ETV Bharat / city

ಉದ್ದೇಶಿತ ಕೈಗಾರಿಕೆ ಸ್ಥಾಪನೆಗೆ ವಿಳಂಬ: ಮತದಾನ ಬಹಿಷ್ಕರಿಸುವುದಾಗಿ ಬಳ್ಳಾರಿ ರೈತರ ಎಚ್ಚರಿಕೆ - undefined

ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ಕುಡುತಿನಿ, ಹರಗಿನಡೋಣಿ, ವೇಣಿ ವೀರಾಪುರ, ಸಿದ್ಧಮ್ಮನಹಳ್ಳಿ, ಕೊಳಗಲ್ಲು ಸೇರಿದಂತೆ ಇತರೆ 12 ಗ್ರಾಮಗಳ ರೈತರು ಈ ಬಾರಿ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬಳ್ಳಾರಿಯಲ್ಲಿ ರೈತರ ಸುದ್ದಿಗೋಷ್ಠಿ
author img

By

Published : Apr 4, 2019, 5:47 PM IST

ಬಳ್ಳಾರಿ: ಉದ್ದೇಶಿತ ಕೈಗಾರಿಕೆ, ಕಾರ್ಖಾನೆಗಳ ಸ್ಥಾಪನೆ, ನಿರುದ್ಯೋಗ ಭತ್ಯೆ ಮತ್ತು ಭೂ ಪರಿಹಾರ ಹೆಚ್ಚಿಸುವಲ್ಲಿ ವಿಳಂಬ ನೀತಿಯನ್ನ ಅನುಸರಿಸುತ್ತಿರುವ ಹಿನ್ನಲೆ ಜಿಲ್ಲೆಯ ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ವಿವಿಧ ಗ್ರಾಮಗಳ ರೈತರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಕೊಳಗಲ್ಲು ಗ್ರಾಮದ ರೈತ ವಿರುಪಾಕ್ಷಪ್ಪ ಮಾತನಾಡಿ, ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ಕುಡುತಿನಿ, ಹರಗಿನಡೋಣಿ, ವೇಣಿ ವೀರಾಪುರ, ಸಿದ್ಧಮ್ಮನಹಳ್ಳಿ, ಕೊಳಗಲ್ಲು ಸೇರಿದಂತೆ ಇತರೆ 12 ಗ್ರಾಮಗಳ ರೈತರು ಈ ಬಾರಿ ನಡೆಯಲಿರುವ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಬಳ್ಳಾರಿಯಲ್ಲಿ ರೈತರ ಸುದ್ದಿಗೋಷ್ಟಿ

ಕೆಐಡಿಬಿಯಿಂದ ಬ್ರಹ್ಮಿಣಿ, ಅರ್ಸೆಲರ್ ಮಿತ್ತಲ್ ಹಾಗೂ ಎನ್ಎಂಡಿಸಿ ಕಂಪನಿಗಳು ಸುಮಾರು 10,000 ಎಕರೆಯನ್ನ ವಶಪಡಿಸಿಕೊಂಡಿವೆ. ಅತ್ಯಂತ ಕಡಿಮೆ ದರದಲ್ಲಿ ರೈತರಿಂದ ಭೂಮಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ತುಕರಾಂ ವಿರುದ್ಧ ಗುಡುಗು:

ವೈದ್ಯಕೀಯ ಶಿಕ್ಷಣ ಸಚಿವ ಈ. ತುಕರಾಂ ಅವರು ಕಳೆದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ್ರೂ ಉದ್ದೇಶಿತ ಕೈಗಾರಿಕೆ ಕಂಪನಿಯಿಂದ ಕಾರ್ಖಾನೆಯನ್ನ ಸ್ಥಾಪಿಸಲು ಮುಂದಾಗಿಲ್ಲ. ನಿರುದ್ಯೋಗ ಭತ್ಯೆ ಹಾಗೂ ಭೂ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಐಟಿಯು ಮುಖಂಡ ಜೆ.ಸತ್ಯಬಾಬು ದೂರಿದರು. ಅಲ್ಲದೆ, ಈ ಸಂಬಂಧ ಸಚಿವರನ್ನ ಭೇಟಿಯಾಗಲು ಐದಾರು ಬಾರಿ ಮನೆ ಹಾಗೂ ಕಚೇರಿಗೆ ಬಳಿ ತೆರಳಿದ್ರೂ ಪ್ರಯೋಜನವಾಗಿಲ್ಲ ಎಂದರು.

