆ. ಚಿತ್ರಕ್ಕೆ ಮೂವರು ಛಾಯಾಗ್ರಾಹಕರು ಸುಧಾಕರ್ ರಾಜ್, ಸಿದ್ದಾರ್ಥ್​​, ಅನಿಶ್​ ತರುಣ್ ಕುಮಾರ್ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಹೈದರಾಬಾದ್​​​ನಿಂದ ಮೀಡಿಯಾ ಫಿಲ್ಮ್ ಫ್ಯಾಕ್ಟರೀ ತಂಡ ಕನ್ನಡ ಚಿತ್ರರಂಗಕ್ಕೆ ಬಂದು ಬಹು ಕೋಟಿ ಚಿತ್ರ ನಿರ್ಮಾಣ ಮಾಡಿದೆ.


ಯೋಗಾನಂದ್ ಅವರು ಧರ್ಮಸ್ಥಳದ ಶ್ರೀ ಮಂಜುನಾಥನ ಸಾನಿಧ್ಯದಲ್ಲಿರುವಾಗಲೇ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾಕ್ಕೆ ನಿರ್ದೇಶನ ಮಾಡುವ ಕರೆ ಬಂದಿತಂತೆ. ಅವರು ಇದು ದೇವರ ವರದಾನ ಎಂದು ಸ್ವೀಕರಿಸಿದ್ದಾರೆ.

ಬೆಂಗಳೂರಿನ 'ಆಚಾರ್ಯ ಪಾಠಶಾಲೆ' ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮುಗಿಸಿದ ಯೋಗಾನಂದ್ ಅವರಿಗೆ ಮೊದಲು ಅವಕಾಶ ಸಿಕ್ಕಿದ್ದು, ಬಿರುಗಾಳಿ ಚಿತ್ರಕ್ಕೆ. ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ಎ.ಹರ್ಷ ಅವರಿಂದ ‘ಬಿರುಗಾಳಿ’ ಸಿನಿಮಾಕ್ಕೆ ಅವಕಾಶ ಇವರಿಗೆ ತೇಲಿ ಬಂತು. ಇವರು ಅಲ್ಲಿಂದ ಕೇವಲ ಸಂಭಾಷಣೆ ಅಷ್ಟೇ ಬರೆಯುತ್ತಾ ಕೂರಲಿಲ್ಲ.ಅವರು ನಿರ್ದೇಶನ ಹೇಗೆ ಮಾಡುವುದು ಎಂದು ತಿಳಿದುಕೊಳ್ಳುತ್ತ ಹೋದರೂ. 11 ಕನ್ನಡ ಸಿನಿಮಾಗಳಿಗೆ ಸಂಭಾಷಣೆ ಅಲ್ಲದೇ ಕೋ ಡೈರೆಕ್ಟರ್ ಆಗಿ ಸಹ ಜ್ಞಾನಾರ್ಜನೆ ಮಾಡಿಕೊಂಡರು.

'ಬಿರುಗಾಳಿ' ಇಂದ ಸಿನಿಮಾಗಳಿಗೆ ಅಕ್ಷರ ನೈವೇದ್ಯೆ ಉಣಿಸಿದ ಯೋಗಾನಂದ್ ಆಮೇಲೆ ಚಿಂಗಾರಿ, ತುಘಲಕ್, ಭಜರಂಗಿ, ಆಟೋ ರಾಜ, ವಜ್ರಕಾಯ, ಮುಕುಂದ ಮುರಾರಿ, ಚೌಕ....ಹೀಗೆ ದೊಡ್ಡ ಹೀರೋಗಳ ಸಿನಿಮಾಗಳು ಅವರ ಪಾಲಿಗೆ ಒದಗಿಬಂತು. ಈಗ ಶರಣ್ ಅಭಿನಯದ ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾಕ್ಕೆ ಸಂಭಾಷಣೆ ಅಲ್ಲದೇ ನಿರ್ದೇಶನಕ್ಕೂ ಅವರು ಕಾಲಿಟ್ಟಿದ್ದಾರೆ.

ಈ ಚಿತ್ರಕ್ಕೆ ಮೊದಲು ಯೋಗಾನಂದ್ ಅವರ ಹೆಸರು ಸೂಚಿಸಿದ್ದು, ತರುಣ್ ಕಿಶೋರ್ ಸುಧೀರ್. ಆಮೇಲೆ ಮಲಯಾಳಂ ಸಿನಿಮಾ ‘ಟೂ ಕನ್ಟ್ರೀಸ್’ ಕಥೆಯ ಹೊಸ ನಿರೂಪಣೆಯನ್ನು ಇವರು ತಯಾರಿಸಿದರು. ಇದನ್ನು ಕೇಳಿ ಶರಣ್ ಅವರಿಗೆ ಇನ್ನಿಲ್ಲದಂತೆ ಖುಷಿ ಆಯಿತಂತೆ. ಇದಕ್ಕೂ ಮುಂಚೆ ಎರಡು ಕತೆಗಳನ್ನು ಶರಣ್ ಅವರಿಗೆ ವಿವರಿಸಿದ್ದರಂತೆ. ಸದ್ಯ ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ರೆಡಿಯಾಗಿದೆ.

