ETV Bharat / sitara

ಕೊನೆಗೂ 'ವಿಷ್ಣು ಸರ್ಕಲ್'ಚಿತ್ರಕ್ಕೆ ಸಿಕ್ತು ಮುಕ್ತಿ!

author img

By

Published : Apr 18, 2019, 11:22 PM IST

ಗುರುರಾಜ್ ಜಗ್ಗೇಶ್​ ನಟಿಸಿರುವ ‘ವಿಷ್ಣು ಸರ್ಕಲ್' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ದೊರಕಿದೆ. ಎರಡು ವರ್ಷಗಳ ಹಿಂದೆ ಸೆಟ್ಟೇರಿದ್ದ ಈ ಚಿತ್ರಕ್ಕೆ ಇದೀಗ ಬಿಡುಗಡೆ ಭಾಗ್ಯ ಸಿಕ್ಕಿದೆ.

ನಟ ಗುರುರಾಜ್ ಜಗ್ಗೇಶ್

ಗುರುರಾಜ್ ಜಗ್ಗೇಶ್ ನಟನೆಯ ‘ವಿಷ್ಣು ಸರ್ಕಲ್, ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ' ಉಪ ಶೀರ್ಷಿಕೆಯ ಸಿನಿಮಾ ಎರಡು ವರ್ಷಗಳ ನಂತರ ಸುದ್ದಿಯಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ.

Vishnu Circle
ನಟಿ ದಿವ್ಯಾ ಗೌಡ

‘ಪೈಪೋಟಿ’ ನಂತರ ಗುರುರಾಜ್ ಜಗ್ಗೇಶ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. 'ವಿಷ್ಣು ಸರ್ಕಲ್' ಸೆಟ್ಟೇರಿ ಬರೋಬ್ಬರಿ ಎರಡು ವರ್ಷ ಕಳೆಯಿತು. ಈ ಚಿತ್ರ ತಡವಾಗುವುದಕ್ಕೆ ಕಾರಣ, ನಂದಿನಿ ಲೇಔಟ್​​ನ ಗಣೇಶ ದೇವಸ್ಥಾನದಲ್ಲಿ ಗುರುರಾಜ್ ಮೇಲೆ ನಡೆದಿದ್ದ ಹಲ್ಲೆ. ಕೊನೆಗೂ ಈ ಚಿತ್ರಕ್ಕೆ ಸೆನ್ಸಾರ್ ಯಾವುದೇ ಕತ್ತರಿ ಪ್ರಯೋಗ ಮಾಡದೆ ಅರ್ಹತಾ ಪತ್ರ ನೀಡಿದೆ. ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರದು ನಿರ್ದೇಶನ ಮಾಡಿರುವ ಲಕ್ಷ್ಮಿ ದಿನೇಶ್​ ಹೇಳಿದ್ದಾರೆ. ಇವರು ಈ ಹಿಂದೆ ಹಾಫ್ ಮೆಂಟಲ್' ಚಿತ್ರ ನಿರ್ದೇಶಿಸಿದ್ದರು.

Vishnu Circle
ನಟ ಗುರುರಾಜ್ ಜಗ್ಗೇಶ್

ಪಿಎಲ್​​ ರವಿ ಛಾಯಾಗ್ರಹಣ, ಶ್ರೀವತ್ಸ ಸಂಗೀತ, ಮೈಸೂರು ರಾಘು ಕಲೆ, ಹೈಟ್ ಮಂಜು ನೃತ್ಯ, ಮಾಸ್ ಮಾದ ಸಾಹಸ ಒದಗಿಸಿರುವ ಈ ಚಿತ್ರದಲ್ಲಿ ದಿವ್ಯಾ ಗೌಡ ಅಭಿನಯಿಸಿದ್ದಾರೆ. ಸಮಿತಾ ವಿನ್ಯಾ, ದತ್ತಣ್ಣ, ಬಿರಾದಾರ್, ರಾಕ್ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಾತ್ರೆ, ನಾಗರಾಜ್, ಯತಿರಾಜ್, ವಿ ಮನೋಹರ್ ಸಂದೇಶ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಗುರುರಾಜ್ ಜಗ್ಗೇಶ್ ನಟನೆಯ ‘ವಿಷ್ಣು ಸರ್ಕಲ್, ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ' ಉಪ ಶೀರ್ಷಿಕೆಯ ಸಿನಿಮಾ ಎರಡು ವರ್ಷಗಳ ನಂತರ ಸುದ್ದಿಯಾಗುತ್ತಿದೆ. ಇದೀಗ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪತ್ರ ನೀಡಿದೆ.

