ETV Bharat / jagte-raho

ಮಾಂತ್ರಿಕನ ಬಲೆಗೆ ಬಿದ್ದ ಯುವತಿ... ತಂದೆ - ತಾಯಿಗಾಗಿ ಶೀಲವನ್ನೇ ಪಣಕ್ಕಿಟ್ಟ ಮಗಳು!

ಮಾಂತ್ರಿಕನ ಮಾಯಾ ಮಾಟಕ್ಕೆ ಯುವತಿಯೊಬ್ಬಳು ತನ್ನ ಶೀಲವನ್ನೇ ಕಳೆದುಕೊಂಡಿರುವ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ.

author img

By

Published : Jun 15, 2019, 5:11 PM IST

ಮಾಂತ್ರಿಕನ ಬಲೆಗೆ ಬಿದ್ದ ಯುವತಿ

ಹೈದರಾಬಾದ್​: ನಿಮ್ಮ ಮನೆಯಲ್ಲಿ ದೆವ್ವ ಇದೆ. ಅದನ್ನು ಮನೆಬಿಟ್ಟು ಓಡಿಸಿದ್ರೆ ನಿಮಗೆ ಒಳ್ಳೆದಾಗುತ್ತೆ ಎಂದು ಮಾಯದ ಮಾತಗಳನ್ನಾಡಿದ ಮಾಂತ್ರಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪೊಲೀಸರ ಪ್ರಕಾರ... ಹೈದರಾಬಾದ್​ ದಂಪತಿ ತನ್ನ ಮಗಳು (19) ಜೊತೆ ಸೇರಿ 20 ದಿನಗಳ ಹಿಂದೆ ಇಲ್ಲಿನ ಮಲ್ಲೆಪಲ್ಲಿಯಲ್ಲಿರುವ ಮಾಂತ್ರಿಕ ಆಂಜನಿಯನ್ನು ಭೇಟಿ ಮಾಡಿದ್ದಾರೆ. ಭೇಟಿಯಾದ ಬಳಿಕ ಆಂಜನಿ ‘ನಿಮ್ಮ ಮನೆಯಲ್ಲಿ ದೆವ್ವವಿದೆ. ಅದನ್ನು ಓಡಿಸಿದ್ರೆ ಒಳ್ಳೆದಾಗುತ್ತೆ’ ಎಂದು ಆ ಕುಟುಂಬವನ್ನು ಬೀದರ್​ನಲ್ಲಿರುವ ದರ್ಗಾಕ್ಕೆ ಎರಡು ಬಾರಿ ಕರೆದುಕೊಂಡು ಹೋಗಿದ್ದನು.

ಬೀದರ್​ನಲ್ಲಿ ಯುವತಿ ಜೊತೆ ರಹಸ್ಯವಾಗಿ ಮಾತನಾಡಿದ ಮಾಂತ್ರಿಕ ‘ನೀನು ನನ್ನನ್ನು ಮದುವೆಯಾಗು. ಇಲ್ಲವಾದಲ್ಲಿ ನಿಮ್ಮ ತಂದೆ - ತಾಯಿ ಸಾವನ್ನಪ್ಪುತ್ತಾರೆ’ ಅಂತಾ ಭಯಪಡಿಸಿದ್ದಾನೆ. ಬಳಿಕ ಈ ತಿಂಗಳು 11ರಂದು ಯುವತಿ ಮನೆಗೆ ಭೇಟಿ ನೀಡಿದ್ದನು. ಈ ವೇಳೆ, ಮಾಂತ್ರಿಕ ಮನೆಯ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಇನ್ನು ಈ ವಿಷಯ ಯುವತಿ ತಮ್ಮ ತಂದೆ-ತಾಯಿಗೆ ತಿಳಿಸಿದ್ದಾಳೆ. ಕೂಡಲೇ ಯುವತಿ ಪೋಷಕರು ಎಸ್​ಆರ್​ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಹೈದರಾಬಾದ್​: ನಿಮ್ಮ ಮನೆಯಲ್ಲಿ ದೆವ್ವ ಇದೆ. ಅದನ್ನು ಮನೆಬಿಟ್ಟು ಓಡಿಸಿದ್ರೆ ನಿಮಗೆ ಒಳ್ಳೆದಾಗುತ್ತೆ ಎಂದು ಮಾಯದ ಮಾತಗಳನ್ನಾಡಿದ ಮಾಂತ್ರಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪೊಲೀಸರ ಪ್ರಕಾರ... ಹೈದರಾಬಾದ್​ ದಂಪತಿ ತನ್ನ ಮಗಳು (19) ಜೊತೆ ಸೇರಿ 20 ದಿನಗಳ ಹಿಂದೆ ಇಲ್ಲಿನ ಮಲ್ಲೆಪಲ್ಲಿಯಲ್ಲಿರುವ ಮಾಂತ್ರಿಕ ಆಂಜನಿಯನ್ನು ಭೇಟಿ ಮಾಡಿದ್ದಾರೆ. ಭೇಟಿಯಾದ ಬಳಿಕ ಆಂಜನಿ ‘ನಿಮ್ಮ ಮನೆಯಲ್ಲಿ ದೆವ್ವವಿದೆ. ಅದನ್ನು ಓಡಿಸಿದ್ರೆ ಒಳ್ಳೆದಾಗುತ್ತೆ’ ಎಂದು ಆ ಕುಟುಂಬವನ್ನು ಬೀದರ್​ನಲ್ಲಿರುವ ದರ್ಗಾಕ್ಕೆ ಎರಡು ಬಾರಿ ಕರೆದುಕೊಂಡು ಹೋಗಿದ್ದನು.

