ETV Bharat / sitara

ಸಿನಿ ರಸಿಕರಿಗೆ ತ್ರಿಬಲ್ ಧಮಾಕಾ.. 'ಭರಾಟೆ'ಯಿಂದ ಸವರ್ಣದೀರ್ಘಸಂಧಿ ಹೇಳದಿದ್ರೇ ಗಂಟುಮೂಟೆನೇ..

author img

By

Published : Oct 18, 2019, 2:00 PM IST

ಶ್ರೀಮುರಳಿ ಅಭಿನಯದ 'ಭರಾಟೆ' ಸೇರಿದಂತೆ ಇಂದು ಮೂರು ಕನ್ನಡ ಚಿತ್ರಗಳು ತೆರೆ ಕಂಡಿವೆ. 'ಚಾಲಿಪೋಲಿಲು' ಚಿತ್ರದಿಂದ ಖ್ಯಾತರಾದ ವೀರೇಂದ್ರ ಶೆಟ್ಟಿ ಕಾವೂರ್ ನಿರ್ದೇಶನದ 'ಸವರ್ಣದೀರ್ಘಸಂಧಿ' ಹಾಗೂ 1990ರ ದಶಕದ ಲವ್ ಸ್ಟೋರಿ ಇರುವ 'ಗಂಟುಮೂಟೆ' ಸಿನಿಮಾಗಳು ಇಂದು ತೆರೆ ಕಂಡಿವೆ.

ಕನ್ನಡ ಚಿತ್ರಗಳು

ಭರಾಟೆ

ರಾಜ್ಯದ ಸುಮಾರು 300 ಚಿತ್ರಮಂದಿರಗಳಲ್ಲಿ ‘ಭರಾಟೆ’ ಸದ್ದು ಕೇಳಿ ಬರುತ್ತಿದೆ. ಸುಮಾರು 75 ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಖಳನಟರ ಸಂಖ್ಯೆಯೇ 18 ದಾಟುತ್ತದೆ. ಆರು ಸಾಹಸ ಸನ್ನಿವೇಶಗಳು ಮತ್ತು ಐದು ಹಾಡುಗಳ ಜೊತೆಗೆ ಭಾರತೀಯ ಪರಂಪರೆಯ ಆಯುರ್ವೇದ ಔಷಧ ಬಗ್ಗೆ ‘ಭರಾಟೆ’ ಗಮನ ಹರಿಸಿದೆ.
ಶ್ರೀಮುರಳಿ ‘ಮಫ್ತಿ’ ನಂತರ ಈ ಚಿತ್ರ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶ್ರೀಲೀಲಾ ಮುರಳಿ ಜೊತೆ ನಾಯಕಿಯಾಗಿ ನಟಿಸಿರುವ ರಚಿತಾ ರಾಮ್‌ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಭರಾಟೆ’ ಚಿತ್ರದ ಮೂಲಕ ಸಾಯಿಕುಮಾರ್,ಅಯ್ಯಪ್ಪ ಶರ್ಮಾ ಹಾಗೂ ರವಿಶಂಕರ್ ಮೂವರೂ ಸಹೋದರರು ಒಟ್ಟಿಗೆ ಅಭಿನಯಿಸಿದ್ದಾರೆ.
ಚಿತ್ರವನ್ನು ಬಹಾದ್ದೂರ್‌ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.

Bharate
'ಭರಾಟೆ'