Vishnu Circle
ನಟಿ ದಿವ್ಯಾ ಗೌಡ

‘ಪೈಪೋಟಿ’ ನಂತರ ಗುರುರಾಜ್ ಜಗ್ಗೇಶ್ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. 'ವಿಷ್ಣು ಸರ್ಕಲ್' ಸೆಟ್ಟೇರಿ ಬರೋಬ್ಬರಿ ಎರಡು ವರ್ಷ ಕಳೆಯಿತು. ಈ ಚಿತ್ರ ತಡವಾಗುವುದಕ್ಕೆ ಕಾರಣ, ನಂದಿನಿ ಲೇಔಟ್​​ನ ಗಣೇಶ ದೇವಸ್ಥಾನದಲ್ಲಿ ಗುರುರಾಜ್ ಮೇಲೆ ನಡೆದಿದ್ದ ಹಲ್ಲೆ. ಕೊನೆಗೂ ಈ ಚಿತ್ರಕ್ಕೆ ಸೆನ್ಸಾರ್ ಯಾವುದೇ ಕತ್ತರಿ ಪ್ರಯೋಗ ಮಾಡದೆ ಅರ್ಹತಾ ಪತ್ರ ನೀಡಿದೆ. ಮೇ ತಿಂಗಳಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತದೆ ಎಂದು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರದು ನಿರ್ದೇಶನ ಮಾಡಿರುವ ಲಕ್ಷ್ಮಿ ದಿನೇಶ್​ ಹೇಳಿದ್ದಾರೆ. ಇವರು ಈ ಹಿಂದೆ ಹಾಫ್ ಮೆಂಟಲ್' ಚಿತ್ರ ನಿರ್ದೇಶಿಸಿದ್ದರು.

Vishnu Circle
ನಟ ಗುರುರಾಜ್ ಜಗ್ಗೇಶ್

ಪಿಎಲ್​​ ರವಿ ಛಾಯಾಗ್ರಹಣ, ಶ್ರೀವತ್ಸ ಸಂಗೀತ, ಮೈಸೂರು ರಾಘು ಕಲೆ, ಹೈಟ್ ಮಂಜು ನೃತ್ಯ, ಮಾಸ್ ಮಾದ ಸಾಹಸ ಒದಗಿಸಿರುವ ಈ ಚಿತ್ರದಲ್ಲಿ ದಿವ್ಯಾ ಗೌಡ ಅಭಿನಯಿಸಿದ್ದಾರೆ. ಸಮಿತಾ ವಿನ್ಯಾ, ದತ್ತಣ್ಣ, ಬಿರಾದಾರ್, ರಾಕ್ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಾತ್ರೆ, ನಾಗರಾಜ್, ಯತಿರಾಜ್, ವಿ ಮನೋಹರ್ ಸಂದೇಶ್ ಹಾಗೂ ಇತರರು ತಾರಗಣದಲ್ಲಿದ್ದಾರೆ.


