ETV Bharat / city

ಫೋನ್ ಕದ್ದಾಲಿಕೆ ಮಾಡಿ ಸರ್ಕಾರ ಉಳಿಸಿಕೊಳ್ಳುವ ಅಗತ್ಯತೆ ನಮಗಿರಲಿಲ್ಲ: ಶರವಣ ಕಿಡಿ - information about phone trap

ಫೋನ್ ಕದ್ದಾಲಿಕೆ ಆರೋಪ ಸುಳ್ಳು, ನಮಗೆ ಆ ಅಗತ್ಯತೆ ಇರಲಿಲ್ಲ, ಈ ಕೆಟ್ಟ ಕೆಲಸಕ್ಕೆ ನಾವು ಇಳಿದಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ 25 ದಿನ ಆಗಿದ್ದರೂ ಕ್ಯಾಬಿನೆಟ್ ರಚನೆಯಾಗಿಲ್ಲ. ಉತ್ತರ ಕರ್ನಾಟಕದ ಮಂದಿ ನೆರೆಯಿಂದ ತತ್ತರಿಸಿದ್ದಾರೆ. ಪ್ರಧಾನಿಗಳು ಈ ಬಗ್ಗೆ ಚಕಾರ ಎತ್ತಿಲ್ಲ, ಕೇಂದ್ರ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಶರವಣ ಕಿಡಿಕಾರಿದರು.

ಶರವಣ
author img

By

Published : Aug 15, 2019, 8:36 PM IST

ದಾವಣಗೆರೆ: ಫೋನ್ ಕದ್ದಾಲಿಕೆ ಮಾಡಿ ಸರ್ಕಾರ ಉಳಿಸಿಕೊಳ್ಳುವ ಅಗತ್ಯತೆ ನಮಗೆ ಇರಲಿಲ್ಲ, ಬಿಜೆಪಿ ಶಾಸಕರನ್ನು‌ ಖರೀದಿ ಮಾಡಿದ್ದರೆ ಸಾಕಿತ್ತು. ಆದರೆ ಈ ಹೀನ ಕೃತ್ಯಕ್ಕೆ ನಾವು ಇಳಿಯಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಶರವಣ ಕಿಡಿಕಾರಿದ್ದಾರೆ.

ಫೋನ್ ಟ್ರ್ಯಾಪ್ ಆರೋಪ ಕುರಿತು ಶರವಣ ಪ್ರತಿಕ್ರಿಯೆ

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಆರೋಪ ಸುಳ್ಳು, ನಮಗೆ ಆ ಅಗತ್ಯತೆ ಇರಲಿಲ್ಲ, ಈ ಕೆಟ್ಟ ಕೆಲಸಕ್ಕೆ ನಾವು ಇಳಿದಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ 25 ದಿನ ಆಗಿದ್ದರೂ ಕ್ಯಾಬಿನೆಟ್ ರಚನೆಯಾಗಿಲ್ಲ. ಉತ್ತರ ಕರ್ನಾಟಕದ ಮಂದಿ ನೆರೆಯಿಂದ ತತ್ತರಿಸಿದ್ದಾರೆ. ಪ್ರಧಾನಿಗಳು ಈ ಬಗ್ಗೆ ಚಕಾರ ಎತ್ತಿಲ್ಲ, ಕೇಂದ್ರ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು.

