ETV Bharat / sitara

'ಕರಿಚಿರತೆ' ಚಿತ್ರಕ್ಕೆ 'ಟಗರು' ನಿರ್ಮಾಪಕ...'ಸಲಗ'ಕ್ಕೆ ಕೆ.ಪಿ ಶ್ರೀಕಾಂತ್ ಬಂಡವಾಳ - undefined

‘ಮಾಸ್ತಿ ಗುಡಿ’ ನಂತರ ವಿಜಿ ಅವರ ವೃತ್ತಿ ಜೀವನದಲ್ಲಿ ಕೊಂಚ ಏರುಪೇರಾಯಿತು. ಅವರಿಗೆ ಈಗ ಒಂದು ಅರ್ಜೆಂಟ್ ಹಿಟ್ ಸಿನಿಮಾ ಬೇಕಿದೆ. ಕರಿಚಿರತೆ ನಟಿಸಿದ್ದ ಕನಕ ಹಾಗೂ ಜಾನಿ ಜಾನಿ ಯೆಸ್ ಪಪ್ಪಾ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗೆಲ್ಲಲಿಲ್ಲ.

ಸಲಗ
author img

By

Published : May 7, 2019, 12:01 PM IST

ನಿರ್ಮಾಪಕ ಕೆ.ಪಿ ಶ್ರೀಕಾಂತ್ ‘ಟಗರು’ ಸಿನಿಮಾ ನಂತರ ಇದರ ಸಿಕ್ವೆಲ್​ ಬರಲಿದೆ ಎಂದು ಘೋಷಿಸಿದ್ದರು. ಅದಕ್ಕೆ ತಕ್ಕ ಹಾಗೆ ನಿರ್ದೇಶಕ ಸೂರಿ ಕೂಡ 'ಟಗರು' ಚಿತ್ರದ ಕೊನೆಯ ದೃಶ್ಯದಲ್ಲಿ ಒಂದು ಸನ್ನಿವೇಶ ಜೋಡಿಸಿದ್ದರು.

ಶಿವಣ್ಣನ 'ಟಗರು' ಶತದಿನೋತ್ಸವ ಕಾರ್ಯಕ್ರಮದಲ್ಲೂ 'ಟಗರು-2' ಬಗ್ಗೆ ಕೆ.ಪಿ ಶ್ರೀಕಾಂತ್ ಪ್ರಸ್ತಾಪ ಮಾಡಿದ್ದರು. ಆದರೆ, ಅವರು ಸದ್ಯಕ್ಕೆ ಆ ಸಿನಿಮಾ ನಿರ್ಮಿಸುತ್ತಿಲ್ಲ. ಅದರ ಜಾಗಕ್ಕೆ ದುನಿಯಾ ವಿಜಯ್ ನಟನೆಯ ‘ಸಲಗ’ ಸೇರಿಕೊಂಡಿದೆ. ಈ ಚಿತ್ರಕ್ಕೆ ಶ್ರೀಕಾಂತ್​ ಬಂಡವಾಳ ಹಾಕುತ್ತಿದ್ದು, ಮುಂದಿನ ತಿಂಗಳಿನಿಂದ ಈ ಚಿತ್ರದ ಕೆಲಸ ಶುರು ಮಾಡಲಿದ್ದಾರೆ.

‘ಮಾಸ್ತಿ ಗುಡಿ’ ನಂತರ ವಿಜಿ ಅವರ ವೃತ್ತಿ ಜೀವನದಲ್ಲಿ ಕೊಂಚ ಏರುಪೇರಾಯಿತು. ಅವರಿಗೆ ಈಗ ಒಂದು ಅರ್ಜೆಂಟ್ ಹಿಟ್ ಸಿನಿಮಾ ಬೇಕಿದೆ. ಕರಿಚಿರತೆ ನಟಿಸಿದ್ದ ಕನಕ ಹಾಗೂ ಜಾನಿ ಜಾನಿ ಯೆಸ್ ಪಪ್ಪಾ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗೆಲ್ಲಲಿಲ್ಲ. ‘ಕುಸ್ತಿ’ ಸಿನಿಮಾದಲ್ಲಿ ಮಗ ಸಾಮ್ರಾಟ್ ಜೊತೆ ಸಿನಿಮಾ ಮಾಡುವುದಾಗಿ ವಿಜಯ್ ಹೇಳಿದ್ದರು. ಮಗನಿಗೆ ತರಬೇತಿ ಸಹ ನೀಡಿದ್ದರು. ಆ ಸಿನಿಮಾ ಸದ್ಯಕ್ಕೆ ಸ್ಥಗಿತವಾಗಿದೆ. ಇದೀಗ ‘ಸಲಗ’ ಚಿತ್ರ ಶುರು ಮಾಡಿದ್ದಾರೆ. ಇದು ನೈಜ ಘಟನೆಗಳ ಆಧಾರಿತ ಚಿತ್ರ.