---------- Forwarded message ---------
From: pravi akki <praviakki@gmail.com>
Date: Thu, Apr 18, 2019, 11:11 AM
Subject: Fwd: vishnu circle gets censor
To: Praveen Akki <praveen.akki@etvbharat.com>



---------- Forwarded message ---------
From: Vasu K.S. Vasu <sasuvas@gmail.com>
Date: Thu, Apr 18, 2019, 10:48 AM
Subject: vishnu circle gets censor
To: <praveen.akki@etvbharath.com>, pravi akki <praviakki@gmail.com>, EenaduIndia kannada <kannadadesk@gmail.com>


 

ಗುರುರಾಜ್ ಜಗ್ಗೇಶ್ ಅಭಿನಯದ ಕೊನೆಗೆ ಸಿಕ್ತು ವಿಷ್ಣು ಸರ್ಕಲ್ ಸಿನಿಮಾಕ್ಕೆ ಮುಕ್ತಿ

 

ಡಾ ವಿಷ್ಣುವರ್ಧನ, ಸಾಹಸ ಸಿಂಹ ಅಭಿಮಾನಿಯ ಕಥೆ ವಿಷ್ಣು ಸರ್ಕಲ್’..ತ್ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಉಪ ಶೀರ್ಷಿಕೆ ಹೊತ್ತ ಸಿನಿಮಾ ಎರಡು ವರ್ಷಗಳ ನಂತರ ಬೆಳಕಿಗೆ ಬರುತ್ತಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಅರ್ಹತಾ ಪಾತ್ರವನ್ನು ನೀಡಿದೆ.

 

ನಗರದ ನಂದಿನಿ ಲೇ ಔಟ್ ಗಣೇಶ ದೇವಸ್ಥಾನದಲ್ಲಿ ವಿಷ್ಣು ಸರ್ಕಲ್ ಸಿನಿಮಾ ತಡವಾಗುವುದಕ್ಕೆ ಕಾರಣ ಜಗ್ಗೇಶ್ ಅವರ ಪುತ್ರ ಗುರುರಾಜ್ ಮೇಲೆ ನಡೆದ ಹಲ್ಲೆ.

 

ಪೈಪೋಟಿ ನಂತರ ಗುರುರಾಜ್ ಜಗ್ಗೇಶ್ ಚಿತ್ರ ಯಾವುದು ಬಿಡುಗಡೆ ಆಗ್ಲಿಲ್ಲ. ತಿರುಪತಿ ಪಿಕ್ಚರ್ ಪಾಲೆಸ್ ಅಡಿಯಲ್ಲಿ ಆರ್ ಬಿ ನಿರ್ಮಾಣದ ಈ ಚಿತ್ರಕ್ಕೆ ಸೆನ್ಸಾರ್ ಯಾವುದೇ ಕತ್ತರಿ ಪ್ರಯೋಗ ಮಾಡದೆ ಅರ್ಹತಾ ಪತ್ರವನ್ನು ನೀಡಿದೆ.

 

ಮೇ ತಿಂಗಳಿನಲ್ಲಿ ಬಿಡುಗಡೆ ಎಂದು ಹೇಳುತ್ತಾರೆ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದ ನಿರ್ದೇಶಕ ಲಕ್ಷ್ಮಿ ದಿನೇಷ್. ಈ ಹಿಂದೆ ಹಾಫ್ ಮೆಂಟಲ್ ಎಂಬುವ ಕನ್ನಡ ಚಿತ್ರವನ್ನೂ ಇವರು ನಿರ್ದೇಶನ ಮಾಡಿದ್ದರು.

 

ಪಿ ಎಲ್ ರವಿ ಛಾಯಾಗ್ರಹಣ, ಶ್ರೀವತ್ಸ ಸಂಗೀತ, ಮೈಸೂರು ರಾಘು ಕಲೆ, ಹೈಟ್ ಮಂಜು ನೃತ, ಮಾಸ್ ಮಾದ ಸಾಹಸ ಒದಗಿಸಿದ್ದಾರೆ.

 

ಗುರುರಾಜ್ ಜಗ್ಗೇಶ್ ನಾಯಕಿ ಆಗಿ ದಿವ್ಯ ಗೌಡ ಅಭಿನಯಿಸಿದ್ದಾರೆ. ಸಮಿತಾ ವಿನ್ಯಾ, ದತ್ತಣ್ಣ, ಬೀರದಾರ್, ರಾಕ್ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಾತ್ರೆ, ನಾಗರಾಜ್, ಯತಿರಾಜ್, ವಿ ಮನೋಹರ್ ಸಂದೇಶ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.