ETV Bharat / city

ಕಾಂಗ್ರೆಸ್‌ ಎಂಎಲ್‌ಸಿ ಕೆ ಸಿ ಕೊಂಡ್ಯಯ ಅವರಿಗೆ ಬಿಜೆಪಿ ನಾಯಕರಿಂದ ಅಗೌರವ..

author img

By

Published : Oct 5, 2019, 11:12 PM IST

ಆರೋಗ್ಯ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಲೋಕಸಭಾ ಸಂಸದ ವೈ.ದೇವೆಂದ್ರಪ್ಪ ಅವರು ವೇದಿಕೆ ಮೇಲೆ ಕೆ ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

BJP leaders

ಬಳ್ಳಾರಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಲೋಕಸಭಾ ಸಂಸದ ವೈ.ದೇವೆಂದ್ರಪ್ಪ ಅವರು ವೇದಿಕೆ ಮೇಲೆ ಕೆ.ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ್ದಾರೆ ಎನ್ನಲಾಗಿದೆ.

ಕೆ.ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ ಬಿಜೆಪಿ ನಾಯಕರು..

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೆ.ಸಿ ಕೊಂಡ್ಯಯ ಅವರು ಭಾಗವಹಿಸಿದ್ದರು. ಜೊತೆಗೆ ಬಿಜೆಪಿಯ ಸಚಿವ, ಶಾಸಕರು, ಸಂಸದರು ಸಹ ಕಾರ್ಯಕ್ರಮಕ್ಕೆ ಭಾಗಹಿಸಿದ್ದು, ವೇದಿಕೆ ಹತ್ತಿದ ವಿಧಾನ ಪರಿಷತ್‌ ಸದಸ್ಯರನ್ನು ಮಾತನಾಡಿಸದೇ, ಬರೀ ಕೈಗಳ ಮೂಲಕ ಮುಂದೆ ಕುರ್ಚಿ ಇದೆ ಹೋಗಿ ಎಂದರು. ನಂತರ ಭೂಮಿ ಪೂಜೆಯ ಸ್ತಂಭಗಳ ಉದ್ಘಾಟನೆಗೆ ಕರೆಯದೇ ಬಿಜೆಪಿಯ ಸಚಿವ, ಶಾಸಕ ಮತ್ತು ಸಂಸದರು ಹೋಗಿದ್ದು, ಕೆ.ಸಿ ಕೊಂಡ್ಯಯ ವೇದಿಕೆ ಮೇಲೆ ಒಬ್ಬರೆ ಇದ್ದರು.

ಬಳ್ಳಾರಿ ಜಿಲ್ಲೆ ವಿಭಜನೆಗೆ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡ್ಯಯ, ಶಾಸಕ ಆನಂದ್ ಸಿಂಗ್ ಜೊತೆಗೆ ಕೈ ಜೋಡಿಸಿದ್ದರು. ಹಾಗೆಯೇ ವಿಜಯನಗರ ಜಿಲ್ಲೆ ಆಗಬೇಕೆಂದು ಒತ್ತಾಯಿಸಿದ್ದರು. ಅದರ ಪರಿಣಾಮವಾಗಿ ಬಿಜೆಪಿಯ ಸಚಿವ, ಶಾಸಕರು, ಸಂಸದರು ಹೀಗೆ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬಳ್ಳಾರಿ: ಆರೋಗ್ಯ ಸಚಿವ ಬಿ.ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಲೋಕಸಭಾ ಸಂಸದ ವೈ.ದೇವೆಂದ್ರಪ್ಪ ಅವರು ವೇದಿಕೆ ಮೇಲೆ ಕೆ.ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ್ದಾರೆ ಎನ್ನಲಾಗಿದೆ.

ಕೆ.ಸಿ ಕೊಂಡ್ಯಯ ಅವರಿಗೆ ಅಗೌರವ ತೋರಿದ ಬಿಜೆಪಿ ನಾಯಕರು..

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೆ.ಸಿ ಕೊಂಡ್ಯಯ ಅವರು ಭಾಗವಹಿಸಿದ್ದರು. ಜೊತೆಗೆ ಬಿಜೆಪಿಯ ಸಚಿವ, ಶಾಸಕರು, ಸಂಸದರು ಸಹ ಕಾರ್ಯಕ್ರಮಕ್ಕೆ ಭಾಗಹಿಸಿದ್ದು, ವೇದಿಕೆ ಹತ್ತಿದ ವಿಧಾನ ಪರಿಷತ್‌ ಸದಸ್ಯರನ್ನು ಮಾತನಾಡಿಸದೇ, ಬರೀ ಕೈಗಳ ಮೂಲಕ ಮುಂದೆ ಕುರ್ಚಿ ಇದೆ ಹೋಗಿ ಎಂದರು. ನಂತರ ಭೂಮಿ ಪೂಜೆಯ ಸ್ತಂಭಗಳ ಉದ್ಘಾಟನೆಗೆ ಕರೆಯದೇ ಬಿಜೆಪಿಯ ಸಚಿವ, ಶಾಸಕ ಮತ್ತು ಸಂಸದರು ಹೋಗಿದ್ದು, ಕೆ.ಸಿ ಕೊಂಡ್ಯಯ ವೇದಿಕೆ ಮೇಲೆ ಒಬ್ಬರೆ ಇದ್ದರು.

