ETV Bharat / city

ಸಾಗರ ಶಾಸಕರ ಕಾರು ಅಪಘಾತ... ಹರತಾಳು ಹಾಲಪ್ಪ ಸೇಫ್​​

ಸಾಗರದ ಶಾಸಕ ಹಾಲಪ್ಪ ಆನಂದಪುರದಿಂದ ಸಾಗರದ ಕಡೆಗೆ ಬರುವಾಗ ಕಾಸ್ಪಾಡಿಯ ತಿರುವಿನ ಬಳಿ ಎದುರುಗಡೆ ಬಂದ ಟ್ರಾಕ್ಟರ್​ಗೆ ಶಾಸಕರ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಡಿಗೆ ಕಾರು ನುಗ್ಗಿದೆ.

author img

By

Published : Mar 16, 2019, 7:24 PM IST

ಸಾಗರದ ಶಾಸಕ ಹಾಲಪ್ಪ ಕಾರು ನುಜ್ಜುಗುಜ್ಜು

ಶಿವಮೊಗ್ಗ: ಎದುರುಗಡೆ ಬರುತ್ತಿದ್ದ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಾಗರ ಶಾಸಕ ಹರತಾಳು ಹಾಲಪ್ಪ ಕಾರು ಕಾಡಿನ ಗುಂಡಿಗೆ ಹೋಗಿ ಬಿದ್ದಿದೆ.

ಸಾಗರದ ಶಾಸಕ ಹಾಲಪ್ಪ ಆನಂದಪುರದಿಂದ ಸಾಗರದ ಕಡೆಗೆ ಬರುವಾಗ ಕಾಸ್ಪಾಡಿಯ ತಿರುವಿನ ಬಳಿ ಎದುರುಗಡೆ ಬಂದ ಟ್ರಾಕ್ಟರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಡಿಗೆ ಕಾರು ನುಗ್ಗಿದೆ. ಈ ವೇಳೆ ಕಾರು ಕಾಡಿನ ಒಳಗೆ ಪ್ರವೇಶ ಮಾಡದಂತೆ ಹಾಕಿರುವ ಟ್ರಂಚ್​ಗೆ ಕಾರು ಡಿಕ್ಕಿ ಹೊಡೆದು ನಿಂತಿದೆ.

ಈ ವೇಳೆ ಕಾರಿನಲ್ಲಿ ಶಾಸಕ ಹಾಲಪ್ಪ ಹಾಗೂ ಬಿಜೆಪಿ ಬೆಂಬಲಿಗರು ಇದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಎದುರುಗಡೆ ಬರುತ್ತಿದ್ದ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಸಾಗರ ಶಾಸಕ ಹರತಾಳು ಹಾಲಪ್ಪ ಕಾರು ಕಾಡಿನ ಗುಂಡಿಗೆ ಹೋಗಿ ಬಿದ್ದಿದೆ.

ಸಾಗರದ ಶಾಸಕ ಹಾಲಪ್ಪ ಆನಂದಪುರದಿಂದ ಸಾಗರದ ಕಡೆಗೆ ಬರುವಾಗ ಕಾಸ್ಪಾಡಿಯ ತಿರುವಿನ ಬಳಿ ಎದುರುಗಡೆ ಬಂದ ಟ್ರಾಕ್ಟರ್​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಾಡಿಗೆ ಕಾರು ನುಗ್ಗಿದೆ. ಈ ವೇಳೆ ಕಾರು ಕಾಡಿನ ಒಳಗೆ ಪ್ರವೇಶ ಮಾಡದಂತೆ ಹಾಕಿರುವ ಟ್ರಂಚ್​ಗೆ ಕಾರು ಡಿಕ್ಕಿ ಹೊಡೆದು ನಿಂತಿದೆ.

ಈ ವೇಳೆ ಕಾರಿನಲ್ಲಿ ಶಾಸಕ ಹಾಲಪ್ಪ ಹಾಗೂ ಬಿಜೆಪಿ ಬೆಂಬಲಿಗರು ಇದ್ದರು. ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

 halappa


Conclusion:

For All Latest Updates

TAGGED:

halappa
ETV Bharat Logo

Copyright © 2024 Ushodaya Enterprises Pvt. Ltd., All Rights Reserved.