ಜಗದ್​​​ಗುರು ಮೂವೀಸ್ ಬ್ಯಾನರ್ ಅಡಿಯಲ್ಲಿ ಸುಪ್ರೀತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಗಿರೀಶ್​ ಆರ್​​.ಗೌಡ ಛಾಯಾಗ್ರಹಣ, ದೀಪು ಎಸ್​​​​.ಕುಮಾರ್ ಸಂಕಲನ, ಕೆ.ರವಿವರ್ಮ,ಗಣೇಶ್, ವಿಜಯ್ ಸಾಹಸ ನಿರ್ದೇಶನವಿದೆ. ಎ. ಹರ್ಷ, ಇಮ್ರಾನ್ ಸರ್ದಾರಿಯಾ, ಮೋಹನ್, ಮುರಳಿ ನೃತ್ಯ ನಿರ್ದೇಶನ ಚಿತ್ರಕ್ಕೆ ಇದ್ದು ಮೋಹನ್ ಬಿ.ಕೆರೆ ಕಲಾ ನಿರ್ದೇಶನ ಒದಗಿಸಿದ್ದಾರೆ. ರಂಗಾಯಣ ರಘು, ತಾರಾ, ಶೋಭರಾಜ್,ಗಿರಿ, ರಾಜು ತಾಳಿಕೋಟಿ, ಸಾಧು ಕೋಕಿಲ, ಕುರಿ ಪ್ರತಾಪ್, ಜೈಜಗದೀಶ್, ಕೇತನ್ ಕರಂಡೆ, ಪೆಟ್ರೋಲ್ ಪ್ರಸನ್ನ, ಧರ್ಮ, ಬಲ ರಾಜವಾಡಿ, ಉಗ್ರಂ ಮಂಜು, ಸಿಲ್ಲಿ ಲಲ್ಲಿ ಆನಂದ್ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

ಗಂಟುಮೂಟೆ

Gantumoote
'ಗಂಟುಮೂಟೆ'

ವಿದೇಶದಲ್ಲಿ ಸಾಫ್ಟ್‌ವೇರ್ ಉದ್ಯೋಗ ಮಾಡಿಕೊಂಡು ಭಾರತಕ್ಕೆ ಬಂದು ಚಿತ್ರ ನಿರ್ದೇಶನ ಮಾಡಿರುವ ರೂಪಾರಾವ್ ಮೊದಲ ಬಾರಿಗೆ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಹದಿ ಹರೆಯದ ವಯಸ್ಸಿನಲ್ಲಿ ಆಗುವ ಮನಸಿನ ತಳಮಳ, ಇದು ಪ್ರೀತಿಯೋ, ಆಕರ್ಷಣೆಯೋ ಎಂಬ ಜಿಜ್ಞಾಸೆಯ ವಯಸ್ಸು ಸೇರಿದಂತೆ ಇನ್ನಿತರ ಅಂಶಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ತೇಜು ಬೆಳವಾಡಿ ಮತ್ತು ನಿಶ್ಚಿತ್ ಕರೋಡಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಮೆಯುಕ್ತಿ ಸ್ಟುಡಿಯೋಸ್ ಅಡಿ ಸಹದೇವ್ ಕೆಳವಾಡಿ ಚಿತ್ರವನ್ನು ನಿರ್ಮಿಸಿದ್ದಾರೆ. ರೂಪಾರಾವ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಸಹದೇವ್ ಕೆಳವಾಡಿ ಛಾಯಾಗ್ರಹಣ, ಅಪರಾಜಿತ್ ಸಂಗೀತ, ಪ್ರದೀಪ್ ನಾಯಕ್ ಸಂಕಲನ ಇದೆ. ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

ಸವರ್ಣದೀರ್ಘಸಂಧಿ

Savarnadeerghasandhi
'ಸವರ್ಣದೀರ್ಘಸಂಧಿ'

ವೀರು ಟಾಕೀಸ್ ಮತ್ತು ಶೈಲಾಕ್ ಎಂಟರ್​​ಟೈನ್ಮೆಂಟ್​​​​​​​​​​​​​​​​​​​​ ಅಡಿಯಲ್ಲಿ ಲುಷಿಂಗ್​​​​​​​​​​​​ಟನ್ ಥಾಮಸ್, ಹೇಮಂತ್ ಕುಮಾರ್, ಮನೋಮೂರ್ತಿ ಹಾಗೂ ವೀರೇಂದ್ರ ಶೆಟ್ಟಿ ನಿರ್ಮಾಣ ಮಾಡಿರುವ 'ಸವರ್ಣದೀರ್ಘಸಂಧಿ' ಸಿನಿಮಾ ಇಂದು ಬಿಡುಗಡೆಯಾಗಿದೆ.