ಬೀದರ್​ನಲ್ಲಿ ಯುವತಿ ಜೊತೆ ರಹಸ್ಯವಾಗಿ ಮಾತನಾಡಿದ ಮಾಂತ್ರಿಕ ‘ನೀನು ನನ್ನನ್ನು ಮದುವೆಯಾಗು. ಇಲ್ಲವಾದಲ್ಲಿ ನಿಮ್ಮ ತಂದೆ - ತಾಯಿ ಸಾವನ್ನಪ್ಪುತ್ತಾರೆ’ ಅಂತಾ ಭಯಪಡಿಸಿದ್ದಾನೆ. ಬಳಿಕ ಈ ತಿಂಗಳು 11ರಂದು ಯುವತಿ ಮನೆಗೆ ಭೇಟಿ ನೀಡಿದ್ದನು. ಈ ವೇಳೆ, ಮಾಂತ್ರಿಕ ಮನೆಯ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಇನ್ನು ಈ ವಿಷಯ ಯುವತಿ ತಮ್ಮ ತಂದೆ-ತಾಯಿಗೆ ತಿಳಿಸಿದ್ದಾಳೆ. ಕೂಡಲೇ ಯುವತಿ ಪೋಷಕರು ಎಸ್​ಆರ್​ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ.

Intro:Body:

ಮಾಂತ್ರಿಕನ ಬಲೆಗೆ ಬಿದ್ದ ಯುವತಿಯ ಅತ್ಯಾಚಾರ... ತಂದೆ-ತಾಯಿಗಾಗಿ ಶೀಲವನ್ನೇ ಪಣಕ್ಕಿಟ್ಟ ಮಗಳು! ಮಾಂತ್ರಿಕನ ಮಾಯಾ ಮಾಟಕ್ಕೆ ಯುವತಿಯೊಬ್ಬಳು ತನ್ನ ಶೀಲವನ್ನೆ ಕಳೆದುಕೊಂಡಿರುವ ಘಟನೆ ಮುತ್ತಿನನಗರಿಯಲ್ಲಿ ನಡೆದಿದೆ.  