ಇನ್ನು ಈ ಚಿತ್ರದಿಂದ ಹಲವು ಹೊಸದು ನೆರವೇರಿದೆ. ಶರಣ್ ಚಿತ್ರಕ್ಕೆ ಮೊದಲ ಬಾರಿ ವಿ.ಹರಿಕೃಷ್ಣ ಸಂಗೀತವಿದೆ. ಚಿತ್ರಕ್ಕೆ ಮೂವರು ಛಾಯಾಗ್ರಾಹಕರು ಸುಧಾಕರ್ ರಾಜ್, ಸಿದ್ದಾರ್ಥ್​​, ಅನಿಶ್​ ತರುಣ್ ಕುಮಾರ್ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಹೈದರಾಬಾದ್​​​ನಿಂದ ಮೀಡಿಯಾ ಫಿಲ್ಮ್ ಫ್ಯಾಕ್ಟರೀ ತಂಡ ಕನ್ನಡ ಚಿತ್ರರಂಗಕ್ಕೆ ಬಂದು ಬಹು ಕೋಟಿ ಚಿತ್ರ ನಿರ್ಮಾಣ ಮಾಡಿದೆ.

ಯೋಗ ಇದ್ದರೆನೆ ಯೋಗ್ಯತೆ – ಯೋಗನಂದ್ ಮುದ್ದಾನ್

ಅನೇಕ ತಂತ್ರಜ್ಞರ ಕೊನೇ ನಿಲ್ಧಾನ ನಿರ್ದೇಶನ ಮಾಡುವುದೇ ಆಗಿರುತ್ತದೆ. ಆ ಕನಸಿನ ಹಿಂದೆ ಹೋಗುವು ಅಷ್ಟು ಸುಲಭವಲ್ಲ. ಆದರೆ ಯೋಗನಂದ್ ಮುದ್ದನ್ ಅವರಿಗೆ ಕನಸಲ್ಲು ಅವರು ಇಷ್ಟು ಬೇಗ ನಿರ್ದೇಶನ ಮಾಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಅವರು ಧರ್ಮಸ್ಥಳದ ಶ್ರೀ ಮಂಜುನಾಥನ ಸಾನಿಧ್ಯದಲ್ಲಿ ಇರುವಾಗಲೇ ಅಧ್ಯಕ್ಷ ಇನ್ ಅಮೆರಿಕ ಸಿನಿಮಾ ನೀವೇ ನಿರ್ದೇಶನ ಮಾಡಬೇಕು ಎಂಬ ಕರೆ ಬಂದಿದೆ. ಇದು ದೇವರ ವರದಾನ ಎಂದೇ ಯೋಗನಂದ್ ಮುದ್ದಾನ್ ಸ್ವೀಕರಿಸಿದ್ದಾರೆ.

ಬೆಂಗಳೂರಿನ ಆಚಾರ್ಯ ಪಾಠಶಾಲೆ ಕಾಲೇಜಿನಲ್ಲಿ ಬಿ ಕಾಂ ವ್ಯಾಸಂಗ ಮಾಡಿ ಯೋಗನಂದ್ ಮುದ್ದನ್ ತಮ್ಮ ನೆಚ್ಚಿನ ಹವ್ಯಾಸ ಬರವಣಿಗೆಗೆ ತೊಡಗಿದ್ದಾಗ ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ಎ ಹರ್ಷ ಅವರಿಂದ ಬಿರುಗಾಳಿ ಸಿನಿಮಾಕ್ಕೆ ಅವಕಾಶ ಬಂದಿದೆ. ಅಲ್ಲಿಂದ ಯೋಗನಂದ್ ಮುದ್ದನ್ ಕೇವಲ ಸಂಭಾಷಣೆ ಅಷ್ಟೇ ಬರೆಯುತ್ತಾ ಕೂರಲಿಲ್ಲ. ಅವರು ನಿರ್ದೇಶನ ಹೇಗೆ ಮಾಡುವುದು ಎಂದು ತಿಳಿದುಕೊಳ್ಳುತ್ತ ಹೋದರೂ. 11 ಕನ್ನಡ ಸಿನಿಮಾಗಳಿಗೆ ಸಂಭಾಷಣೆ ಅಲ್ಲದೆ ಕೋ ಡೈರೆಕ್ಟರ್ ಆಗಿ ಸಹ ಜ್ಞಾನಾರ್ಜನೆ ಮಾಡಿಕೊಂಡರು.