ವೀರೇಂದ್ರ ಶೆಟ್ಟಿ ತುಳು ಭಾಷೆಯ ‘ಚಾಲಿ ಪೋಲಿಲು’ ಚಿತ್ರದಿಂದ ಜನಪ್ರಿಯತೆ ಪಡೆದು ಇದೀಗ ಮೊದಲ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಮುಂಗಾರು ಮಳೆ' ಖ್ಯಾತಿಯ ಮನೋಮೂರ್ತಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಲೋಗನಾಥನ್ ಶ್ರೀನಿವಾಸನ್ ಛಾಯಾಗ್ರಹಣ, ಸಂಕೇತ್ ಶಿವಪ್ಪ ಸಂಕಲನ, ದೇವಿಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ. ವೀರೇಂದ್ರ ಶೆಟ್ಟಿ, ಕೃಷ್ಣಾ, ಪದ್ಮಜರಾವ್, ಕೃಷ್ಣ ನಾಡಿಗ್, ನಿರಂಜನ್ ದೇಶಪಾಂಡೆ, ವಿವೇಕ್ ಪಂಜಾಬಿ, ಅವಿನಾಶ್​​​ ರಾಯ್, ರವಿ ಮಂಡ್ಯ, ಪದ್ಮಜಾ ರಾವ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

ಭರಾಟೆ

ರಾಜ್ಯದ ಸುಮಾರು 300 ಚಿತ್ರಮಂದಿರಗಳಲ್ಲಿ ‘ಭರಾಟೆ’ ಸದ್ದು ಕೇಳಿ ಬರುತ್ತಿದೆ. ಸುಮಾರು 75 ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಖಳನಟರ ಸಂಖ್ಯೆಯೇ 18 ದಾಟುತ್ತದೆ. ಆರು ಸಾಹಸ ಸನ್ನಿವೇಶಗಳು ಮತ್ತು ಐದು ಹಾಡುಗಳ ಜೊತೆಗೆ ಭಾರತೀಯ ಪರಂಪರೆಯ ಆಯುರ್ವೇದ ಔಷಧ ಬಗ್ಗೆ ‘ಭರಾಟೆ’ ಗಮನ ಹರಿಸಿದೆ.
ಶ್ರೀಮುರಳಿ ‘ಮಫ್ತಿ’ ನಂತರ ಈ ಚಿತ್ರ ಬಿಡುಗಡೆಯಾಗಿದೆ. ಚಿತ್ರದಲ್ಲಿ ಶ್ರೀಲೀಲಾ ಮುರಳಿ ಜೊತೆ ನಾಯಕಿಯಾಗಿ ನಟಿಸಿರುವ ರಚಿತಾ ರಾಮ್‌ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಭರಾಟೆ’ ಚಿತ್ರದ ಮೂಲಕ ಸಾಯಿಕುಮಾರ್,ಅಯ್ಯಪ್ಪ ಶರ್ಮಾ ಹಾಗೂ ರವಿಶಂಕರ್ ಮೂವರೂ ಸಹೋದರರು ಒಟ್ಟಿಗೆ ಅಭಿನಯಿಸಿದ್ದಾರೆ.
ಚಿತ್ರವನ್ನು ಬಹಾದ್ದೂರ್‌ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.

Bharate
'ಭರಾಟೆ'

ಜಗದ್​​​ಗುರು ಮೂವೀಸ್ ಬ್ಯಾನರ್ ಅಡಿಯಲ್ಲಿ ಸುಪ್ರೀತ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಗಿರೀಶ್​ ಆರ್​​.ಗೌಡ ಛಾಯಾಗ್ರಹಣ, ದೀಪು ಎಸ್​​​​.ಕುಮಾರ್ ಸಂಕಲನ, ಕೆ.ರವಿವರ್ಮ,ಗಣೇಶ್, ವಿಜಯ್ ಸಾಹಸ ನಿರ್ದೇಶನವಿದೆ. ಎ. ಹರ್ಷ, ಇಮ್ರಾನ್ ಸರ್ದಾರಿಯಾ, ಮೋಹನ್, ಮುರಳಿ ನೃತ್ಯ ನಿರ್ದೇಶನ ಚಿತ್ರಕ್ಕೆ ಇದ್ದು ಮೋಹನ್ ಬಿ.ಕೆರೆ ಕಲಾ ನಿರ್ದೇಶನ ಒದಗಿಸಿದ್ದಾರೆ. ರಂಗಾಯಣ ರಘು, ತಾರಾ, ಶೋಭರಾಜ್,ಗಿರಿ, ರಾಜು ತಾಳಿಕೋಟಿ, ಸಾಧು ಕೋಕಿಲ, ಕುರಿ ಪ್ರತಾಪ್, ಜೈಜಗದೀಶ್, ಕೇತನ್ ಕರಂಡೆ, ಪೆಟ್ರೋಲ್ ಪ್ರಸನ್ನ, ಧರ್ಮ, ಬಲ ರಾಜವಾಡಿ, ಉಗ್ರಂ ಮಂಜು, ಸಿಲ್ಲಿ ಲಲ್ಲಿ ಆನಂದ್ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

