ETV Bharat / sitara

ಅಭಿಮಾನಿಗಳಿಗೆ ಸನ್ಮಾನ ಮಾಡಿ ರಿಯಲ್​​ ಹೀರೋ ಎನಿಸಿಕೊಂಡ್ರು ಶ್ರೀಮುರಳಿ! - undefined

ಡಾ. ರಾಜ್​​​ಕುಮಾರ್​​​​​ ಹೇಳುತ್ತಿದ್ದ ಅಭಿಮಾನಿ ದೇವರುಗಳು ಎಂಬ ಮಾತನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ನಿಜವಾಗಿಸಿದ್ಧಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಸನ್ಮಾನ ಮಾಡಿ ಶ್ರೀಮುರಳಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

ಶ್ರೀಮುರಳಿ
author img

By

Published : Apr 11, 2019, 11:09 PM IST

ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ಸ್ಟಾರ್ ನಟನಿಗೂ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಕೂಡಾ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಅಭಿಮಾನಿಗಳಿಗೆ ಸನ್ಮಾನ ಮಾಡುತ್ತಿರುವ ಶ್ರೀಮುರಳಿ

ಇನ್ನು ಡಾ. ರಾಜ್​​ಕುಮಾರ್ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರು. ಈ ಮಾತನ್ನು ಪಾಲಿಸುತ್ತಿರುವ ರೋರಿಂಗ್ ಸ್ಟಾರ್, ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಸನ್ಮಾನ ಮಾಡಿದ್ದಾರೆ. ಹೌದು, ಶ್ರಿಮುರಳಿ ಸದ್ಯಕ್ಕೆ 'ಭರಾಟೆ' ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

ಮುರಳಿಯನ್ನು ನೋಡಲು ಅವರ ಅಭಿಮಾನಿಗಳು ಶಾಲು, ಪೇಟದೊಂದಿಗೆ ಬಂದಿದ್ದಾರೆ. ಆದರೆ ನೀವು ತಂದಿರುವ ಉಡುಗೊರೆ ನನಗಲ್ಲ, ನಿಮಗೇ ಸೇರಬೇಕು ಎಂದ ಮುರಳಿ, ಆ ಶಾಲು ಹಾಗೂ ಪೇಟವನ್ನು ತಮ್ಮ ಅಭಿಮಾನಿಗಳಿಗೆ ಹೊದಿಸಿ ಅವರನ್ನು ಸನ್ಮಾನ ಮಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಮುರಳಿಯ ಈ ಸರಳತೆಯನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ಸುಳ್ಳಲ್ಲ.

ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ಸ್ಟಾರ್ ನಟನಿಗೂ ಸಾಕಷ್ಟು ಸಂಖ್ಯೆಯಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಕೂಡಾ ಇತ್ತೀಚಿನ ದಿನಗಳಲ್ಲಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಅಭಿಮಾನಿಗಳಿಗೆ ಸನ್ಮಾನ ಮಾಡುತ್ತಿರುವ ಶ್ರೀಮುರಳಿ

ಇನ್ನು ಡಾ. ರಾಜ್​​ಕುಮಾರ್ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರು. ಈ ಮಾತನ್ನು ಪಾಲಿಸುತ್ತಿರುವ ರೋರಿಂಗ್ ಸ್ಟಾರ್, ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಸನ್ಮಾನ ಮಾಡಿದ್ದಾರೆ. ಹೌದು, ಶ್ರಿಮುರಳಿ ಸದ್ಯಕ್ಕೆ 'ಭರಾಟೆ' ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.

ಮುರಳಿಯನ್ನು ನೋಡಲು ಅವರ ಅಭಿಮಾನಿಗಳು ಶಾಲು, ಪೇಟದೊಂದಿಗೆ ಬಂದಿದ್ದಾರೆ. ಆದರೆ ನೀವು ತಂದಿರುವ ಉಡುಗೊರೆ ನನಗಲ್ಲ, ನಿಮಗೇ ಸೇರಬೇಕು ಎಂದ ಮುರಳಿ, ಆ ಶಾಲು ಹಾಗೂ ಪೇಟವನ್ನು ತಮ್ಮ ಅಭಿಮಾನಿಗಳಿಗೆ ಹೊದಿಸಿ ಅವರನ್ನು ಸನ್ಮಾನ ಮಾಡಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ. ಮುರಳಿಯ ಈ ಸರಳತೆಯನ್ನು ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಂತೂ ಸುಳ್ಳಲ್ಲ.

