ETV Bharat / sitara

ಗಾಯಕ ಜಸ್ಟೀನ್​ ಬೈಬರ್​ ಎರಡು ಬಾರಿ ಮದುವೆ.. ಫೋಟೋ ನೋಡಿ

ಕೆನಡಾದ ಗಾಯಕ ಜಸ್ಟೀನ್​ ಬೈಬರ್​ ಇತ್ತೀಚೆಗೆ ಎರಡನೇ ಬಾರಿ ಮದುವೆಯಾಗಿ ಆ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಹಾಕಿ ಕ್ಯಾಪ್ಷನ್​ ಕೊಟ್ಟಿರುವ ಬೈಬರ್​, ನಿಮ್ಮ ಕೊಲೆಗಡುಕ ಮುದ್ದಾಗಿ ಕಂಡರೆ ಜೋರಾಗಿ ಹೇಳಿ ಅಂತಾ ಬರೆದಿದ್ದಾರೆ. ಇನ್ನು, ಬೈಬರ್​ ಪತ್ನಿ ಬಲ್ಡ್​ವಿನ್ ಕೂಡ ಫೋಟೋಗೆ ಕ್ಯಾಪ್ಷನ್ ಹಾಕಿದ್ದು, ಕಳೆದ ಸೋಮವಾರ ನನ್ನ ಜೀವನದ ಅದ್ಭುತವಾದ ದಿನ ಎಂದಿದ್ದಾರೆ.

author img

By

Published : Oct 8, 2019, 8:01 PM IST

ಗಾಯಕ ಜಸ್ಟಿನ್​ ಬೈಬರ್​ ಎರಡು ಬಾರಿ ಮದುವೆ

ಕೆನಡಾದ ಗಾಯಕ ಜಸ್ಟೀನ್​ ಬೈಬರ್​ ಇತ್ತೀಚೆಗೆ ಎರಡನೇ ಬಾರಿ ಮದುವೆಯಾಗಿ ಆ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೈಬರ್​ ಮತ್ತು ಮಡದಿ ಬಲ್ಡ್​ವಿನ್​​​ ಮೊದಲ ಬಾರಿಗೆ ನ್ಯೂಯಾರ್ಕ್​​ನ ಕೋರ್ಟ್​​ ಹೌಸ್​ನಲ್ಲಿ ವಿವಾಹವಾಗಿದ್ದರು. ನಂತರ ಕಳೆದ ಸೆಪ್ಟಂಬರ್​ 30ರಂದು ಸೌತ್​ ಕರೋಲಿನಾದ ಪಲ್ಮೆಟ್ಟೋ ಬ್ಲಫ್​ ಎಂಬಲ್ಲಿ ಮತ್ತೆ ಮದುವೆಯಾಗಿದ್ದಾರೆ. ಈ ವಿವಾಹ ಸಮಾರಂಭದ ಕೆಲವು ಫೋಟೋಗಳನ್ನು ಮತ್ತು ಅದ್ಭುತ ಕ್ಷಣಗಳನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಫೋಟೋ ಹಾಕಿ ಕ್ಯಾಪ್ಷನ್​ ಕೊಟ್ಟಿರುವ ಬೈಬರ್​, ನಿಮ್ಮ ಕೊಲೆಗಡುಕ ಮುದ್ದಾಗಿ ಕಂಡರೆ ಜೋರಾಗಿ ಹೇಳಿ ಅಂತಾ ಬರೆದಿದ್ದಾರೆ. ಇನ್ನು, ಬೈಬರ್​ ಪತ್ನಿ ಬಲ್ಡ್​ವಿನ್ ಕೂಡ ಫೋಟೋಕ್ಕೆ ಕ್ಯಾಪ್ಷನ್ ಹಾಕಿದ್ದು, ಕಳೆದ ಸೋಮವಾರ ನನ್ನ ಜೀವನದ ಅದ್ಭುತವಾದ ದಿನ ಎಂದಿದ್ದಾರೆ.

ಫೋಟೋದಲ್ಲಿ ಬೈಬರ್​ ಕಪ್ಪು ಸೂಟು ಮತ್ತು ಕಪ್ಪು ಪ್ಯಾಂಟ್​ ಧರಿಸಿ ಬಿಳಿ ಅಂಗಿ ಹಾಕಿ ಮಡದಿಗೆ ಚುಂಬಿಸುತ್ತಿದ್ದಾರೆ. ಇದೀಗ ಈ ಇಬ್ಬರು ಶೇರ್​ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿವೆ. ​​​