ಗಂಟುಮೂಟೆ

Gantumoote
'ಗಂಟುಮೂಟೆ'

ವಿದೇಶದಲ್ಲಿ ಸಾಫ್ಟ್‌ವೇರ್ ಉದ್ಯೋಗ ಮಾಡಿಕೊಂಡು ಭಾರತಕ್ಕೆ ಬಂದು ಚಿತ್ರ ನಿರ್ದೇಶನ ಮಾಡಿರುವ ರೂಪಾರಾವ್ ಮೊದಲ ಬಾರಿಗೆ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಹದಿ ಹರೆಯದ ವಯಸ್ಸಿನಲ್ಲಿ ಆಗುವ ಮನಸಿನ ತಳಮಳ, ಇದು ಪ್ರೀತಿಯೋ, ಆಕರ್ಷಣೆಯೋ ಎಂಬ ಜಿಜ್ಞಾಸೆಯ ವಯಸ್ಸು ಸೇರಿದಂತೆ ಇನ್ನಿತರ ಅಂಶಗಳನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ತೇಜು ಬೆಳವಾಡಿ ಮತ್ತು ನಿಶ್ಚಿತ್ ಕರೋಡಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅಮೆಯುಕ್ತಿ ಸ್ಟುಡಿಯೋಸ್ ಅಡಿ ಸಹದೇವ್ ಕೆಳವಾಡಿ ಚಿತ್ರವನ್ನು ನಿರ್ಮಿಸಿದ್ದಾರೆ. ರೂಪಾರಾವ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಸಹದೇವ್ ಕೆಳವಾಡಿ ಛಾಯಾಗ್ರಹಣ, ಅಪರಾಜಿತ್ ಸಂಗೀತ, ಪ್ರದೀಪ್ ನಾಯಕ್ ಸಂಕಲನ ಇದೆ. ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ಹಾಗೂ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.

ಸವರ್ಣದೀರ್ಘಸಂಧಿ

Savarnadeerghasandhi
'ಸವರ್ಣದೀರ್ಘಸಂಧಿ'

ವೀರು ಟಾಕೀಸ್ ಮತ್ತು ಶೈಲಾಕ್ ಎಂಟರ್​​ಟೈನ್ಮೆಂಟ್​​​​​​​​​​​​​​​​​​​​ ಅಡಿಯಲ್ಲಿ ಲುಷಿಂಗ್​​​​​​​​​​​​ಟನ್ ಥಾಮಸ್, ಹೇಮಂತ್ ಕುಮಾರ್, ಮನೋಮೂರ್ತಿ ಹಾಗೂ ವೀರೇಂದ್ರ ಶೆಟ್ಟಿ ನಿರ್ಮಾಣ ಮಾಡಿರುವ 'ಸವರ್ಣದೀರ್ಘಸಂಧಿ' ಸಿನಿಮಾ ಇಂದು ಬಿಡುಗಡೆಯಾಗಿದೆ.