ಅಭಿಮಾನಿಗಳಿಗೆ ಸನ್ಮಾನ ಮಾಡಿ ರಿಯಲ್ ಆದ ರೋರಿಂಗ್ ಸ್ಟಾರ್!!

ಕನ್ನಡ ಚಿತ್ರರಂಗದಲ್ಲಿ ಒಬ್ಬೊಬ್ಬ ಸ್ಟಾರ್ ನಟನ ಫ್ಯಾನ್ ಫಾಲೋಯಿಂಗ್ ದೊಡ್ಡದು ಇದೆ..ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ರೋರಿಂಗ್ ಸ್ಟಾರ್ ಆಗಿ ಮೆರೆಯುತ್ತಿರುವ ಶ್ರೀಮುರಳಿಗೆ ದಿನೇ ದಿನೇ ಅಭಿಮಾನಿ ವರ್ಗ ಹೆಚ್ಚಾಗುತ್ತಿದೆ.. ಸಿನಿಮಾ ಶೂಟಿಂಗ್ ಸ್ಪಾಟ್ ಗೆ ಶ್ರೀಮುರಳಿಯನ್ನ ನೋಡದಿಕ್ಕೆ ಬರುವ ಅಭಿಮಾನಿಗಳಿಗೆ, ಭರಾಟೆ ಹೀರೋ ಅಣ್ಣಾವ್ರು ಹೇಳಿದಂತೆ ದೇವ್ರಂತೆ ಗೌರವಿಸುತ್ತಾರೆ..ಸದ್ಯ ಭರಾಟೆ ಸಿನಿಮಾ ಶೂಟಿಂಗ್ ಅಂತಾ ಮೈಸೂರಿನಲ್ಲಿರುವ, ಶ್ರೀಮುರಳಿ ನೋಡದಿಕ್ಕೆ ಬಂದಿದ್ದ, ಅರಮನೆ ನಗರಿಯ  ಇಬ್ಬರು ಫ್ಯಾನ್ಸ್ ಗೆ ಸರ್ ಪ್ರೈಸ್ ನೀಡಿದ್ದಾರೆ... ಭರಾಟೆ ಚಿತ್ರದ ಶೂಟಿಂಗ್ ಸ್ಪಾಟ್ ನಲ್ಲಿ ಅಚ್ಚರಿ ನಡೆದಿದೆ..ಮೈಸೂರಿನ ಇಬ್ಬರು ಅಭಿಮಾನಿಗಳು ಶ್ರೀಮುರಳಿಯನ್ನ ಮೀಟ್ ಮಾಡಿ ಮೈಸೂರು ಪೇಟಾ ತೊಡಿಸೊಕ್ಕೆ ಬಂದಿದ್ರು..ಭಟ್ ಅಲ್ಲಿ ನಡೆದಿದ್ದೇ ಬೇರೆ, ಏನು ಶ್ರೀಮುರಳಿ ಗೆ ಅಂತಾ ತಂದಿದ್ದ ಹಾರ ಹಾಗು ಮೈಸೂರು ಪೇಟಾವನ್ನ, ಸ್ವತಃ ಶ್ರೀಮುರಳಿ ಆ ಅಭಿಮಾನಿಗಳಿಗೆ ಹಾರ ಹಾಕಿ ಪೇಟಾ ತೊಡಿಸಿ ರಿಯಲ್ ಹೀರೋ ಅನ್ನಿಸಿಕೊಂಡಿದ್ದಾರೆ.ಯಾಕಂದ್ರೆ,ನೀವು ತಂದಿರುವ ಉಡುಗೊರೆ ನಿಮ್ಗೆ ಸೇರಬೇಕು ಅಂತಾ ಹೇಳಿ ಶ್ರೀಮುರಳಿ, ಭರಾಟೆ ಶೂಟಿಂಗ್ ಸ್ಪಾಟ್ ನಲ್ಲಿ ತಮ್ಮ ನೆಚ್ಚಿನ ಫ್ಯಾನ್ಸ್ ಗೆ ಸನ್ಮಾನ ಮಾಡಿದ್ದಾರೆ. ಶ್ರೀಮುರಳಿ ಈ ಸರಳತೆ ನೋಡಿದ ಆ ಇಬ್ಬರು ಅಭಿಮಾನಿಗಳು ಥ್ರಿಲ್ ಆಗಿದ್ದು ಸುಳ್ಳಲ್ಲ..



--
Sent from Fast notepad




Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.