‘ಚೌಕಾಬಾರ’ ಕಿರು ಚಿತ್ರ ಮತ್ತು ‘ಚೂರಿ ಕಟ್ಟೆ’ ಸಿನಿಮಾ ನಿರ್ದೇಶಕ ರಾಘು ಶಿವಮೊಗ್ಗ ‘ಸಲಗ’ ನಿರ್ದೇಶಕರೂ ಅಂತಾ ಹೇಳಲಾಗಿದೆ. ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಒದಗಿಸಲಿದ್ದಾರೆ. ಸಲಗ ಮೊದಲು ದುನಿಯಾ ಟಾಕೀಸ್ ಅಡಿಯಲ್ಲಿ ವಿಜಯ್ ಅವರ ನಿರ್ಮಾಣ ಅಂತಾ ಹೇಳಲಾಗಿತ್ತು. ಈಗ ನಿರ್ಮಾಪಕರ ಜಾಗಕ್ಕೆ ಕೆ.ಪಿ. ಶ್ರೀಕಾಂತ್ ಬಂದಿದ್ದಾರೆ.

ನಿರ್ಮಾಪಕ ಕೆ.ಪಿ ಶ್ರೀಕಾಂತ್ ‘ಟಗರು’ ಸಿನಿಮಾ ನಂತರ ಇದರ ಸಿಕ್ವೆಲ್​ ಬರಲಿದೆ ಎಂದು ಘೋಷಿಸಿದ್ದರು. ಅದಕ್ಕೆ ತಕ್ಕ ಹಾಗೆ ನಿರ್ದೇಶಕ ಸೂರಿ ಕೂಡ 'ಟಗರು' ಚಿತ್ರದ ಕೊನೆಯ ದೃಶ್ಯದಲ್ಲಿ ಒಂದು ಸನ್ನಿವೇಶ ಜೋಡಿಸಿದ್ದರು.

ಶಿವಣ್ಣನ 'ಟಗರು' ಶತದಿನೋತ್ಸವ ಕಾರ್ಯಕ್ರಮದಲ್ಲೂ 'ಟಗರು-2' ಬಗ್ಗೆ ಕೆ.ಪಿ ಶ್ರೀಕಾಂತ್ ಪ್ರಸ್ತಾಪ ಮಾಡಿದ್ದರು. ಆದರೆ, ಅವರು ಸದ್ಯಕ್ಕೆ ಆ ಸಿನಿಮಾ ನಿರ್ಮಿಸುತ್ತಿಲ್ಲ. ಅದರ ಜಾಗಕ್ಕೆ ದುನಿಯಾ ವಿಜಯ್ ನಟನೆಯ ‘ಸಲಗ’ ಸೇರಿಕೊಂಡಿದೆ. ಈ ಚಿತ್ರಕ್ಕೆ ಶ್ರೀಕಾಂತ್​ ಬಂಡವಾಳ ಹಾಕುತ್ತಿದ್ದು, ಮುಂದಿನ ತಿಂಗಳಿನಿಂದ ಈ ಚಿತ್ರದ ಕೆಲಸ ಶುರು ಮಾಡಲಿದ್ದಾರೆ.

‘ಮಾಸ್ತಿ ಗುಡಿ’ ನಂತರ ವಿಜಿ ಅವರ ವೃತ್ತಿ ಜೀವನದಲ್ಲಿ ಕೊಂಚ ಏರುಪೇರಾಯಿತು. ಅವರಿಗೆ ಈಗ ಒಂದು ಅರ್ಜೆಂಟ್ ಹಿಟ್ ಸಿನಿಮಾ ಬೇಕಿದೆ. ಕರಿಚಿರತೆ ನಟಿಸಿದ್ದ ಕನಕ ಹಾಗೂ ಜಾನಿ ಜಾನಿ ಯೆಸ್ ಪಪ್ಪಾ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಗೆಲ್ಲಲಿಲ್ಲ. ‘ಕುಸ್ತಿ’ ಸಿನಿಮಾದಲ್ಲಿ ಮಗ ಸಾಮ್ರಾಟ್ ಜೊತೆ ಸಿನಿಮಾ ಮಾಡುವುದಾಗಿ ವಿಜಯ್ ಹೇಳಿದ್ದರು. ಮಗನಿಗೆ ತರಬೇತಿ ಸಹ ನೀಡಿದ್ದರು. ಆ ಸಿನಿಮಾ ಸದ್ಯಕ್ಕೆ ಸ್ಥಗಿತವಾಗಿದೆ. ಇದೀಗ ‘ಸಲಗ’ ಚಿತ್ರ ಶುರು ಮಾಡಿದ್ದಾರೆ. ಇದು ನೈಜ ಘಟನೆಗಳ ಆಧಾರಿತ ಚಿತ್ರ.