ವೀರೇಂದ್ರ ಶೆಟ್ಟಿ ತುಳು ಭಾಷೆಯ ‘ಚಾಲಿ ಪೋಲಿಲು’ ಚಿತ್ರದಿಂದ ಜನಪ್ರಿಯತೆ ಪಡೆದು ಇದೀಗ ಮೊದಲ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. 'ಮುಂಗಾರು ಮಳೆ' ಖ್ಯಾತಿಯ ಮನೋಮೂರ್ತಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಲೋಗನಾಥನ್ ಶ್ರೀನಿವಾಸನ್ ಛಾಯಾಗ್ರಹಣ, ಸಂಕೇತ್ ಶಿವಪ್ಪ ಸಂಕಲನ, ದೇವಿಪ್ರಕಾಶ್ ಕಲಾ ನಿರ್ದೇಶನ ಚಿತ್ರಕ್ಕಿದೆ. ವೀರೇಂದ್ರ ಶೆಟ್ಟಿ, ಕೃಷ್ಣಾ, ಪದ್ಮಜರಾವ್, ಕೃಷ್ಣ ನಾಡಿಗ್, ನಿರಂಜನ್ ದೇಶಪಾಂಡೆ, ವಿವೇಕ್ ಪಂಜಾಬಿ, ಅವಿನಾಶ್​​​ ರಾಯ್, ರವಿ ಮಂಡ್ಯ, ಪದ್ಮಜಾ ರಾವ್ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ.

ಇಂದು ಭರಾಟೆ ಅಬ್ಬರದ ಜೊತೆ ಸವರ್ಣಧೀರ್ಘ ಸಂಧಿ ಮತ್ತು ಗಂಟುಮೂಟೆ

ಈ ವಾರ ಭರಾಟೆ ಅಬ್ಬರ ಶುರು ಆಗುತ್ತಿದೆ. ಇದರ ಜೊತೆಗೆ ಒಂದು ದೇಸೀ ಸಿನಿಮಾ ಸವರ್ಣಧೀರ್ಗ ಸಂಧಿ ಹಾಗೂ 1990 ರ ದಶಕದ ಲವ್ ಸ್ಟೋರಿ ಉಳ್ಳ ಗಂಟುಮೂಟೆ ಸಹ ಬಿಡುಗಡೆ ಆಗುತ್ತಿದೆ. ಇದರಲ್ಲಿ ಇಬ್ಬರು ಹೊಸ ನಿರ್ದೇಶಕರು ಮತ್ತು ಎರಡು ಸಿನಿಮಾ ನಿರ್ದೇಶನ ಮಾಡಿ ಹ್ಯಾಟ್ ಟ್ರಿಕ್ ಗಳಿಕೆಯ ನಿರೀಕ್ಷೆಯಲ್ಲಿ ಇರುವ ನಿರ್ದೇಶಕ ಚೇತನ್ ಕುಮಾರ್.

ಈ ವಾರ ಎರಡು ಸಿನಿಮಾ ಕುಟುಂಬದಿಂದ ಇಬ್ಬರು ನಾಯಕಿಯರು ಈ ರಂಗಕ್ಕೆ ಪಾದ ಬೆಳಸುತ್ತಿದ್ದಾರೆ. ಗಂಟುಮೂಟೆ ಇಂದ ತೆಜು ಬೆಳವಾಡಿ ಮತ್ತು ಕೃಷ್ಣಾ ಸವರ್ಣ ಧೀರ್ಘ ಸಂಧಿ ಸಿನಿಮಗಳಿಂದ. ಭರಾಟೆ ಸಿನಿಮಾದಲ್ಲಿ ಸಹ ಇಬ್ಬರು ಮುದ್ದಾದ ನಾಯಕಿಯರು ಶ್ರೀ ಲೀಲ ಮತ್ತು ರಚಿತ ರಾಮ್ ಅಭಿನಯಿಸಿದ್ದಾರೆ.

ಈ ವಾರ ಎರಡು ಹೊಸ ನಿರ್ದೇಶಕರುಗಳ ಹಲವಾರು ತಂತ್ರಜ್ಞರು ಸಹ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ.

ಭರಾಟೆ – 300 ಚಿತ್ರಮಂದಿರಗಳಲ್ಲಿ ಈ ಭರಾಟೆ ಸದ್ದು ಕೇಳಿ ಬರುತ್ತಿದೆ. 75 ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ, ಖಳ ನಟರುಗಳೆ 18 ದಾಟುತ್ತದೆ. ಆರು ಸಾಹಸ ಸನ್ನಿವೇಶಗಳು ಮತ್ತು ಐದು ಹಾಡುಗಳ ಜೊತೆಗೆ ಭಾರತೀಯ ಪರಂಪರೆಯ ಆಯುರ್ವೇದದ ಬಗ್ಗೆ ಭರಾಟೆ ಗಮನ ಹರಿಸಿದೆ.