ಇನ್ನು ಪರಿಹಾರ ನೀಡಲು ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ. ಇದು ಸರಿಯಿಲ್ಲ, ಸಂಸದರ ಕಿವಿ ಹಿಂಡಿ ಪರಿಹಾರ ತನ್ನಿ, ಹಳ್ಳಿಗಳಲ್ಲಿ 10 ಕೋಟಿ ಕೊಟ್ಟರೆ ಅವರ ಹೆಸರನ್ನು ಆ ಗ್ರಾಮಕ್ಕೆ ಇಡುವುದಾಗಿ ಸರ್ಕಾರ ಹೇಳಿದೆ. ಹಳ್ಳಿಗಳಿಗೆ ಅದರದ್ದೇ ಆದ ಪರಂಪರೆ ಇರುತ್ತೆ, ಹಣ ಕೊಟ್ಟ ಕೂಡಲೇ ಅವರ ಹೆಸರು ಇಡುವುದು ಸರಿಯಾದ ಕ್ರಮವಲ್ಲ. ಪರಂಪರೆಗಳನ್ನು ಮಾರಾಟ ಮಾಡಿ ತುಘಲಕ್ ದರ್ಬಾರ್ ಮಾಡಲು ಸರ್ಕಾರ ಹೊರಟಿದೆ‌. ನೆರವು ನೀಡಲು ನಾವು ಸಿದ್ದರಿದ್ದು, ಈ ರೀತಿಯ ಕ್ರಮ ಸರ್ಕಾರ ಕೈಬಿಡಲಿ ಎಂದು ಗುಡುಗಿದರು.

ದಾವಣಗೆರೆ: ಫೋನ್ ಕದ್ದಾಲಿಕೆ ಮಾಡಿ ಸರ್ಕಾರ ಉಳಿಸಿಕೊಳ್ಳುವ ಅಗತ್ಯತೆ ನಮಗೆ ಇರಲಿಲ್ಲ, ಬಿಜೆಪಿ ಶಾಸಕರನ್ನು‌ ಖರೀದಿ ಮಾಡಿದ್ದರೆ ಸಾಕಿತ್ತು. ಆದರೆ ಈ ಹೀನ ಕೃತ್ಯಕ್ಕೆ ನಾವು ಇಳಿಯಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಶರವಣ ಕಿಡಿಕಾರಿದ್ದಾರೆ.

ಫೋನ್ ಟ್ರ್ಯಾಪ್ ಆರೋಪ ಕುರಿತು ಶರವಣ ಪ್ರತಿಕ್ರಿಯೆ

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಆರೋಪ ಸುಳ್ಳು, ನಮಗೆ ಆ ಅಗತ್ಯತೆ ಇರಲಿಲ್ಲ, ಈ ಕೆಟ್ಟ ಕೆಲಸಕ್ಕೆ ನಾವು ಇಳಿದಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ 25 ದಿನ ಆಗಿದ್ದರೂ ಕ್ಯಾಬಿನೆಟ್ ರಚನೆಯಾಗಿಲ್ಲ. ಉತ್ತರ ಕರ್ನಾಟಕದ ಮಂದಿ ನೆರೆಯಿಂದ ತತ್ತರಿಸಿದ್ದಾರೆ. ಪ್ರಧಾನಿಗಳು ಈ ಬಗ್ಗೆ ಚಕಾರ ಎತ್ತಿಲ್ಲ, ಕೇಂದ್ರ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು.

ಇನ್ನು ಪರಿಹಾರ ನೀಡಲು ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದು ಬಿಎಸ್​ವೈ ಹೇಳಿದ್ದಾರೆ. ಇದು ಸರಿಯಿಲ್ಲ, ಸಂಸದರ ಕಿವಿ ಹಿಂಡಿ ಪರಿಹಾರ ತನ್ನಿ, ಹಳ್ಳಿಗಳಲ್ಲಿ 10 ಕೋಟಿ ಕೊಟ್ಟರೆ ಅವರ ಹೆಸರನ್ನು ಆ ಗ್ರಾಮಕ್ಕೆ ಇಡುವುದಾಗಿ ಸರ್ಕಾರ ಹೇಳಿದೆ. ಹಳ್ಳಿಗಳಿಗೆ ಅದರದ್ದೇ ಆದ ಪರಂಪರೆ ಇರುತ್ತೆ, ಹಣ ಕೊಟ್ಟ ಕೂಡಲೇ ಅವರ ಹೆಸರು ಇಡುವುದು ಸರಿಯಾದ ಕ್ರಮವಲ್ಲ. ಪರಂಪರೆಗಳನ್ನು ಮಾರಾಟ ಮಾಡಿ ತುಘಲಕ್ ದರ್ಬಾರ್ ಮಾಡಲು ಸರ್ಕಾರ ಹೊರಟಿದೆ‌. ನೆರವು ನೀಡಲು ನಾವು ಸಿದ್ದರಿದ್ದು, ಈ ರೀತಿಯ ಕ್ರಮ ಸರ್ಕಾರ ಕೈಬಿಡಲಿ ಎಂದು ಗುಡುಗಿದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಫೋನ್ ಟ್ರ್ಯಾಪ್ ಮಾಡಿ ಸರ್ಕಾರ ಉಳಿಸಿಕೊಳ್ಳೊ ಅಗತ್ಯ‌ ನಮಗೆ ಇರಲಿಲ್ಲ, ಬಿಜೆಪಿ ಶಾಸಕರನ್ನು‌ ಖರೀದಿ ಮಾಡಿದ್ದರೆ ಸಾಕಿತ್ತು, ಆದರೆ ಈ ಹೀನ ಕೃತ್ಯಕ್ಕೆ ನಾವು ಇಳಿಯಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಶರವಣ್ ಕಿಡಿಕಾರಿದ್ದಾರೆ..

