ETV Bharat / city

12 ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ: ಮಾಜಿ ಡಿಸಿಎಂ, ಮಾಜಿ ಸಚಿವರಿಗೂ ಕೊಕ್​​ - ಸಿಎಂ ಬಸವರಾಜ ಬೊಮ್ಮಾಯಿ

ಮಾಜಿ ಸಿಎಂ ಬಿಎಸ್​ವೈ ಸಂಪುಟದಂತೆ ಈ ಬಾರಿಯೂ ಕೂಡಾ ಹಲವು ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿಲ್ಲ. ಎಸ್​ ಸುರೇಶ್​ಕುಮಾರ್​, ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ ಸೇರಿದಂತೆ ಪ್ರಮುಖರಿಗೆ ಕೊಕ್​ ನೀಡಲಾಗಿದೆ.

Karanataka new cabinet and district preferences
ಈಗಲೂ ಕೆಲ ಜಿಲ್ಲೆಗಳಿಗೆ ಸಿಗದ ಪ್ರಾತಿನಿಧ್ಯ: ಮಾಜಿ ಡಿಸಿಎಂ, ಮಾಜಿ ಸಚಿವರಿಗೂ ಕೊಕ್​​
author img

By

Published : Aug 4, 2021, 1:21 PM IST

ಬೆಂಗಳೂರು: ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಾ ಕೆಲವೊಂದು ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ. ಈ ಬಾರಿ ಸಚಿವ ಸಂಪುಟದಲ್ಲಿ ಸುಮಾರು 12 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಆರು ಜಿಲ್ಲೆಗಳಿಂದ ತಲಾ ಇಬ್ಬರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲೂ 11 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಮತ್ತೆ ಈ ಸಂಪುಟದಲ್ಲೂ ಅದೇ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಆ ಜಿಲ್ಲೆಗಳೆಂದರೆ..

  • ಮೈಸೂರು
  • ಕಲಬುರಗಿ
  • ರಾಮನಗರ
  • ಕೊಡಗು
  • ರಾಯಚೂರು
  • ಹಾಸನ
  • ವಿಜಯಪುರ
  • ಬಳ್ಳಾರಿ
  • ದಾವಣಗೆರೆ
  • ಕೋಲಾರ
  • ಯಾದಗಿರಿ
  • ಚಿಕ್ಕಮಗಳೂರು

ಸಚಿವ ಸ್ಥಾನಕ್ಕಾಗಿ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಕೆಲವರಿಗೆ ಭಾರಿ ನಿರಾಸೆಯಾಗಿದೆ. ಬಿಎಸ್​ವೈ ಸಂಪುಟದಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್ ಸೇರಿ 6 ಮಂದಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ. ಜಗದೀಶ್ ಶೆಟ್ಟರ್ ಸ್ವಇಚ್ಛೆಯಿಂದಲೇ ಸಂಪುಟ ಸೇರ್ಪಡೆಯಾಗಲು ನಿರಾಕರಿಸಿದ್ದಾರೆ.​

  • ಎಸ್. ಸುರೇಶ್ ಕುಮಾರ್
  • ಅರವಿಂದ ಲಿಂಬಾವಳಿ
  • ಲಕ್ಷ್ಮಣ ಸವದಿ
  • ಸಿ.ಪಿ.ಯೋಗೇಶ್ವರ್
  • ಆರ್.ಶಂಕರ್
  • ಶ್ರೀಮಂತ ಪಾಟೀಲ್

ಬೆಂಗಳೂರು: ಪ್ರತಿ ಬಾರಿಯಂತೆ ಈ ಬಾರಿಯೂ ಕೂಡಾ ಕೆಲವೊಂದು ಜಿಲ್ಲೆಗಳು ಸಚಿವ ಸ್ಥಾನದಿಂದ ವಂಚಿತವಾಗಿವೆ. ಈ ಬಾರಿ ಸಚಿವ ಸಂಪುಟದಲ್ಲಿ ಸುಮಾರು 12 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಆರು ಜಿಲ್ಲೆಗಳಿಂದ ತಲಾ ಇಬ್ಬರು ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂಪುಟದಲ್ಲೂ 11 ಜಿಲ್ಲೆಗಳಿಗೆ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಮತ್ತೆ ಈ ಸಂಪುಟದಲ್ಲೂ ಅದೇ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಆ ಜಿಲ್ಲೆಗಳೆಂದರೆ..

  • ಮೈಸೂರು
  • ಕಲಬುರಗಿ
  • ರಾಮನಗರ
  • ಕೊಡಗು
  • ರಾಯಚೂರು
  • ಹಾಸನ
  • ವಿಜಯಪುರ
  • ಬಳ್ಳಾರಿ
  • ದಾವಣಗೆರೆ
  • ಕೋಲಾರ
  • ಯಾದಗಿರಿ
  • ಚಿಕ್ಕಮಗಳೂರು

ಸಚಿವ ಸ್ಥಾನಕ್ಕಾಗಿ ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಕೆಲವರಿಗೆ ಭಾರಿ ನಿರಾಸೆಯಾಗಿದೆ. ಬಿಎಸ್​ವೈ ಸಂಪುಟದಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್ ಸೇರಿ 6 ಮಂದಿಗೆ ಸಚಿವ ಸ್ಥಾನ ನಿರಾಕರಿಸಲಾಗಿದೆ. ಜಗದೀಶ್ ಶೆಟ್ಟರ್ ಸ್ವಇಚ್ಛೆಯಿಂದಲೇ ಸಂಪುಟ ಸೇರ್ಪಡೆಯಾಗಲು ನಿರಾಕರಿಸಿದ್ದಾರೆ.​

  • ಎಸ್. ಸುರೇಶ್ ಕುಮಾರ್
  • ಅರವಿಂದ ಲಿಂಬಾವಳಿ
  • ಲಕ್ಷ್ಮಣ ಸವದಿ
  • ಸಿ.ಪಿ.ಯೋಗೇಶ್ವರ್
  • ಆರ್.ಶಂಕರ್
  • ಶ್ರೀಮಂತ ಪಾಟೀಲ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.