ETV Bharat / sitara

ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೊಂದಿರುವ 'ರತ್ನಮಂಜರಿ' ಟ್ರೇಲರ್ ಬಿಡುಗಡೆ - undefined

ನೈಜ ಘಟನೆ ಆಧಾರಿತ ಸಸ್ಪೆನ್ಸ್ ಥ್ರಿಲ್ಲರ್ 'ರತ್ನಮಂಜರಿ' ಸಿನಿಮಾ ಟ್ರೇಲರ್ ರಿಲೀಸ್ ಆಗಿದೆ. ಈಗಾಗಲೇ ಪುನೀತ್ ರಾಜ್​ಕುಮಾರ್ ಹಾಡಿರುವ ಚಿತ್ರದ ಹಾಡೊಂದು ಫೇಮಸ್ ಆಗಿದೆ. ಸಿನಿಮಾ ಮೇ ತಿಂಗಳಲ್ಲಿ ತೆರೆಗೆ ಬರಲಿದೆ.

ರತ್ನಮಂಜರಿ ಸಿನಿಮಾ ಟ್ರೇಲರ್ ರಿಲೀಸ್
author img

By

Published : Mar 24, 2019, 7:53 PM IST

Updated : Mar 25, 2019, 12:30 PM IST

ಹೊಸ ಪ್ರತಿಭೆ ಪ್ರಸಿದ್ಧ್​ ನಿರ್ದೇಶನದ 'ರತ್ನಮಂಜರಿ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಸತ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.

'ರತ್ನಮಂಜರಿ' ಸಿನಿಮಾ ಪ್ರೆಸ್​​​​ಮೀಟ್​​​

ಚಿತ್ರದಲ್ಲಿ ರಾಜ್​​​​​​​​​​ಚರಣ್ ನಾಯಕನಾಗಿ ಅಭಿನಯಿಸಿದ್ದು ಮೂವರು ನಾಯಕಿಯರಿದ್ದಾರೆ. ಅಖಿಲ ಪ್ರಕಾಶ್, ಪಲ್ಲವಿ ರಾಜ್ ಹಾಗೂ ಮುಂಬೈನ ಹುಡುಗಿ ಶ್ರದ್ಧಾ ಶಾಲಿನಿ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಜೀವನ ಕಟ್ಟಿಕೊಂಡಿರುವ ನಾಯಕ ಅನಿವಾರ್ಯ ಕಾರಣಗಳಿಂದ ಮಡಿಕೇರಿಗೆ ಬರುತ್ತಾನೆ. ನಾಯಕ ಭಾರತಕ್ಕೆ ವಾಪಸ್ ಬರಲು ಕಾರಣವೇನು. ಇಲ್ಲಿಗೆ ಬಂದ ನಂತರ ಏನೇನು ನಡೆಯುತ್ತದೆ ಎಂಬುದೇ ಚಿತ್ರಕಥೆಯಾಗಿದೆ.

  • " class="align-text-top noRightClick twitterSection" data="">

ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು ಹರ್ಷವರ್ಧನ್ ರಾಜ್​​ ಸಂಗೀತ ನೀಡಿದ್ದಾರೆ. ಪವರ್ ಸ್ಟಾರ್‌ ಪುನೀತ್ ರಾಜ್ ಕುಮಾರ್, ವಿಜಯ ಪ್ರಕಾಶ್ ಹಾಗೂ ಟಿಪ್ಪು ಕೂಡಾ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಮುಂದಿನ ತಿಂಗಳು ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಎಸ್​​​​​​ಎನ್​​​ಎಸ್​​​​ ಹಾಗೂ ಶರಾವತಿ ಫಿಲಮ್ಸ್​​​​​​​ ಲಾಂಛನದಲ್ಲಿ ಅನಿವಾಸಿ ಭಾರತಿಯರಾದ ಸಂದೀಪ್ ಕುಮಾರ್, ನಟರಾಜ್ ಹಳೇಬೀಡು ಹಾಗೂ ಡಾ.ನವೀನ್ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದು ಮೇ ತಿಂಗಳಿನಲ್ಲಿ ತೆರೆಗೆ ಬರಲಿದೆ.

