ETV Bharat / city

ಮನೆ ಬಾಡಿಗೆ ಹಣ ಬಾಕಿ ಪ್ರಕರಣ...ತಂದೆಯೊಂದಿಗೆ ಠಾಣೆಗೆ ಹಾಜರಾದ ನಟ ಆದಿತ್ಯಾ

author img

By

Published : May 16, 2019, 8:21 PM IST

ನಟ ಆದಿತ್ಯಾ ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರಂತೆ. ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ. ಈ ಬಗ್ಗೆ ಕಾನೂನು ಹೋರಾಟ​ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆದಿತ್ಯಾ

ಬೆಂಗಳೂರು: ಮನೆ ಬಾಡಿಗೆ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಆದಿತ್ಯ ಹಾಗೂ ಅವರ ತಂದೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪೊಲೀಸ್​ ಎದುರು ಹಾಜರಾಗಿದ್ದಾರೆ. ಇಂದು ಸದಾಶಿವನಗರ ಠಾಣೆಗೆ ಆಗಮಿಸಿ ತನಿಖಾಧಾಕಾರಿ ಎದುರು ವಿಚಾರಣೆಗೊಳಪಟ್ಟಿದ್ದಾರೆ.

ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರಂತೆ. ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ. ಈ ಬಗ್ಗೆ ಕಾನೂನು ಹೋರಾಟ​ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ನಟ ಆದಿತ್ಯಾ ಕುಟುಂಬದ ವಿರುದ್ಧ ಮನೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಆರೋಪ ಕೇಳಿ ಬಂದಿತ್ತು. 7 ತಿಂಗಳಿನಿಂದ 2.88 ಲಕ್ಷ ಬಾಡಿಗೆ ಉಳಿಸಿಕೊಂಡಿದ್ದಾರೆ. ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನೆಡೆಸಿದ್ದಾರೆ ಅಂತಾ ಮನೆ ಮಾಲೀಕ ಪ್ರಸನ್ನ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ಬೆಂಗಳೂರು: ಮನೆ ಬಾಡಿಗೆ ಬಾಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಆದಿತ್ಯ ಹಾಗೂ ಅವರ ತಂದೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪೊಲೀಸ್​ ಎದುರು ಹಾಜರಾಗಿದ್ದಾರೆ. ಇಂದು ಸದಾಶಿವನಗರ ಠಾಣೆಗೆ ಆಗಮಿಸಿ ತನಿಖಾಧಾಕಾರಿ ಎದುರು ವಿಚಾರಣೆಗೊಳಪಟ್ಟಿದ್ದಾರೆ.

ವಿಚಾರಣೆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರಂತೆ. ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ. ಈ ಬಗ್ಗೆ ಕಾನೂನು ಹೋರಾಟ​ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ನಟ ಆದಿತ್ಯಾ ಕುಟುಂಬದ ವಿರುದ್ಧ ಮನೆ ಬಾಡಿಗೆ ಬಾಕಿ ಉಳಿಸಿಕೊಂಡಿರುವ ಆರೋಪ ಕೇಳಿ ಬಂದಿತ್ತು. 7 ತಿಂಗಳಿನಿಂದ 2.88 ಲಕ್ಷ ಬಾಡಿಗೆ ಉಳಿಸಿಕೊಂಡಿದ್ದಾರೆ. ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನೆಡೆಸಿದ್ದಾರೆ ಅಂತಾ ಮನೆ ಮಾಲೀಕ ಪ್ರಸನ್ನ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

Intro:Body:
ಗೂಂಡಾಗಳನ್ನು ಕರೆಸಿ‌ ಮನೆ ಬಳಿ ಗಲಾಟೆ ಮಾಡಿಸಿಲ್ಲ: ಪೊಲೀಸರ ಮುಂದೆ ಹಾಜರಾಗಿ ರಾಜೇಂದ್ರ ಸಿಂಗ್ ಬಾಬು ಸ್ಪಷ್ಟನೆ

ಬೆಂಗಳೂರು:
ಸ್ಯಾಂಡಲ್ ವುಡ್ ನಟ ಆದಿತ್ಯ ಮನೆ ಬಾಡಿಗೆ ಕಟ್ಟದ ಅರೋಪ ವಿಚಾರಕ್ಕೆ ಸಂಬಂಧಿಸಿದಂತೆ ನಟ ಆದಿತ್ಯ ಹಾಗೂ ತಂದೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಇಂದು ಸದಾಶಿವನಗರ ಠಾಣಾ ಪೋಲೀಸರ ಮುಂದೆ ಹಾಜರಾಗಿ ಸ್ಪಷ್ಟನೆ ನೀಡಿದ್ದಾರೆ. ಮನೆ ಮಾಲೀಕ ಪ್ರಸನ್ನ ದೂರು ನೀಡಿದ್ದ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗುವಂತೆ ಪೊಲೀಸರು ನೋಟೀಸ್ ನೀಡಿದ್ದರು. ಈ ಸಂಬಂಧ ಹಾಜರಾಗಿ ನಾವು ಗೂಂಡಾಗಳನ್ನು ಕರೆಸಿ ಮನೆ ಮಾಲೀಕರ ಮೇಲೆ ಗಲಾಟೆ ಮಾಡಿಸಿಲ್ಲ, ಆರೋಪ ಸಂಬಂಧ ವಿಚಾರಣೆ ಕೋರ್ಟ್ ನಲ್ಲಿದೆ. ಈ ಬಗ್ಗೆ ಕೋರ್ಟ್ ನಲ್ಲಿ ಪ್ರಶ್ನಿಸಿ,‌ ಕಾನೂನು ಹೋರಾಟ ನಡೆಸುತ್ತೇವೆ ಎಂದಿದ್ದಾರೆ. ನಾಲ್ಕು ವರ್ಷಗಳಿಂದ ೨ ಲಕ್ಷದ ೮೮ ಸಾವಿರ ಬಾಕಿ ಮನೆ ಬಾಡಿಗೆ ಉಳಿಸಿಕೊಂಡಿದ್ದ ಆರೋಪ ಆದಿತ್ಯ ಕುಟುಂಬದ ವಿರುದ್ಧ ಕೇಳಿ ಬಂದಿತ್ತು. ಇದನ್ನ ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನೆಡೆಸಿದ್ದಾರೆ ಅಂತಾ ಮನೆ ಮಾಲೀಕ ಪ್ರಸನ್ನ ದೂರು ನೀಡಿದ್ದರು.Conclusion:Video mojodalli bartide

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.