ಶ್ರೀಮುರಳಿ ಮಫ್ತಿ ನಂತರ ಈ ಚಿತ್ರ ಬಿಡುಗಡೆ ಆಗುತ್ತಿರುವ ಚಿತ್ರ ಯಶಸ್ವಿ ನಟಿ ರಚಿತ ರಾಮ್ ಮತ್ತು ಶ್ರೀ ಲೀಲ ನಾಯಕಿಯರು. ಇದೆ ಮೊದಲ ಬಾರಿಗೆ ಸಹೋದರರಾದ ಸಾಯಿಕುಮಾರ್, ಅಯ್ಯಪ್ಪ ಶರ್ಮ ಹಾಗೂ ರವಿಶಂಕರ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಐದು ಹೊಸ ವಿಶೇಷ ಎಂದು ನಿರ್ದೇಶಕ ಚೇತನ್ ಕುಮಾರ್ ತಿಳಿಸಿದ್ದಾರೆ.

ಜಗದ್ ಗುರು ಮೂವೀಸ್ ಅಡಿಯಲ್ಲಿ ಸುಪ್ರೀತ್ ಅವರ ಬಹು ಕೋಟಿ ನಿರ್ಮಾಣದ ಚಿತ್ರ. ಅರ್ಜುನ್ ಜನ್ಯ ಸಂಗೀತ, ಗಿರೀಷ್ ಆರ್ ಗೌಡ ಛಾಯಾಗ್ರಹಣವಿದೆ. ದೀಪು ಎಸ್ ಕುಮಾರ್ ಸಂಕಲನ, ಕೆ ರವಿ ವರ್ಮಾ, ಗಣೇಶ್, ವಿಜಯ್ ಸಾಹಸ ನಿರ್ದೇಶನವಿದೆ. ಎ ಹರ್ಷ, ಇಮ್ರಾನ್ ಸರ್ದಾರಿಯ, ಮೋಹನ್, ಮುರಳಿ ನೃತ್ಯ ನಿರ್ದೇಶನ, ಮೋಹನ್ ಬಿ ಕೆರೆ ಕಲಾ ನಿರ್ದೇಶನ ಒದಗಿಸಿದ್ದಾರೆ.

ರಂಗಾಯಣ ರಘು, ತಾರಾ, ಶೋಭರಾಜ್, ಗಿರಿ, ರಾಜು ತಾಳಿಕೋಟೆ, ಸಾಧು ಕೋಕಿಲ, ಕುರಿ ಪ್ರತಾಪ್, ಜೈ ಜಗದೀಶ್, ಕೇತನ್ ಕರಂಡೆ, ಪೆಟ್ರೋಲ್ ಪ್ರಸನ್ನ, ಧರ್ಮ, ಬಲ ರಾಜವಾಡಿ, ಮನಮೋಹನ್, ರಾಮ್, ಉಗ್ರಾಂ ಮಂಜು, ಅಶೋಕ್, ಅಮಿತ್, ಸಿಲ್ಲಿ ಲಲ್ಲಿ ಆನಂದ್ ಹಾಗೂ ಇತರರು ಇದ್ದಾರೆ.

ಗಂಟುಮೂಟೆ – ಸಾಫ್ಟ್ ವೇರ್ ಉದ್ಯೋಗಿ ಆಗಿದ್ದುಕೊಂಡು ವಿದೇಶದಿಂದ ಬಂದು ರೂಪ ರಾವ್ ಪ್ರಥಮ ಪ್ರಯತ್ನ ಹದಿ ಹರೆಯದ ವಯಸ್ಸಿನಲ್ಲಿ ಆಗುವ ಮನಸಿನ ತಳಮಳ, ಪ್ರೀತಿಯೋ, ಪ್ರೇಮಾವೋ, ಕಾಮಾವೋ ಎಂಬ ಜಿಜ್ಞಾಸೆಯ ವಯಸ್ಸು ಈ ಚಿತ್ರದಲ್ಲಿ ತುಂಬಿಕೊಡಲಾಗಿದೆ. ತೆಜು ಬೆಳವಾಡಿ ಮತ್ತು ನಿಶ್ಚಿತ್ ಕರೋಡಿ ಮುಖ್ಯ ಪಾತ್ರಗಳಲ್ಲಿದ್ದಾರೆ. ಅಮೆಯುಕ್ತಿ ಸ್ಟೂಡಿಯೋಸ್ ಸಹದೇವ್ ಕೆಳವಾಡಿ ನಿರ್ಮಾಣ, ರೂಪ ರಾವ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನವಿದೆ.