ಬಳ್ಳಾರಿ ಜಿಲ್ಲೆ ವಿಭಜನೆಗೆ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡ್ಯಯ, ಶಾಸಕ ಆನಂದ್ ಸಿಂಗ್ ಜೊತೆಗೆ ಕೈ ಜೋಡಿಸಿದ್ದರು. ಹಾಗೆಯೇ ವಿಜಯನಗರ ಜಿಲ್ಲೆ ಆಗಬೇಕೆಂದು ಒತ್ತಾಯಿಸಿದ್ದರು. ಅದರ ಪರಿಣಾಮವಾಗಿ ಬಿಜೆಪಿಯ ಸಚಿವ, ಶಾಸಕರು, ಸಂಸದರು ಹೀಗೆ ನಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

Intro:
ಆರೋಗ್ಯ ಸಚಿವ ಬಿ. ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಮತ್ತು ಬಳ್ಳಾರಿ ಲೋಕಸಭಾ ಸಂಸದ ವೈ.ದೇವೆಂದ್ರಪ್ಪ ಅವರಿಂದ ಕೆ.ಸಿ ಕೊಂಡ್ಯಯ ಅಗೌರವ, ವೇದಿಕೆ ಮೇಲೆ ಏರಿದ ನಂತರ ಅವರಿಗೆ ಯಾವುದೇ ಶುಭ ಕೋರದೆ ಮುಂದೆ ಸಿಟಿ ಇದೆ ಹೋಗಿ ಎಂದು ಕೈ ತೋರಿಸಿದ ಬಿಜೆಪಿಯ ಸಚಿವ, ಶಾಸಕರು.ಸಂಸದರು.





Body:ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೆ.ಸಿ.ಕೊಂಡ್ಯಯ ಅವರಿಗೆ ಅಗೌರವಿಸಲಾಯಿತ್ತು.
ವೇದಿಕೆ ಹತ್ತಿರ ವಿಧಾನ ಸಭಾ ಸದಸ್ಯರನ್ನು ಮಾತನಾಡಿಸದೇ, ಬರೀ ಕೈಗಳು ಮೂಲಕ ಮುಂದೆ ಕುರ್ಚಿ ಇದೆ ಹೋಗಿ ಎಂದು ತಿಳಿಸಿದರು. ನಂತರ ಭೂಮಿ ಪೂಜೆಯ ಸ್ತಂಭಗಳ ಉದ್ಘಾಟನೆಗೆ ಕರಿಯದೆ ಬಿಜೆಪಿಯ ಸಚಿವ, ಶಾಸಕ ಮತ್ತು ಸಂಸದರು ಅವರಷ್ಟೆ ಹೋದ್ರು , ನಂತರ ಕೆ.ಸಿ ಕೊಂಡ್ಯಯ ವೇದಿಕೆ ಮೇಲೆ ಒಬ್ಬರೆ ಇದ್ರು.

ಬಳ್ಳಾರಿ ಜಿಲ್ಲೆ ವಿಭಜನೆಗೆ ವಿಧಾನ ಪರಿಷತ್ ಸದಸ್ಯ ಕೆ.ಸಿ ಕೊಂಡ್ಯಯ ಅವರು ವಿಜಯನಗರ ಜಿಲ್ಲೆ ಆಗಲು ಶಾಸಕ ಆನಂದ್ ಸಿಂಗ್ ಜೊತೆಗೆ ಕೈ ಜೋಡಿಸಿದ್ದರು ಹಾಗೇ ವಿಜಯನಗರ ಜಿಲ್ಲೆ ಆಗಬೇಕೆಂದು ಒತ್ತಾಯಿಸಿದವರು ಅದರ ಪರಿಣಾಮವಾಗಿ ಅಗಿರುವ ಶಂಕೆ ಇಂದು ಭೂಮಿ ಪೂಜೆ ಕಾರ್ಯಕ್ರಮದಲ್ಲಿ‌ ವೇದಿಕೆಯಲ್ಲಿ ನಡೆಯಿತು.

ಇದರ ವಿಡಿಯೋ ಇಲ್ಲಿದೆ ನೋಡಿ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.