ಹೊಸ ಪ್ರತಿಭೆ ಪ್ರಸಿದ್ಧ್​ ನಿರ್ದೇಶನದ 'ರತ್ನಮಂಜರಿ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು ಸತ್ಯ ಘಟನೆಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.

'ರತ್ನಮಂಜರಿ' ಸಿನಿಮಾ ಪ್ರೆಸ್​​​​ಮೀಟ್​​​

ಚಿತ್ರದಲ್ಲಿ ರಾಜ್​​​​​​​​​​ಚರಣ್ ನಾಯಕನಾಗಿ ಅಭಿನಯಿಸಿದ್ದು ಮೂವರು ನಾಯಕಿಯರಿದ್ದಾರೆ. ಅಖಿಲ ಪ್ರಕಾಶ್, ಪಲ್ಲವಿ ರಾಜ್ ಹಾಗೂ ಮುಂಬೈನ ಹುಡುಗಿ ಶ್ರದ್ಧಾ ಶಾಲಿನಿ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ. ಕರ್ನಾಟಕದಲ್ಲಿ ಹುಟ್ಟಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಜೀವನ ಕಟ್ಟಿಕೊಂಡಿರುವ ನಾಯಕ ಅನಿವಾರ್ಯ ಕಾರಣಗಳಿಂದ ಮಡಿಕೇರಿಗೆ ಬರುತ್ತಾನೆ. ನಾಯಕ ಭಾರತಕ್ಕೆ ವಾಪಸ್ ಬರಲು ಕಾರಣವೇನು. ಇಲ್ಲಿಗೆ ಬಂದ ನಂತರ ಏನೇನು ನಡೆಯುತ್ತದೆ ಎಂಬುದೇ ಚಿತ್ರಕಥೆಯಾಗಿದೆ.

  • " class="align-text-top noRightClick twitterSection" data="">

ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು ಹರ್ಷವರ್ಧನ್ ರಾಜ್​​ ಸಂಗೀತ ನೀಡಿದ್ದಾರೆ. ಪವರ್ ಸ್ಟಾರ್‌ ಪುನೀತ್ ರಾಜ್ ಕುಮಾರ್, ವಿಜಯ ಪ್ರಕಾಶ್ ಹಾಗೂ ಟಿಪ್ಪು ಕೂಡಾ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಮುಂದಿನ ತಿಂಗಳು ಆಡಿಯೋ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಎಸ್​​​​​​ಎನ್​​​ಎಸ್​​​​ ಹಾಗೂ ಶರಾವತಿ ಫಿಲಮ್ಸ್​​​​​​​ ಲಾಂಛನದಲ್ಲಿ ಅನಿವಾಸಿ ಭಾರತಿಯರಾದ ಸಂದೀಪ್ ಕುಮಾರ್, ನಟರಾಜ್ ಹಳೇಬೀಡು ಹಾಗೂ ಡಾ.ನವೀನ್ ಕೃಷ್ಣ ಚಿತ್ರವನ್ನು ನಿರ್ಮಿಸಿದ್ದು ಮೇ ತಿಂಗಳಿನಲ್ಲಿ ತೆರೆಗೆ ಬರಲಿದೆ.

Intro:ಟೈಟಲ್ ಹಾಗೂ ಮೋಷನ್ ಪೊಸ್ಟರ್ ನಿಂದಲೇ ಗಾಂಧಿನಗರದಗಲ್ಲಿಗಳಲ್ಲಿ ಸದ್ದು ಮಾಡಿರುವ ಚಿತ್ರ ರತ್ನಮಂಜರಿ. ಹೊಸ ನಿರ್ದೇಶಕ ಪ್ರಸಿದ್ದ್ ನಿರ್ದೇಶನದ ಚಿತ್ರ ರತ್ನಮಂಜರಿ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಖತಾಗೇ ಸೌಂಡ್ ಮಾಡ್ತಿದ್ದು ಇಂದು ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.


