ETV Bharat / city

ಸ್ನೇಹಿತರ ಜೊತೆ ಕುಮಾರಧಾರ ನದಿಗಿಳಿದ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಕ್ಕಿ ಸಾವು

ಬಾಲಕನೊಬ್ಬ ಸ್ನೇಹಿತರ ಜೊತೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಮೇಲೆ ಬಾರಲಾಗದೆ‌ ಮೃತಪಟ್ಟ ಘಟನೆ ಕುಮಾರಧಾರ ನದಿಯಲ್ಲಿ ನಡೆದಿದೆ.

author img

By

Published : Jun 13, 2019, 4:49 AM IST

ಬಾಲಕನೊಬ್ಬ ಸ್ನೇಹಿತರ ಜೊತೆ ನದಿಯಲ್ಲಿ ಸ್ನಾನ

ಮಂಗಳೂರು: ಬಾಲಕನೊಬ್ಬ ಸ್ನೇಹಿತರ ಜೊತೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೇಲೆ ಬಾರಲಾಗದೆ‌ ಮೃತಪಟ್ಟ ಘಟನೆ ಕುಮಾರಧಾರ ನದಿಯಲ್ಲಿ ನಡೆದಿದೆ.

ಪರಣೆ ನಿವಾಸಿ ಅಶ್ಪಕ್ ಮೃತ ಬಾಲಕ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಈ ಬಾಲಕ ಓದುತ್ತಿದ್ದ.

The student died in kumaradhara river
ಈಜುಗಾರರು ಮೃತ ಶರೀರವನ್ನು ಮೇಲೆತ್ತಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಗೆಳೆಯರೊಂದಿಗೆ ಸ್ನಾನ ಮಾಡಲು ನೀರಿಗಿಳಿದಿದ್ದಾನೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಸ್ಥಳೀಯ ಈಜುಗಾರರು ಮೃತ ಶರೀರವನ್ನು ಮೇಲೆತ್ತಿದ್ದಾರೆ.

ಮಂಗಳೂರು: ಬಾಲಕನೊಬ್ಬ ಸ್ನೇಹಿತರ ಜೊತೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೇಲೆ ಬಾರಲಾಗದೆ‌ ಮೃತಪಟ್ಟ ಘಟನೆ ಕುಮಾರಧಾರ ನದಿಯಲ್ಲಿ ನಡೆದಿದೆ.

ಪರಣೆ ನಿವಾಸಿ ಅಶ್ಪಕ್ ಮೃತ ಬಾಲಕ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಈ ಬಾಲಕ ಓದುತ್ತಿದ್ದ.

The student died in kumaradhara river
ಈಜುಗಾರರು ಮೃತ ಶರೀರವನ್ನು ಮೇಲೆತ್ತಿದ್ದಾರೆ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಗೆಳೆಯರೊಂದಿಗೆ ಸ್ನಾನ ಮಾಡಲು ನೀರಿಗಿಳಿದಿದ್ದಾನೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಸ್ಥಳೀಯ ಈಜುಗಾರರು ಮೃತ ಶರೀರವನ್ನು ಮೇಲೆತ್ತಿದ್ದಾರೆ.

Intro:ಮಂಗಳೂರು: ಸ್ನೇಹಿತರ ಜೊತೆ ಕುಮಾರಧಾರ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಬಾಲಕನೊಬ್ಬ ನದಿಯಲ್ಲಿ ಮೇಲೆ ಬಾರಲಾಗದೆ‌ ಮೃತಪಟ್ಟ ಘಟನೆ ನಡೆದಿದೆ.Body:
ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿ, ಪರಣೆ ನಿವಾಸಿ ಅಶ್ಪಕ್ ಮೃತ ಬಾಲಕ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಅಲಂಕಾರು ಸಮೀಪದ ಶಾಂತಿಮೊಗರು ಎಂಬಲ್ಲಿ ಈ ಘಟನೆ ನಡೆದಿದೆ‌. ಈತ ಸಂಜೆ ಗೆಳೆಯರೊಂದಿಗೆ ಸ್ನಾನ ಮಾಡಲು ನೀರಿಗಿಳಿದಿದ್ದು ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ.ಸ್ಥಳೀಯ ಈಜುಗಾರರು ಮೃತ ಶರೀರವನ್ನು ಮೇಲೆತ್ತಿದ್ದಾರೆ.
Reporter- vinodpuduConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.