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ರ್ಯಾಪ್ ಆರೋಪ ಸುಳ್ಳು, ನಮಗೆ ಆ ಅಗತ್ಯತೆ ಇರಲಿಲ್ಲ, ಆಪರೇಶನ್ ಜೆಡಿಎಸ್ ಮಾಡಿದ್ದರೆ ಸಾಕಿತ್ತು, ಆದರೆ ಈ ಕೆಟ್ಟ ಕೆಲಸಕ್ಕೆ ನಾವು ಇಳಿದಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ 25 ದಿನ ಆಗಿದ್ದರು ಕ್ಯಾಬಿನೆಟ್ ರಚನೆಯಾಗಿಲ್ಲ. ಉತ್ತರ ಕರ್ನಾಟಕದ ಮಂದಿ ನೆರೆಯಿಂದ ತತ್ತರಿಸಿದ್ದಾರೆ. ಪ್ರಧಾನಿಗಳು ಈ ಬಗ್ಗೆ ಚಕಾರ ಎತ್ತಿಲ್ಲ, ಕೇಂದ್ರ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು..

10ಕೋಟಿ ಕೊಟ್ರೆ ಊರಿಗೆ ಹೆಸರು; ವಿರೋಧ

ಪರಿಹಾರ ನೀಡಲು ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದು ಬಿಎಸ್ ವೈ ಹೇಳಿದ್ದಾರೆ, ಇದು ಸರಿಯಿಲ್ಲ, ಸಂಸದರ ಕಿವಿ ಹಿಂಡಿ ಪರಿಹಾರ ತನ್ನಿ, ಹಳ್ಳಿಗಳಲ್ಲಿ 10 ಕೋಟಿ ಕೊಟ್ಟರೆ ಅವರ ಹೆಸರನ್ನು ಆ ಗ್ರಾಮಕ್ಕೆ ಇಡುವುದಾಗಿ ಸರ್ಕಾರ ಹೇಳಿದೆ, ಹಳ್ಳಿಗಳಿಗೆ ಅದರದ್ದೆ ಆದ ಪರಂಪರ ಇರುತ್ತೆ, ಹಣ ಕೊಟ್ಟ ಕೂಡಲೇ ಅವರ ಹೆಸರು ಇಡುವುದು ಸರಿಯಾದ ಕ್ರಮವಲ್ಲ. ಪರಂಪರೆಗಳನ್ನು ಮಾರಾಟ ಮಾಡುವ ತುಘಲಕ್ ದರ್ಬಾರ್ ಮಾಡಲು ಸರ್ಕಾರ ಹೊರಟಿದೆ‌. ನೆರವು ನೀಡಲು ನಾವು ಸಿದ್ದರಿದ್ದು, ಈ ರೀತಿ ಕ್ರಮ ಸರ್ಕಾರ ಕೈಬಿಡಲಿ ಎಂದು ಗುಡುಗಿದ್ದಾರೆ..

ಪ್ಲೊ..