ಅಲ್ಲದೇ, ಯಾವುದೇ ರೀತಿಯ ಸ್ಪಂದನೆ ಸಚಿವರಿಂದ ದೊರಕುತ್ತಿಲ್ಲ. ಸಚಿವರ ವಿರುದ್ಧವೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ರೈತರು ಎಚ್ಚರಿಕೆ ರವಾನಿಸಿದ್ದಾರೆ.

ಬಳ್ಳಾರಿ: ಉದ್ದೇಶಿತ ಕೈಗಾರಿಕೆ, ಕಾರ್ಖಾನೆಗಳ ಸ್ಥಾಪನೆ, ನಿರುದ್ಯೋಗ ಭತ್ಯೆ ಮತ್ತು ಭೂ ಪರಿಹಾರ ಹೆಚ್ಚಿಸುವಲ್ಲಿ ವಿಳಂಬ ನೀತಿಯನ್ನ ಅನುಸರಿಸುತ್ತಿರುವ ಹಿನ್ನಲೆ ಜಿಲ್ಲೆಯ ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ವಿವಿಧ ಗ್ರಾಮಗಳ ರೈತರು ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಟಿಯಲ್ಲಿ ಕೊಳಗಲ್ಲು ಗ್ರಾಮದ ರೈತ ವಿರುಪಾಕ್ಷಪ್ಪ ಮಾತನಾಡಿ, ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ಕುಡುತಿನಿ, ಹರಗಿನಡೋಣಿ, ವೇಣಿ ವೀರಾಪುರ, ಸಿದ್ಧಮ್ಮನಹಳ್ಳಿ, ಕೊಳಗಲ್ಲು ಸೇರಿದಂತೆ ಇತರೆ 12 ಗ್ರಾಮಗಳ ರೈತರು ಈ ಬಾರಿ ನಡೆಯಲಿರುವ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ಬಳ್ಳಾರಿಯಲ್ಲಿ ರೈತರ ಸುದ್ದಿಗೋಷ್ಟಿ

ಕೆಐಡಿಬಿಯಿಂದ ಬ್ರಹ್ಮಿಣಿ, ಅರ್ಸೆಲರ್ ಮಿತ್ತಲ್ ಹಾಗೂ ಎನ್ಎಂಡಿಸಿ ಕಂಪನಿಗಳು ಸುಮಾರು 10,000 ಎಕರೆಯನ್ನ ವಶಪಡಿಸಿಕೊಂಡಿವೆ. ಅತ್ಯಂತ ಕಡಿಮೆ ದರದಲ್ಲಿ ರೈತರಿಂದ ಭೂಮಿಯನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ತುಕರಾಂ ವಿರುದ್ಧ ಗುಡುಗು:

ವೈದ್ಯಕೀಯ ಶಿಕ್ಷಣ ಸಚಿವ ಈ. ತುಕರಾಂ ಅವರು ಕಳೆದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ್ರೂ ಉದ್ದೇಶಿತ ಕೈಗಾರಿಕೆ ಕಂಪನಿಯಿಂದ ಕಾರ್ಖಾನೆಯನ್ನ ಸ್ಥಾಪಿಸಲು ಮುಂದಾಗಿಲ್ಲ. ನಿರುದ್ಯೋಗ ಭತ್ಯೆ ಹಾಗೂ ಭೂ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಐಟಿಯು ಮುಖಂಡ ಜೆ.ಸತ್ಯಬಾಬು ದೂರಿದರು. ಅಲ್ಲದೆ, ಈ ಸಂಬಂಧ ಸಚಿವರನ್ನ ಭೇಟಿಯಾಗಲು ಐದಾರು ಬಾರಿ ಮನೆ ಹಾಗೂ ಕಚೇರಿಗೆ ಬಳಿ ತೆರಳಿದ್ರೂ ಪ್ರಯೋಜನವಾಗಿಲ್ಲ ಎಂದರು.

ಅಲ್ಲದೇ, ಯಾವುದೇ ರೀತಿಯ ಸ್ಪಂದನೆ ಸಚಿವರಿಂದ ದೊರಕುತ್ತಿಲ್ಲ. ಸಚಿವರ ವಿರುದ್ಧವೇ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ರೈತರು ಎಚ್ಚರಿಕೆ ರವಾನಿಸಿದ್ದಾರೆ.