‘ಚೌಕಾಬಾರ’ ಕಿರು ಚಿತ್ರ ಮತ್ತು ‘ಚೂರಿ ಕಟ್ಟೆ’ ಸಿನಿಮಾ ನಿರ್ದೇಶಕ ರಾಘು ಶಿವಮೊಗ್ಗ ‘ಸಲಗ’ ನಿರ್ದೇಶಕರೂ ಅಂತಾ ಹೇಳಲಾಗಿದೆ. ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಒದಗಿಸಲಿದ್ದಾರೆ. ಸಲಗ ಮೊದಲು ದುನಿಯಾ ಟಾಕೀಸ್ ಅಡಿಯಲ್ಲಿ ವಿಜಯ್ ಅವರ ನಿರ್ಮಾಣ ಅಂತಾ ಹೇಳಲಾಗಿತ್ತು. ಈಗ ನಿರ್ಮಾಪಕರ ಜಾಗಕ್ಕೆ ಕೆ.ಪಿ. ಶ್ರೀಕಾಂತ್ ಬಂದಿದ್ದಾರೆ.

ಧುನಿಯ ವಿಜಯ್ ಸಲಗ ಕೆ ಪಿ ಶ್ರೀಕಾಂತ್ ನಿರ್ಮಾಪಕ

ನಿರ್ಮಾಪಕ ಕೆ ಪಿ ಶ್ರೀಕಾಂತ್ ಟಗರು ಸಿನಿಮಾ ಮುಗಿಸುವ ಹೊತ್ತಿಗೆ ಟಗರು ಪಾರ್ಟ್ 2 ಸಹ ಬರಲಿದೆ ಎಂದು ಘೋಷಣೆ ಮಾಡಿದ್ದರು. ಅದಕ್ಕೆ ತಕ್ಕ ಹಾಗೆ ನಿರ್ದೇಶಕ ಧುನಿಯ ಸೂರಿ ಕೊನೆಯ ದೃಶ್ಯದಲ್ಲಿ ಒಂದು ಸನ್ನಿವೇಶ ಸಹ ಟಗರು ಸಿನಿಮಾದಲ್ಲಿ ಜೋಡಿಸಿದ್ದರು.

ಟಗರು 100 ದಿವಸದ ಕಾರ್ಯಕ್ರಮದಲ್ಲೂ ಇದರ ಬಗ್ಗೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಪ್ರಸ್ತಾಪ ಮಾಡಿದ್ದರು. ಆದರೆ ಆ ಸಿನಿಮಾವನ್ನು ಸಧ್ಯಕ್ಕೆ ನಿರ್ಮಿಸುತ್ತಿಲ್ಲ. ಅದರ ಜಾಗಕ್ಕೆ ಧುನಿಯ ವಿಜಯ್ ನಟನೆಯ ಸಲಗ ನಿರ್ಮಾಣ ಕಾರ್ಯ ಜೂನ್ ತಿಂಗಳಿನಿಂದ ಶುರು ಮಾಡಲಿದ್ದಾರೆ.

ಸಲಗ ನೈಜ ಘಟನೆಗಳ ಆಧಾರಿತ ಚಿತ್ರ, ಮಾಸ್ತಿ ಗುಡಿ ನಂತರ ಧುನಿಯ ವಿಜಯ್ ಅವರ ವೃತ್ತಿ ಜೀವನದಲ್ಲಿ ಏರುಪೇರು ಆಯಿತು. ಅವರಿಗೆ ಈಗ ಒಂದು ಅರ್ಜೆಂಟ್ ಹಿಟ್ ಸಿನಿಮಾ ಬೇಕಿದೆ. ಧುನಿಯ ವಿಜಯ್ ಅವರ ಕನಕ ಹಾಗೂ ಜಾನಿ ಜಾನಿ ಯೆಸ್ ಪಪ್ಪ ಸಿನಿಮಗಳು ಗೆಲುವನ್ನು ಕಾಣಲಿಲ್ಲ. ಕುಸ್ತಿ ಸಿನಿಮಾದಲ್ಲಿ ಮಗ ಸಾಮ್ರಾಟ್ ಜೊತೆ ಸಿನಿಮಾ ಮಾಡುವುದಾಗಿ ಧುನಿಯ ವಿಜಯ್ ಹೇಳಿದ್ದರು. ಮಗನಿಗೆ ತರಬೇತಿ ಸಹ ನೀಡಿದ್ದರು. ಆ ಸಿನಿಮಾ ಸಧ್ಯಕ್ಕೆ ಸ್ಥಗಿತವಾಗಿದೆ.

ಚೌಕ ಭಾರ ಕಿರು ಚಿತ್ರ ಮತ್ತು ಚೂರಿ ಕಟ್ಟೆ ಸಿನಿಮಾ ನಿರ್ದೇಶಕ ರಾಘು ಶಿವಮೊಗ್ಗ ಸಲಗ ನಿರ್ದೇಶಕರೂ ಅಂತ ಹೇಳಲಾಗಿದೆ. ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ ಒದಗಿಸಲಿದ್ದಾರೆ.

ಸಲಗ ಮೊದಲು ಧುನಿಯ ಟಾಕೀಸ್ ಅಡಿಯಲ್ಲಿ ಧುನಿಯ ವಿಜಯ್ ಅವರ ನಿರ್ಮಾಣ ಅಂತ ಹೇಳಲಾಗಿತ್ತು, ಈಗ ನಿರ್ಮಾಪಕರ ಜಾಗಕ್ಕೆ ಕೆ ಪಿ ಶ್ರೀಕಾಂತ್ ಬಂದಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.