ಬೈಟ್; ಶರವಣ್.. ವಿಧಾನಪರಿಷತ್ ಸದಸ್ಯ...


Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಫೋನ್ ಟ್ರ್ಯಾಪ್ ಮಾಡಿ ಸರ್ಕಾರ ಉಳಿಸಿಕೊಳ್ಳೊ ಅಗತ್ಯ‌ ನಮಗೆ ಇರಲಿಲ್ಲ, ಬಿಜೆಪಿ ಶಾಸಕರನ್ನು‌ ಖರೀದಿ ಮಾಡಿದ್ದರೆ ಸಾಕಿತ್ತು, ಆದರೆ ಈ ಹೀನ ಕೃತ್ಯಕ್ಕೆ ನಾವು ಇಳಿಯಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಶರವಣ್ ಕಿಡಿಕಾರಿದ್ದಾರೆ..

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್ ಟ್ರ್ಯಾಪ್ ಆರೋಪ ಸುಳ್ಳು, ನಮಗೆ ಆ ಅಗತ್ಯತೆ ಇರಲಿಲ್ಲ, ಆಪರೇಶನ್ ಜೆಡಿಎಸ್ ಮಾಡಿದ್ದರೆ ಸಾಕಿತ್ತು, ಆದರೆ ಈ ಕೆಟ್ಟ ಕೆಲಸಕ್ಕೆ ನಾವು ಇಳಿದಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿ 25 ದಿನ ಆಗಿದ್ದರು ಕ್ಯಾಬಿನೆಟ್ ರಚನೆಯಾಗಿಲ್ಲ. ಉತ್ತರ ಕರ್ನಾಟಕದ ಮಂದಿ ನೆರೆಯಿಂದ ತತ್ತರಿಸಿದ್ದಾರೆ. ಪ್ರಧಾನಿಗಳು ಈ ಬಗ್ಗೆ ಚಕಾರ ಎತ್ತಿಲ್ಲ, ಕೇಂದ್ರ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು..

10ಕೋಟಿ ಕೊಟ್ರೆ ಊರಿಗೆ ಹೆಸರು; ವಿರೋಧ

ಪರಿಹಾರ ನೀಡಲು ನೋಟ್ ಪ್ರಿಂಟ್ ಮಾಡ್ತಿಲ್ಲ ಎಂದು ಬಿಎಸ್ ವೈ ಹೇಳಿದ್ದಾರೆ, ಇದು ಸರಿಯಿಲ್ಲ, ಸಂಸದರ ಕಿವಿ ಹಿಂಡಿ ಪರಿಹಾರ ತನ್ನಿ, ಹಳ್ಳಿಗಳಲ್ಲಿ 10 ಕೋಟಿ ಕೊಟ್ಟರೆ ಅವರ ಹೆಸರನ್ನು ಆ ಗ್ರಾಮಕ್ಕೆ ಇಡುವುದಾಗಿ ಸರ್ಕಾರ ಹೇಳಿದೆ, ಹಳ್ಳಿಗಳಿಗೆ ಅದರದ್ದೆ ಆದ ಪರಂಪರ ಇರುತ್ತೆ, ಹಣ ಕೊಟ್ಟ ಕೂಡಲೇ ಅವರ ಹೆಸರು ಇಡುವುದು ಸರಿಯಾದ ಕ್ರಮವಲ್ಲ. ಪರಂಪರೆಗಳನ್ನು ಮಾರಾಟ ಮಾಡುವ ತುಘಲಕ್ ದರ್ಬಾರ್ ಮಾಡಲು ಸರ್ಕಾರ ಹೊರಟಿದೆ‌. ನೆರವು ನೀಡಲು ನಾವು ಸಿದ್ದರಿದ್ದು, ಈ ರೀತಿ ಕ್ರಮ ಸರ್ಕಾರ ಕೈಬಿಡಲಿ ಎಂದು ಗುಡುಗಿದ್ದಾರೆ..

ಪ್ಲೊ..

ಬೈಟ್; ಶರವಣ್.. ವಿಧಾನಪರಿಷತ್ ಸದಸ್ಯ...


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.