ಹೈದರಾಬಾದ್​: ನಿಮ್ಮ ಮನೆಯಲ್ಲಿ ದೆವ್ವ ಇದೆ. ಅದನ್ನು ಮನೆಬಿಟ್ಟು ಓಡಿಸಿದ್ರೆ ನಿಮಗೆ ಒಳ್ಳೆದಾಗುತ್ತೆ ಎಂದು ಮಾಯದ ಮಾತಗಳನ್ನಾಡಿದ ಮಾಂತ್ರಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 



ಪೊಲೀಸರ ಪ್ರಕಾರ... ಹೈದರಾಬಾದ್​ ದಂಪತಿ ತನ್ನ ಮಗಳು (19) ಜೊತೆ ಸೇರಿ 20 ದಿನಗಳ ಹಿಂದೆ ಇಲ್ಲಿನ ಮಲ್ಲೆಪಲ್ಲಿಯಲ್ಲಿರುವ ಮಾಂತ್ರಿಕ ಆಂಜನಿಯನ್ನು ಭೇಟಿ ಮಾಡಿದ್ದಾರೆ. ಭೇಟಿಯಾದ ಬಳಿಕ ಆಂಜನಿ ‘ನಿಮ್ಮ ಮನೆಯಲ್ಲಿ ದೆವ್ವವಿದೆ. ಅದನ್ನು ಓಡಿಸಿದ್ರೆ ಒಳ್ಳೆದಾಗುತ್ತೆ’ ಎಂದು ಆ ಕುಟುಂಬವನ್ನು ಬೀದರ್​ನಲ್ಲಿರುವ ದರ್ಗಾಕ್ಕೆ ಎರಡು ಬಾರಿ ಕರೆದುಕೊಂಡು ಹೋಗಿದ್ದನು. 



ಬೀದರ್​ನಲ್ಲಿ ಯುವತಿ ಜೊತೆ ರಹಸ್ಯವಾಗಿ ಮಾತನಾಡಿದ ಮಾಂತ್ರಿಕ ‘ನೀನು ನನ್ನನ್ನು ಮದುವೆಯಾಗು. ಇಲ್ಲವಾದಲ್ಲಿ ನಿಮ್ಮ ತಂದೆ-ತಾಯಿ ಸಾವನ್ನಪ್ಪುತ್ತಾರೆ’ ಅಂತಾ ಭಯಪಡಿಸಿದ್ದಾನೆ. ಬಳಿಕ ಈ ತಿಂಗಳು 11ರಂದು ಯುವತಿ ಮನೆಗೆ ಭೇಟಿ ನೀಡಿದ್ದನು. ಈ ವೇಳೆ ಮಾಂತ್ರಿಕ ಮನೆಯ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. 



ಇನ್ನು ಈ ವಿಷಯ ಯುವತಿ ತಮ್ಮ ತಂದೆ-ತಾಯಿಗೆ ತಿಳಿಸಿದ್ದಾಳೆ. ಕೂಡಲೇ ಯುವತಿ ಪೋಷಕರು ಎಸ್​ಆರ್​ನಗರ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ. 



అమీర్‌పేట: భూత వైద్యం పేరిట ఓ యువతిని బెదిరించి అత్యాచారానికి పాల్పడిన వ్యక్తిపై ఎస్సార్‌నగర్‌ పోలీసులు కేసు నమోదు చేశారు. ఇన్‌స్పెక్టర్‌ ఎస్‌.మురళీకృష్ణ వివరాల ప్రకారం బోరబండకు చెందిన దంపతులు తమ కుమార్తె(19)తో కలిసి 20 రోజుల కిందట మల్లేపల్లిలో భూత వైద్యుడిగా చెప్పుకొంటున్న ఆజంని కలిశారు. ఇంట్లో దయ్యం ఉందని, దాన్ని వదిలిస్తేనే మంచి జరుగుతుందని భయపెట్టాడు. ఇటీవల రెండుసార్లు వారిని బీదర్‌లోని ఓ దర్గాకు తీసుకెళ్లాడు. అక్కడే యువతితో రహస్యంగా మాట్లాడాడు. తనను పెళ్లి చేసుకోవాలని లేని పక్షంలో తల్లిదండ్రులు చనిపోతారని భయపెట్టాడు. ఈనెల 11వ తేదీన బోరబండలోని వారి నివాసానికి వచ్చి యువతిని గదిలోకి తీసుకెళ్లి బెదిరించి అత్యాచారం చేసి పరారయ్యాడు. బాధితురాలి ఫిర్యాదు మేరకు ఎస్సార్‌నగర్‌ పోలీసులు అత్యాచారం కేసు నమోదు చేసి నిందితుడు ఆజం కోసం గాలిస్తున్నారు.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.