ETV Bharat / city

ನಾನು ಬಚ್ಚಾ ಅಲ್ಲ, ಈ ಮೇಡಂ ಬಚ್ಚಿ: ಶೋಭಾಗೆ ಬೇಳೂರು ಗೋಪಾಲಕೃಷ್ಣ ಟಾಂಗ್​​

author img

By

Published : May 4, 2019, 6:47 PM IST

ಶೋಭಾ ಕರದ್ಲಾಂಜೆ ಹೇಳಿದಂತೆ ನಾನು ಬಚ್ಚಾ ಅಲ್ಲ, ನನ್ನ ಬಗ್ಗೆ ಪ್ರಧಾನಮಂತ್ರಿ ಮೋದಿಯವರೇ ಮಾತನಾಡುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ತಮ್ಮದೇ ಶೈಲಿಯಲ್ಲಿ ಶೋಭಾ ಕರದ್ಲಾಂಜೆಗೆ ಟಾಂಗ್ ನೀಡಿದ್ದಾರೆ.

ಶೋಭಾ ಕರದ್ಲಾಂಜೆಗೆ ಬೇಳೂರು ಗೋಪಾಲಕೃಷ್ಣ ಟಾಂಗ್​

ಶಿವಮೊಗ್ಗ: ನಾನು ಬಚ್ಚಾ ಅಲ್ಲ, ಈ ಮೇಡಂ ಬಚ್ಚಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶೋಭಾ ಕರದ್ಲಾಂಜೆಗೆ ಹೊಸನಗರದಲ್ಲಿ ಟಾಂಗ್ ಕೊಟ್ಟಿದ್ದಾರೆ.

ಶೋಭಾ ಕರದ್ಲಾಂಜೆಗೆ ಬೇಳೂರು ಗೋಪಾಲಕೃಷ್ಣ ಟಾಂಗ್​

ಶೋಭಾ ಕರದ್ಲಾಂಜೆ ಹೇಳಿದಂತೆ ನಾನು ಬಚ್ಚಾ ಅಲ್ಲ, ನನ್ನ ಬಗ್ಗೆ ಪ್ರಧಾನಮಂತ್ರಿ ಮೋದಿಯವರೇ ಮಾತನಾಡುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ಯಡಿಯೂರಪ್ಪ ಹಾಗೂ ಶೋಭಾ ಕೇರಳಕ್ಕೆ ಹೋಗಿ ನನ್ನ ಮೇಲೆ ವಾಮಾಚಾರ ಮಾಡಿಸುತ್ತಾರೆ. ನಾನು ಕೆಲ ದಿನಗಳ ಕಾಲ ಮಂಕಾಗಿದ್ದೆ. ಇದಕ್ಕೆ ಶೋಭಾ ಕರದ್ಲಾಂಜೆಯವರು ನನ್ನ ಮೇಲೆ ವಾಮಾಚಾರ ಮಾಡಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು. ಬೇಳೂರು ಗೋಪಾಲಕೃಷ್ಣರ ಈ ಆರೋಪದ ಬಗ್ಗೆ ಶೋಭಾ ಪ್ರತಿಕ್ರಿಯೆ ನೀಡುವಾಗ ಬೇಳೂರು ಓರ್ವ ಬಚ್ಚಾ ಅಂತ ಹೇಳಿದ್ದರು. ಇಂದು ಇದಕ್ಕೆ ಬೇಳೂರು ಟಾಂಗ್ ನೀಡಿದ್ದಾರೆ.

ಶಿವಮೊಗ್ಗ: ನಾನು ಬಚ್ಚಾ ಅಲ್ಲ, ಈ ಮೇಡಂ ಬಚ್ಚಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶೋಭಾ ಕರದ್ಲಾಂಜೆಗೆ ಹೊಸನಗರದಲ್ಲಿ ಟಾಂಗ್ ಕೊಟ್ಟಿದ್ದಾರೆ.

ಶೋಭಾ ಕರದ್ಲಾಂಜೆಗೆ ಬೇಳೂರು ಗೋಪಾಲಕೃಷ್ಣ ಟಾಂಗ್​

ಶೋಭಾ ಕರದ್ಲಾಂಜೆ ಹೇಳಿದಂತೆ ನಾನು ಬಚ್ಚಾ ಅಲ್ಲ, ನನ್ನ ಬಗ್ಗೆ ಪ್ರಧಾನಮಂತ್ರಿ ಮೋದಿಯವರೇ ಮಾತನಾಡುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.