ಸಹದೇವ್ ಕೆಳವಾಡಿ ಛಾಯಾಗ್ರಹಣ, ಅಪರಾಜಿತ್ ಸೃಸ್ ಸಂಗೀತ, ಪ್ರದೀಪ್ ನಾಯಕ್ ಸಂಕಲನ ಮಾಡಿದ್ದಾರೆ. ಭಾರ್ಗವ್ ರಾಜು, ಶರತ್ ಗೌಡ, ಸೂರ್ಯ ವಸಿಷ್ಠ, ಶ್ರೀರಂಗ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಸವರ್ಣ ಧೀರ್ಘ ಸಂಧಿ - ಈ ಸಿನಿಮಾ ಕನ್ನಡ ಪ್ರೇಮದ ಜೊತೇ ಪಾಸಿಟಿವ್ ರೌಡಿ ವಿಚಾರವನ್ನು ಪ್ರಸ್ಥಾಪಿಸುತ್ತಾ, ಮಧುರ ಹಾಡುಗಳು, ಕುತೂಹಲ ಸಹ ಕಟ್ಟಿಕೊಂಡಿದೆ.

ವೀರು ಟಾಕೀಸ್ ಮತ್ತು ಶೈಲಾಕ್ ಎಂಟರ್ಟೈನ್ಮೇಂಟ್ ಅಡಿಯಲ್ಲಿ ಲುಷಿಂಗ್ ಟನ್ ಥಾಮಸ್, ಹೇಮಂತ್ ಕುಮಾರ್, ಮನೋ ಮೂರ್ತಿ ಹಾಗೂ ವೀರೇಂದ್ರ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ವೀರೇಂದ್ರ ಶೆಟ್ಟಿ ತುಳು ಭಾಷೆಯಲ್ಲಿ ಚಾಲಿ ಪೋಳಿಲು ಇಂದ ಜನಪ್ರಿಯತೆ ಪಡೆದು ಮೊದಲ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಮುಂಗಾರು ಮಳೆ ಖ್ಯಾತಿಯ ಮನೋ ಮೂರ್ತಿ ಸಂಗೀತ, ಲೋಗನಾಥನ್ ಶ್ರೀನಿವಾಸನ್ ಛಾಯಾಗ್ರಹಣ, ಸಂಕೇತ್ ಶಿವಪ್ಪ ಸಂಕಲನ, ದೇವಿ ಪ್ರಕಾಶ್ ಕಲಾ ನಿರ್ದೇಶನ ಮಾಡಿದ್ದಾರೆ.

ವೀರೇಂದ್ರ ಶೆಟ್ಟಿ, ಕೃಷ್ಣಾ, ಪದ್ಮಜ ರಾವ್, ಕೃಷ್ಣ ನಾಡಿಗ್, ನಿರಂಜನ್ ದೇಶಪಾಂಡೆ, ವಿವೇಕ್ ಪಂಜಾಬಿ, ಅವಿನಾಷ್ ರಾಯ್, ರವಿ ಮಂಡ್ಯ, ಅಜಿತ್ ಹನುಮಕ್ಕಣವರ್, ರವಿ ಭಟ್, ಬಸು ಕುಮಾರ್, ರಾಮ ರಾವ್, ದತ್ತಾತ್ರೇಯ ಕುರುಹಟ್ಟಿ, ಮಧುಸೂಧನ್, ಸುರೇಂದ್ರ ಬಂಟ್ವಾಳ ಹಾಗೂ ಇತರರು ತಾರಗಣದಲ್ಲಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.