Body:ಸತ್ಯ ಘಟನೆ ಆಧಾರಿತ ಕಥೆಯ ಹೊಂದಿರುವ ರತ್ನಮಂಜರಿ ಸಸ್ಪೆನ್ಸ್ ಥ್ರಿಲ್ಲರ್ ಜಾನರ್ ನ ಸಿನಿಮಾ .ಚಿತ್ರದಲ್ಲಿ ರಾಜ್ ಚರಣ್ ನಾಯಕರಾಗಿ ಅಭಿನಯಿಸಿದ್ದು.ಚಿತ್ರದಲ್ಲಿ ಮೂರು ನಾಯಕಿಯರಿದ್ದು ,ಅಕಿಲಾ ಪ್ರಕಾಶ್,ಪಲ್ಲವಿವರಾಜ್ ಹಾಗೂ ಮುಂಬೈನ ಹುಡುಗಿ ಶ್ರದ್ದಾ ಶಾಲಿನಿ ನಾಯಕಿಯರಾಗಿ ಬಣ್ಣ ಹಚ್ಚಿದ್ದಾರೆ.ಇನ್ನೂ ನಾಯಕ ಕರ್ನಾಟಕದಲ್ಲಿ ಹುಟ್ಟಿ ಅಮೇರಿಕಾ ದಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಜೀವನ ಕಟ್ಟಿಕೊಂಡಿರಯತ್ತಾನೆ .ಅದ್ರೆ ಅಮೇರಿಕಾದ ದಿಂದ ನಾಯಕ ಅನಿವಾರ್ಯವಾಗಿ ಮಡಿಕೇರಿಗೆ ಬರುತ್ತಾನೆ .ಇನ್ನೂ ನಾಯಕ ಇಂಡಿಯಾಗೆ ಯಾಕೇ ಬರುತ್ತಾನೆ ಬಂದ ನಂತರ ಏನುಬನಡೆಯುತ್ತೆ ಎಂಬುದೆ ಚಿತ್ರದ ಕಥೆಯಾಗಿದ್ದು.


Conclusion:ಚಿತ್ರವನ್ನು ಪ್ರಸಿದ್ದ್ ನಿರ್ದೇಶನ ಮಾಡಿದ್ದಾರೆ.ಇನ್ನೂ ರತ್ನ ಮಂಜರಿ ಚಿತ್ರ ಸ್ಪೆನ್ಸರ್ ಥ್ರಿಲ್ಲರ್ ಚಿತ್ರವಾಗಿದ್ರು ಸಹ ನಿರ್ದೇಶಕರುಬ ಸಂಗೀತಕ್ಕೆ ಮಣೆ ಹಾಕಿದ್ದು ಚಿತ್ರದಲ್ಲಿ ಬರೋಬರಿ ೭ ಹಾಡುಗಳಿವೆ.ಇನ್ನೂ ಈಗಾಗಲೇ ಚಿತ್ರದ ಹಾಡುಗಳನ್ನು ಪವರ್ ಸ್ಟಾರ್‌ ಪುನೀತ್ ರಾಜ್ ಕುಮಾರ್,ವಿಜಯ ಪ್ರಕಾಶ್ ಹಾಗೂ ಟಿಪ್ಪು ಹಾಡಿದ್ದು ಮುಂದಿನ ತಿಂಗಳು ಚಿತ್ರದ ಆಡಿಯೋ ಬಿಡುಗಡೆ ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.ಇನ್ನೂ ರತ್ನ‌ಮಂಜರಿ ಚಿತ್ರವನ್ನು ಶರಾವತಿ ಫಿಲಂಸ್ ಲಾಂಚನದಲ್ಲಿ ಅನಿವಾಸಿ ಭಾರತಿಯಾರದ ಸಂದೀಪ್ ಕುಮಾರ್ ,ನಟರಾಜ್ ಹಳೇಬೀಡು,ಹಾಗೂ ಡಾ.ನವೀನ್ ಕೃಷ್ಣ ನಿರ್ಮಾಣ ಮಾಡಿದ್ದು ಮೇ ತಿಂಗಳಿನಲ್ಲಿ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ. ಸತೀಶ ಎಂಬಿ.
Last Updated : Mar 25, 2019, 12:30 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.