ಕೆನಡಾದ ಗಾಯಕ ಜಸ್ಟೀನ್​ ಬೈಬರ್​ ಇತ್ತೀಚೆಗೆ ಎರಡನೇ ಬಾರಿ ಮದುವೆಯಾಗಿ ಆ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೈಬರ್​ ಮತ್ತು ಮಡದಿ ಬಲ್ಡ್​ವಿನ್​​​ ಮೊದಲ ಬಾರಿಗೆ ನ್ಯೂಯಾರ್ಕ್​​ನ ಕೋರ್ಟ್​​ ಹೌಸ್​ನಲ್ಲಿ ವಿವಾಹವಾಗಿದ್ದರು. ನಂತರ ಕಳೆದ ಸೆಪ್ಟಂಬರ್​ 30ರಂದು ಸೌತ್​ ಕರೋಲಿನಾದ ಪಲ್ಮೆಟ್ಟೋ ಬ್ಲಫ್​ ಎಂಬಲ್ಲಿ ಮತ್ತೆ ಮದುವೆಯಾಗಿದ್ದಾರೆ. ಈ ವಿವಾಹ ಸಮಾರಂಭದ ಕೆಲವು ಫೋಟೋಗಳನ್ನು ಮತ್ತು ಅದ್ಭುತ ಕ್ಷಣಗಳನ್ನು ತಮ್ಮ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಫೋಟೋ ಹಾಕಿ ಕ್ಯಾಪ್ಷನ್​ ಕೊಟ್ಟಿರುವ ಬೈಬರ್​, ನಿಮ್ಮ ಕೊಲೆಗಡುಕ ಮುದ್ದಾಗಿ ಕಂಡರೆ ಜೋರಾಗಿ ಹೇಳಿ ಅಂತಾ ಬರೆದಿದ್ದಾರೆ. ಇನ್ನು, ಬೈಬರ್​ ಪತ್ನಿ ಬಲ್ಡ್​ವಿನ್ ಕೂಡ ಫೋಟೋಕ್ಕೆ ಕ್ಯಾಪ್ಷನ್ ಹಾಕಿದ್ದು, ಕಳೆದ ಸೋಮವಾರ ನನ್ನ ಜೀವನದ ಅದ್ಭುತವಾದ ದಿನ ಎಂದಿದ್ದಾರೆ.

ಫೋಟೋದಲ್ಲಿ ಬೈಬರ್​ ಕಪ್ಪು ಸೂಟು ಮತ್ತು ಕಪ್ಪು ಪ್ಯಾಂಟ್​ ಧರಿಸಿ ಬಿಳಿ ಅಂಗಿ ಹಾಕಿ ಮಡದಿಗೆ ಚುಂಬಿಸುತ್ತಿದ್ದಾರೆ. ಇದೀಗ ಈ ಇಬ್ಬರು ಶೇರ್​ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿವೆ. ​​​

Intro:ನಿರ್ದೇಶಕ ದಯಾಳ್ ಪದ್ಮನಾಭನ್ ಕೊನೆಯ ದಸರಾ ಹಬ್ಬವಂತೆ ಯಾಕೆ ಗೊತ್ತಾ!!

ದಯಾಳ್ ಪದ್ಮನಾಭನ್...ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳನ್ನ ಮಾಡ್ತಾ ಭರವಸೆ ನಿರ್ದೇಶಕರಾಗಿದ್ದಾರೆ..ಸದ್ಯ ನಾಡಿನಾದ್ಯಂತ ದಸರಾ ಹಬ್ಬ ಕಳೆ ಕಟ್ಟಿದೆ..ಅದೇ ರೀತಿ ದಯಾಳ್ ಪದ್ಮನಾಭನ್ ಅದೃಷ್ಟದ ಆಫೀಸ್‌ನಲ್ಲಿ ಸಿಂಪಲ್ ಆಗಿ ಆಯುಧ ಪೂಜೆಯನ್ನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ದಯಾಳ್ ಪದ್ಮನಾಭನ್ , ಅದೃಷ್ಟದ ಆಫೀಸ್ ಆಗಿರೋ ಈ ಕಛೇರಿಯಲ್ಲಿ ಕೊನೆಯ ಆಯುಧ ಪೂಜೆಯಂತೆ..Body:ಯಾಕೇ ದಯಾಳ್ ಪದ್ಮನಾಭನ್ ಗೆ ಈ ಆಫೀಸ್ ಬಿಡುವ ಯೋಚನೆ, ಈ ಆಫೀಸ್ ನಲ್ಲಿ ಎಷ್ಟು ಸಿನಿಮಾಗಳ ಕಥೆ, ಎಡಿಟಿಂಗ್, ಹಾಗು ಡಿಸ್ಕಷನ್ ಹೇಗೆ ಆಗುತ್ತಿದ್ದು ಅನ್ನೋದ್ರು ಬಗ್ಗೆ ನಿರ್ದೇಶಕ ದಯಾಳ್ ಪದ್ಮನಾಭನ್ ತಮ್ಮ ಅದೃಷ್ಟದ ಆಫೀಸ್ ಸ್ಪೆಷಲ್ ಬಗ್ಗೆ ಹಂಚಿಕೊಂಡಿದ್ದಾರೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.