Intro:ಉದ್ದೇಶಿತ ಕೈಗಾರಿಕೆ ಕಾರ್ಖಾನೆ ಸ್ಥಾಪನೆಗೆ ವಿಳಂಬ..
ವಿವಿಧ ಗ್ರಾಮಗಳ ರೈತರು ಮತದಾನ ಬಹಿಷ್ಕರಿಸುವ ಎಚ್ಚರಿಕೆ!
ಬಳ್ಳಾರಿ: ಉದ್ದೇಶಿತ ಕೈಗಾರಿಕೆ ಕಾರ್ಖಾನೆಗಳ ಸ್ಥಾಪನೆ, ನಿರುದ್ಯೋಗ ಭತ್ಯೆ ಮತ್ತು ಭೂ ಪರಿಹಾರ ಹೆಚ್ಚಿಸುವಲ್ಲಿ ವಿಳಂಬ ನೀತಿಯನ್ನ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ವಿವಿಧ ಗ್ರಾಮಗಳ ರೈತರು ಮತದಾನ ಬಹಿಷ್ಕರಿಸುವ ಎಚ್ಚರಿಕೆಯನ್ನ ನೀಡಿದ್ದಾರೆ.
ಬಳ್ಳಾರಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೊಳಗಲ್ಲು ಗ್ರಾಮದ ರೈತ ವಿರುಪಾಕ್ಷಪ್ಪ ಅವರು ಮಾತನಾಡಿ, ಬಳ್ಳಾರಿ ಮತ್ತು ಕುರುಗೋಡು ತಾಲೂಕಿನ ಕುಡುತಿನಿ, ಹರಗಿನಡೋಣಿ, ವೇಣಿ ವೀರಾಪುರ, ಸಿದ್ಧಮ್ಮನಹಳ್ಳಿ, ಕೊಳಗಲ್ಲು ಸೇರಿದಂತೆ ಇತರೆ ಹನ್ನೆರಡು ಗ್ರಾಮಗಳ ರೈತರು ಈ ಬಾರಿ ನಡೆಯಲಿರುವ ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳುವುದಾಗಿ
ಅವರು ಈ ವೇಳೆ ಎಚ್ಚರಿಕೆ ನೀಡಿದ್ದಾರೆ.
ಕೆಐಡಿಬಿಯಿಂದ ಬ್ರಹ್ಮಿಣಿ, ಅರ್ಸೆಲರ್ ಮಿತ್ತಲ್ ಹಾಗೂ
ಎನ್ ಎಂಡಿಸಿ ಕಂಪನಿಗಳಿಗೆ ಸರಿಸುಮಾರು 10,000 ಎಕರೆಯನ್ನ ವಶಪಡಿಸಿಕೊಂಡಿದ್ದು, ಅತ್ಯಂತ ಕಡಿಮೆ
ದರದಲ್ಲಿ ರೈತರಿಂದ ಭೂಮಿಯನ್ನ ವಶಪಡಿಸಿಕೊಳ್ಳ
ಲಾಗಿದೆ ಎಂದರು.






Body:ಸಚಿವ ತುಕರಾಂ ವಿರುದ್ಧ ಗುಡುಗು: ವೈದ್ಯಕೀಯ ಶಿಕ್ಷಣ ಸಚಿವ ಈ.ತುಕರಾಂ ಅವರು ಕಳೆದ ಮೂರುಬಾರಿ ಶಾಸಕರಾಗಿ ಆಯ್ಕೆ ಯಾದ್ರೂ ಉದ್ದೇಶಿತ ಕೈಗಾರಿಕೆ ಕಂಪನಿಯಿಂದ ಕಾರ್ಖಾನೆಯ ನ್ನ ಸ್ಥಾಪಿಸಲು ಮುಂದಾಗಿಲ್ಲ. ನಿರುದ್ಯೋಗ ಭತ್ಯೆ ಹಾಗೂ ಭೂ ಪರಿಹಾರ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಸಿಐಟಿಯು ಮುಖಂಡ ಜೆ.ಸತ್ಯಬಾಬು ದೂರಿದರು.
ಈ ಸಂಬಂಧ ಸಚಿವರನ್ನ ಭೇಟಿಯಾಗಲು ಐದಾರು ಬಾರಿ
ಮನೆ ಹಾಗೂ ಕಚೇರಿಗೆ ಬಳಿ ತೆರಳಿದ್ರೂ ಪ್ರಯೋಜನ ಆಗಿಲ್ಲ. ಅಲ್ಲದೇ, ಯಾವುದೇ ರೀತಿಯ ಸ್ಪಂದನೆ ದೊರಕುತ್ತಿಲ್ಲ. ಅವರು ಹೀಗೆ ಮುಂದುವರಿದರೆ, ಸಚಿವರ ವಿರುದ್ಧವೇ ಮುಂದಿನ ದಿನ ಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.





Conclusion:R_KN_BEL_02_040419_CITU_PRESS_MEET_VEERESH GK

R_KN_BEL_03_040419_CITU_PRESS_MEET_VEERESH GK

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.