ETV Bharat / city

ಬೆಂಗಳೂರು ಟು ಉತ್ತರ ಪ್ರದೇಶ:  ಕಂಟೈನರ್​​​ಗಳಗಳ ಪರಿಶೀಲನೆ, ಸಿಕ್ಕಿಬಿದ್ದ 130 ಕಾರ್ಮಿಕರು - ಕಂಟೈನರ್​​​ ತಡೆದು ಪರಿಶೀಲಿಸಿದ ಹುಬ್ಬಳ್ಳಿ ಪೊಲೀಸರು

ಅನಧಿಕೃತವಾಗಿ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ವಲಸೆ ಕಾರ್ಮಿಕರನ್ನು ತಡೆದು ಬೆಂಡಿಗೇರಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದರು.

migrants workers
ಕಾರ್ಮಿಕರು
author img

By

Published : May 18, 2020, 4:20 PM IST

ಹುಬ್ಬಳ್ಳಿ: ಯಾವುದೇ ಪಾಸ್​ ಮತ್ತು ಅನುಮತಿ ಇಲ್ಲದೇ, ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಟ್ಟಿದ್ದ 130 ವಲಸೆ ಕಾರ್ಮಿಕರಿದ್ದ ಎರಡು ಕಂಟೇನರ್​​ಗಳನ್ನು ಹುಬ್ಬಳ್ಳಿಯ ಗಬ್ಬೂರ್​​​ ಬೈ ಪಾಸ್​​​​​ನಲ್ಲಿ ​ ತಡೆದು ಪರಿಶೀಲನೆ ನಡೆಸಲಾಯಿತು.

ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್​​​ಪೆಕ್ಟರ್​​​​​​​​ ಅರುಣ್​​ ಕುಮಾರ್​ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವವರೆಗೂ ಯಾವುದೇ ಚೆಕ್​​ಪೋಸ್ಟ್​​​​ನಲ್ಲಿ ತಪಾಸಣೆ ನಡೆಸಿಲ್ಲ.

ಕಂಟೇನರ್​​​​​​ನಲ್ಲಿ ತೆರಳುತ್ತಿದ್ದ ಉತ್ತರಪ್ರದೇಶದ ಕಾರ್ಮಿಕರು.

ವಲಸೆ ಕಾರ್ಮಿಕರ ಪಾಸ್ ಹಾಗೂ ಅನುಮತಿ ಪಡೆಯದೇ ಕಂಟೇನರ್​​​ ಬಾಡಿಗೆ ಮಾಡಿಕೊಂಡು ತವರಿಗೆ ಹೊರಟಿರುವ ಮಾಹಿತಿ ಕಲೆಹಾಕಿದ ಪೊಲೀಸರು, ಗಬ್ಬೂರು ಬಳಿ ತಡೆದು ತಪಾಸಣೆ ನಡೆಸಿ ದಾಖಲೆ ಪರಿಶೀಲಿಸಿದರು. ಜಿಲ್ಲಾಡಳಿತವು ಶ್ರಮಿಕ್ ಎಕ್ಸ್‌ಪ್ರೆಸ್‌ ಮೂಲಕ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.

ಹುಬ್ಬಳ್ಳಿ: ಯಾವುದೇ ಪಾಸ್​ ಮತ್ತು ಅನುಮತಿ ಇಲ್ಲದೇ, ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಟ್ಟಿದ್ದ 130 ವಲಸೆ ಕಾರ್ಮಿಕರಿದ್ದ ಎರಡು ಕಂಟೇನರ್​​ಗಳನ್ನು ಹುಬ್ಬಳ್ಳಿಯ ಗಬ್ಬೂರ್​​​ ಬೈ ಪಾಸ್​​​​​ನಲ್ಲಿ ​ ತಡೆದು ಪರಿಶೀಲನೆ ನಡೆಸಲಾಯಿತು.

ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್​​​ಪೆಕ್ಟರ್​​​​​​​​ ಅರುಣ್​​ ಕುಮಾರ್​ ನೇತೃತ್ವದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುವವರೆಗೂ ಯಾವುದೇ ಚೆಕ್​​ಪೋಸ್ಟ್​​​​ನಲ್ಲಿ ತಪಾಸಣೆ ನಡೆಸಿಲ್ಲ.

ಕಂಟೇನರ್​​​​​​ನಲ್ಲಿ ತೆರಳುತ್ತಿದ್ದ ಉತ್ತರಪ್ರದೇಶದ ಕಾರ್ಮಿಕರು.

ವಲಸೆ ಕಾರ್ಮಿಕರ ಪಾಸ್ ಹಾಗೂ ಅನುಮತಿ ಪಡೆಯದೇ ಕಂಟೇನರ್​​​ ಬಾಡಿಗೆ ಮಾಡಿಕೊಂಡು ತವರಿಗೆ ಹೊರಟಿರುವ ಮಾಹಿತಿ ಕಲೆಹಾಕಿದ ಪೊಲೀಸರು, ಗಬ್ಬೂರು ಬಳಿ ತಡೆದು ತಪಾಸಣೆ ನಡೆಸಿ ದಾಖಲೆ ಪರಿಶೀಲಿಸಿದರು. ಜಿಲ್ಲಾಡಳಿತವು ಶ್ರಮಿಕ್ ಎಕ್ಸ್‌ಪ್ರೆಸ್‌ ಮೂಲಕ ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡುವ ಸಾಧ್ಯತೆಗಳು ಹೆಚ್ಚಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.