ETV Bharat / city

ಕರಾಮುವಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಸಂಸದರ ಮನವಿ - undefined

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2013-14 ರಿಂದ ಯುಜಿಸಿ ತನ್ನ ಮಾನ್ಯತೆಯನ್ನ ರದ್ದು ಮಾಡಿದ ನಂತರ, 2018 ರ ವರೆಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ವಿದ್ಯಾರ್ಥಿಗಳ ಸರ್ಟಿಫಿಕೇಟ್​ಗಳಿಗೆ ಮಾನ್ಯತೆ ನೀಡಿ, ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಡಿ.ಪಿ ಸಿಂಗ್ ಮತ್ತು ಇತರ ಅಧಿಕಾರಿಗಳೊಂದಿಗೆ ರಾಜ್ಯ ಸಂಸದರು ಸಭೆ ನಡೆಸಿದರು.

ಕರಾಮುವಿ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸುವಂತೆ ಸಂಸದರ ಮನವಿ
author img

By

Published : Jun 27, 2019, 5:29 AM IST

ಮೈಸೂರು/ಹೊಸದಿಲ್ಲಿ: ಧನ ಸಹಾಯ ಆಯೋಗದ ಮುಖ್ಯಸ್ಥರಾದ ಡಿ.ಪಿ.ಸಿಂಗ್ ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಿದ ರಾಜ್ಯ ಸಂಸದರು, ಕರಾಮುವಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸಭೆ ನಡೆಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2013-14 ರಿಂದ ಯುಜಿಸಿ ತನ್ನ ಮಾನ್ಯತೆಯನ್ನ ರದ್ದು ಮಾಡಿದ ನಂತರ 2018 ರ ವರೆಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದ್ದು, ಅವರ ಸರ್ಟಿಫಿಕೇಟ್​ಗಳಿಗೆ ಮಾನ್ಯತೆ ನೀಡಿ, ನ್ಯಾಯ ಒದಗಿಸಿ ಕೊಡಬೇಕೆಂದು ಸಂಸದರು ಒತ್ತಾಯಿಸಿದರು.

ಸಚಿವ ಸುರೇಶ್ ಅಂಗಡಿ ಅವರ ನೇತೃತ್ವದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಗದ್ದಿ ಗೌಡರ್, ಕರಡಿ ಸಂಗಣ್ಣ, ಭಗವಂತ್ ಖೂಬಾ ಮತ್ತು ಪ್ರತಾಪ್ ಸಿಂಹ ಅವರು ಯುಜಿಸಿ ಮುಖ್ಯಸ್ಥರಾದ ಡಿ.ಪಿ ಸಿಂಗ್ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಮೈಸೂರು/ಹೊಸದಿಲ್ಲಿ: ಧನ ಸಹಾಯ ಆಯೋಗದ ಮುಖ್ಯಸ್ಥರಾದ ಡಿ.ಪಿ.ಸಿಂಗ್ ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಿದ ರಾಜ್ಯ ಸಂಸದರು, ಕರಾಮುವಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಂತೆ ಸಭೆ ನಡೆಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ 2013-14 ರಿಂದ ಯುಜಿಸಿ ತನ್ನ ಮಾನ್ಯತೆಯನ್ನ ರದ್ದು ಮಾಡಿದ ನಂತರ 2018 ರ ವರೆಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದ್ದು, ಅವರ ಸರ್ಟಿಫಿಕೇಟ್​ಗಳಿಗೆ ಮಾನ್ಯತೆ ನೀಡಿ, ನ್ಯಾಯ ಒದಗಿಸಿ ಕೊಡಬೇಕೆಂದು ಸಂಸದರು ಒತ್ತಾಯಿಸಿದರು.

ಸಚಿವ ಸುರೇಶ್ ಅಂಗಡಿ ಅವರ ನೇತೃತ್ವದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್, ಗದ್ದಿ ಗೌಡರ್, ಕರಡಿ ಸಂಗಣ್ಣ, ಭಗವಂತ್ ಖೂಬಾ ಮತ್ತು ಪ್ರತಾಪ್ ಸಿಂಹ ಅವರು ಯುಜಿಸಿ ಮುಖ್ಯಸ್ಥರಾದ ಡಿ.ಪಿ ಸಿಂಗ್ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Intro:ಕರಾಮುವಿBody:ಕರಾಮುವಿ ಸಮಸ್ಯೆ ಬಗೆಹರಿಸುವಂತೆ ಸಂಸದರ ಮನವಿ
ಹೊಸದಿಲ್ಲಿ: ಧನ ಸಹಾಯ ಆಯೋಗದ ಮುಖ್ಯಸ್ಥರಾದ ಡಿ.ಪಿ.ಸಿಂಗ್ ಹಾಗೂ ಇತರ ಅಧಿಕಾರಿಗಳನ್ನು ಭೇಟಿ ಮಾಡಿ,ಕರಾಮುವಿ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯದ ಸಂಸದರು ಸಭೆ ನಡೆಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ(ಕೆಎಸ್‌ಓಯು) ೨೦೧೩ -೧೪ ರಿಂದ ಅನ್ವಯವಾಗುವಂತೆ ಯುಜಿಸಿ ತನ್ನ ಮಾನ್ಯತೆಯನ್ನ ರದ್ದು ಮಾಡಿದ ನಂತರ ೨೦೧೮ ರವರೆಗೂ ಪದವಿ ಮತ್ತು ಸ್ನಾತಕೋತ್ತರ ಪದವಿ ಪೂರೈಸಿದ ೯೫ ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದ್ದು ಅವರ ಸರ್ಟಿಫಿಕೇಟ್ ಗಳಿಗೆ ಮಾನ್ಯತೆ ನೀಡಿ ನ್ಯಾಯ ಒದಗಿಸಿ ಕೊಡಬೇಕೆಂದು ಒತ್ತಾಯಿಸಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ರವರ ನೇತೃತ್ವದಲ್ಲಿ , ಸಂಸದರಾದ ನಳಿನ್ ಕುಮಾರ್ ಕಟೀಲ್, ಗದ್ದಿ ಗೌಡರ್, ಕರಡಿ ಸಂಗಣ್ಣ, ಭಗವಂತ್ ಖೂಬಾ ಮತ್ತು ಪ್ರತಾಪ್ ಸಿಂಹ ಅವರು ಯುಜಿಸಿ ಮುಖ್ಯಸ್ಥರಾದ ಡಿ.ಪಿ ಸಿಂಗ್ ಮತ್ತು ಇತರ ಅಧಿಕಾರಿಗಳ ಸಭೆ ನಡೆಸಿದರು .Conclusion:ಕರಾಮುವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.