ಯಡಿಯೂರಪ್ಪ ಹಾಗೂ ಶೋಭಾ ಕೇರಳಕ್ಕೆ ಹೋಗಿ ನನ್ನ ಮೇಲೆ ವಾಮಾಚಾರ ಮಾಡಿಸುತ್ತಾರೆ. ನಾನು ಕೆಲ ದಿನಗಳ ಕಾಲ ಮಂಕಾಗಿದ್ದೆ. ಇದಕ್ಕೆ ಶೋಭಾ ಕರದ್ಲಾಂಜೆಯವರು ನನ್ನ ಮೇಲೆ ವಾಮಾಚಾರ ಮಾಡಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು. ಬೇಳೂರು ಗೋಪಾಲಕೃಷ್ಣರ ಈ ಆರೋಪದ ಬಗ್ಗೆ ಶೋಭಾ ಪ್ರತಿಕ್ರಿಯೆ ನೀಡುವಾಗ ಬೇಳೂರು ಓರ್ವ ಬಚ್ಚಾ ಅಂತ ಹೇಳಿದ್ದರು. ಇಂದು ಇದಕ್ಕೆ ಬೇಳೂರು ಟಾಂಗ್ ನೀಡಿದ್ದಾರೆ.

Intro:ನಾನು ಬಚ್ಚಾ ಅಲ್ಲ, ಶೋಭಾ ಕರದ್ಲಾಂಜೆ ಬಚ್ಚೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶೋಭಾ ಕರದ್ಲಾಂಜೆ ರವರಿಗೆ ಟಾಂಗ್ ಹೊಸನಗರದಲ್ಲಿ ಟಾಂಗ್ ನೀಡಿದ್ದಾರೆ.
ಶೋಭಾ ಕರದ್ಲಾಂಜೆ ಹೇಳಿದಂತೆ ನಾನು ಬಚ್ಚಾ ಅಲ್ಲ, ನನ್ನ ಬಗ್ಗೆ ಪ್ರದಾನ ಮಂತ್ರಿ ಮೋದಿ ರವರೆ ಮಾತನಾಡುತ್ತಾರೆ, ನಾನು ಬಚ್ಚಾ ಅಲ್ಲ, ನನ್ನ ಬಗ್ಗೆ ಮಾತನಾಡೊದಿಲ್ಲ ಅಂತ ಶೋಭಾ ರವರು ಬಚ್ಚೆ ಹಾಕಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ರವರು ತಮ್ಮದೆ ಆದ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.


Body:ಬೇಳೂರು ಗೋಪಾಲಕೃಷ್ಣ ರವರು ಸಾಕಷ್ಟು ಬಾರಿ ಶೋಭ ಕರದ್ಲಾಂಜೆ ರವರ ಬಗ್ಗೆ ಹಾಗೂ ಯಡಿಯೂರಪ್ಪನವರ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಯಡಿಯೂರಪ್ಪ ಹಾಗೂ ಶೋಭ ರವರು ಕೇರಳಕ್ಕೆ ಹೋಗಿ ನನ್ನ ಮೇಲೆ ವಾಮಾಚಾರ ಮಾಡಿಸುತ್ತಾರೆ ಅಂತ ಹೇಳಿದ್ದರು.


Conclusion:ನಾನು ಕೆಲ ದಿನಗಳ ಕಾಲ ಮಂಕಾಗಿದ್ದೆ..ಇದಕ್ಕೆ ಶೋಭ ಕರದ್ಲಾಂಜೆ ರವರು ನನ್ನ ಮೇಲೆ ವಾಮಾಚಾರ ಮಾಡಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು. ಬೇಳೂರು ಗೋಪಾಲಕೃಷ್ಣ ರವರ ಆರೋಪದ ಬಗ್ಗೆ ಶೋಭ ರವರು ಪ್ರತಿಕ್ರಿಯೆ ನೀಡುವಾಗ ಬೇಳೂರು ಓರ್ವ ಬಚ್ಚಾ ಅಂತ ಹೇಳಿದ್ದರು. ಇದಕ್ಕೆ ಬೇಳೂರು ಟಾಂಗ್ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.