ಬಿರುಗಾಳಿ ಇಂದ ಅಕ್ಷರ ನೈವೇದ್ಯೆ ಸಿನಿಮಾಗಳಿಗೆ ಉಣಿಸಿದ ಯೋಗನಂದ್ ಮುದ್ದನ್ ಆಮೇಲೆ ಚಿಂಗಾರಿ, ತುಗ್ಲಕ್, ಭಜರಂಗಿ, ಆಟೋ ರಾಜ, ವಜ್ರಕಾಯ, ಮುಕುಂದ ಮುರಾರಿ, ಚೌಕ....ಹೀಗೆ ದೊಡ್ಡ ಹಿರೋಗಳ ಸಿನಿಮಗಳು ಅವರ ಪಾಲಿಗೆ ಒದಗಿಬಂತು. ಈಗ ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕ ಸಿನಿಮಾಕ್ಕೆ ಸಂಭಾಷಣೆ ಅಲ್ಲದೆ ನಿರ್ದೇಶನಕ್ಕು ಅವರು ಕಾಲಿಟ್ಟಿದ್ದಾರೆ.

ಈ ಚಿತ್ರಕ್ಕೆ ಮೊದಲು ಹೆಸರು ಸೂಚಿಸಿದ್ದು ತರುಣ್ ಕಿಶೋರ್ ಸುಧೀರ್. ಆಮೇಲೆ ಮಲಯಾಳಂ ಸಿನಿಮಾ ಟೂ ಕನ್ಟ್ರೀಸ್ ಕಥೆಯ ಹೊಸ ನಿರೂಪಣೆಯನ್ನು ಯೋಗನಂದ್ ಮುದ್ದಾನ್ ತಯಾರಿಸಿದರು. ಅದನ್ನೇ ಕೇಳಿ ಶರಣ್ ಅವರಿಗೆ ಇನ್ನಿಲ್ಲದಂತೆ ಖುಷಿ ಆಯಿತಂತೆ. ಇದಕ್ಕೂ ಮುಂಚೆ ಯೋಗನಂದ್ ಮುದ್ದಾನ್ ಎರಡು ಕತೆಗಳನ್ನು ಶರಣ್ ಅವರಿಗೆ ವಿವರಿಸಿದ್ದರು. ಈಗ ಈ ಸಿನಿಮಾ ಅಧ್ಯಕ್ಷ ಇನ್ ಅಮೆರಿಕ – ಶರಣಿಕರಣ ಆಗಿದೆ ಎಂದೇ ಹೇಳುತ್ತಾರೆ. ಮರು ಚಿತ್ರಕತೆಗೆ ಕೆಲವು ತಿಂಗಳು ತೆಗೆದುಕೊಂಡು ಅಂದಿನ ಅಧ್ಯಕ್ಷ ಅಂದರೆ ಶರಣ್ ಈಗ ಅಮೆರಿಕ ದೇಶಕ್ಕೆ ಹೊರಟರೆ ಅಲ್ಲಿ ಹ್ಯಾಗೆ ನಿಭಾಯಿಸುತ್ತಾನೆ ಎಂಬುದು ಚಿತ್ರಕತೆಯ ಕಿಕ್. ಯೋಗನಂದ್ ಪ್ರಕಾರ ಒಂದು ಬೆಟ್ಟವನ್ನು ಶರಣ್ ಸಲೀಸಾಗಿ ಎತ್ತಿ ಇಳಿಸಿದ್ದಾರೆ.

ಈ ಚಿತ್ರದಿಂದ ಹಲವು ಹೊಸದು ನೆರವೇರಿದೆ. ಶರಣ್ ಚಿತ್ರಕ್ಕೆ ಮೊದಲ ಬಾರಿ ವಿ ಹರಿಕೃಷ್ಣ ಸಂಗೀತವಿದೆ, ಚಿತ್ರಕ್ಕೆ ಮೂವರು ಛಾಯಾಗ್ರಾಹಕರು – ಸುಧಾಕರ್ ರಾಜ್, ಸಿದ್ದರ್ತ್, ಅನಿಷ್ ತರುಣ್ ಕುಮಾರ್ ಕೆಲಸ ಮಾಡಿದ್ದಾರೆ. ಮೊದಲ ಬಾರಿಗೆ ಹೈದರಾಬಾದಿನಿಂದ ಮೀಡಿಯಾ ಫಿಲ್ಮ್ ಫ್ಯಾಕ್ಟರೀ ತಂಡ ಕನ್ನಡ ಚಿತ್ರರಂಗಕ್ಕೆ ಬಂದು ಬಹು ಕೋಟಿ ಚಿತ್ರವನ್ನೂ ನಿರ್ಮಾಣ ಮಾಡಿದೆ.

ಕನ್ನಡದಲ್ಲಿ ಅಮೆರಿಕ ಅಮೆರಿಕ ಆದ ನಂತರ ಅತಿ ಹೆಚ್ಚು ಚಿತ್ರೀಕರಣ ಮಾಡಿರುವುದು ಈ ಅಧ್ಯಕ್ಷ ಇನ್ ಅಮೆರಿಕ’. ಅಮೆರಿಕದ ಅತ್ಯಂತ ಬ್ಯುಸಿ ಜಾಗ ಸೀಯಟ್ಟಲ್ ಅಲ್ಲಿ 17 ವ್ಯಕ್ತಿಗಳು ಶೇಖಡ 70 ಪರ್ಸೆಂಟ್ ಚಿತ್ರೀಕರಣ ಮಾಡಿಕೊಂಡು ಬಂದಿದೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.