ETV Bharat / city

ಸಿದ್ದರಾಮಯ್ಯ ಅಹಂಕಾರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​​ಗೆ​​​ ಇತಿಶ್ರೀ: ಶೆಟ್ಟರ್​​​

author img

By

Published : Nov 25, 2019, 9:54 PM IST

ಅಹಂಕಾರ, ದುರಂಕಾರಕ್ಕ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರ ಅಹಂಕಾರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​ಗೆ ನಿರ್ನಾಮ ಆಗುತ್ತೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್​

ಚಿಕ್ಕೋಡಿ: ಅಹಂಕಾರ, ದುರಂಕಾರಕ್ಕ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರ ಅಹಂಕಾರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​ಗೆ ನಿರ್ನಾಮ ಆಗುತ್ತೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಜಗದೀಶ್​ ಶೆಟ್ಟರ್, ಸಚಿವ
ಡಿಸೆಂಬರ್‌ 5ರಂದು ಕಾಗವಾಡ ಉಪ ಚುನಾವಣಾ ಹಿನ್ನೆಲೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪರ ಬೆಂಬಲ ಸಿಗ್ತಿದೆ. ಅಥಣಿ, ಗೋಕಾಕ್​ ಮತ್ತು ಕಾಗವಾಡ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈಗಾಗಲೇ ನೆರೆ ಸಂತ್ರಸ್ತ ಗ್ರಾಮಗಳಲ್ಲಿ ವಿದ್ಯುತ್ ತೊಂದರೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಅದನ್ನ ಬಗೆಹರಿಸಲಾಗುವುದು. ಅಧಿಕಾರಿಗಳು ಭ್ರಷ್ಟಾಚಾರ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.

ಅನರ್ಹ ಶಾಸಕರ ಕುರಿತು ಕೊಟ್ಟ ಕುದುರೆ ಏರದವರು ವೀರನೂ ಅಲ್ಲ, ಧೀರನೂ ಅಲ್ಲ​ ಎಂಬ ಶಾಸಕಿ ಹೆಬ್ಬಾಳ್ಕರ್​ ಹೇಳಿಕೆಗೆ ತಿರುಗೇಟು ನೀಡಿದ‌ ಅವರು, ಹೆಬ್ಬಾಳ್ಕರ್ ಬಗ್ಗೆ ನಾನ್ಯಾಕೆ ಮಾತನಾಡಲಿ. ಅವರ ಹೇಳಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವರು ತಮ್ಮ ಕ್ಷೇತ್ರಕ್ಕ ಸೀಮಿತವಾಗಿರಬೇಕು. ಅವರು ಕೆಟ್ಟದಾಗಿ ಮಾತಾನಾಡಿದರೂ ಅಂತಾ ನಾವು ಏಕೆ ಕೆಟ್ಟದಾಗಿ ಮಾತನಾಡಬೇಕು ಎಂದರು.

ಎಂಟು ಸೀಟ್ ಬರದೇ ಇದ್ರೆ ರಾಜೀನಾಮೆ ಕೊಡ್ತಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಶೆಟ್ಟರ್​, ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲಿವರೆಗೆ ಬಂದಿದೆ ಅಂದ್ರೆ ಅವರು ಏಕಾಂಗಿ ಆಗಿದ್ದಾರೆ. ಉಳಿದ ಕಾಂಗ್ರೆಸ್ ನಾಯಕರ ಸಪೋರ್ಟ್ ಸಿಗುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೆಸೇಜ್ ಸಿದ್ದರಾಮಯ್ಯಗೆ ಹೋಗಿದೆ. ಹೀಗಾಗಿ ಅವರು ಸೋಲುತ್ತೀವಿ. ಈ ಜವಾಬ್ದಾರಿ ಯಾರ ಮೇಲೆ ಹೊರಿಸಬೇಕು ಅಂತಾ ಅದಕ್ಕಾಗಿ ಹೈಕಮಾಂಡ್​ಗೆ ಮೆಸೇಜ್ ಮುಟ್ಟಿಸಿದ್ದಾರೆ. ಈ ಚುನಾವಣೆ ಆದ ಬಳಿಕ ಕಾಂಗ್ರೆಸ್ ಜೀರೋ ಫಲಿತಾಂಶ ಆಗುತ್ತೆ. ಇದರಿಂದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂದರು.

ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಈ ಚುನಾವಣೆಯಲ್ಲಿ ಬಹುಮತ ಸಿಗುತ್ತದೆ. 15 ಸೀಟ್ ಗೆಲ್ಲುತ್ತೇವೆ. ನಮಗೆ ಯಾರದ್ದೂ ಅವಶ್ಯಕತೆ ಇಲ್ಲ. ಯಾರಿಗೂ ಬಾ ಅಂತಾ ಒತ್ತಾಯ ಮಾಡಲ್ಲ. ಅವರಾಗಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಮಾಡ್ತೀವಿ ಎಂದರು.

ಚಿಕ್ಕೋಡಿ: ಅಹಂಕಾರ, ದುರಂಕಾರಕ್ಕ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರ ಅಹಂಕಾರದಿಂದಲೇ ರಾಜ್ಯದಲ್ಲಿ ಕಾಂಗ್ರೆಸ್​ಗೆ ನಿರ್ನಾಮ ಆಗುತ್ತೆ ಎಂದು ಸಚಿವ ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

ಜಗದೀಶ್​ ಶೆಟ್ಟರ್, ಸಚಿವ
ಡಿಸೆಂಬರ್‌ 5ರಂದು ಕಾಗವಾಡ ಉಪ ಚುನಾವಣಾ ಹಿನ್ನೆಲೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಪರ ಬೆಂಬಲ ಸಿಗ್ತಿದೆ. ಅಥಣಿ, ಗೋಕಾಕ್​ ಮತ್ತು ಕಾಗವಾಡ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುತ್ತಾರೆ. ಈಗಾಗಲೇ ನೆರೆ ಸಂತ್ರಸ್ತ ಗ್ರಾಮಗಳಲ್ಲಿ ವಿದ್ಯುತ್ ತೊಂದರೆ ಇರುವುದು ನಮ್ಮ ಗಮನಕ್ಕೆ ಬಂದಿದೆ. ಆದಷ್ಟು ಬೇಗ ಅದನ್ನ ಬಗೆಹರಿಸಲಾಗುವುದು. ಅಧಿಕಾರಿಗಳು ಭ್ರಷ್ಟಾಚಾರ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.

ಅನರ್ಹ ಶಾಸಕರ ಕುರಿತು ಕೊಟ್ಟ ಕುದುರೆ ಏರದವರು ವೀರನೂ ಅಲ್ಲ, ಧೀರನೂ ಅಲ್ಲ​ ಎಂಬ ಶಾಸಕಿ ಹೆಬ್ಬಾಳ್ಕರ್​ ಹೇಳಿಕೆಗೆ ತಿರುಗೇಟು ನೀಡಿದ‌ ಅವರು, ಹೆಬ್ಬಾಳ್ಕರ್ ಬಗ್ಗೆ ನಾನ್ಯಾಕೆ ಮಾತನಾಡಲಿ. ಅವರ ಹೇಳಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವರು ತಮ್ಮ ಕ್ಷೇತ್ರಕ್ಕ ಸೀಮಿತವಾಗಿರಬೇಕು. ಅವರು ಕೆಟ್ಟದಾಗಿ ಮಾತಾನಾಡಿದರೂ ಅಂತಾ ನಾವು ಏಕೆ ಕೆಟ್ಟದಾಗಿ ಮಾತನಾಡಬೇಕು ಎಂದರು.

ಎಂಟು ಸೀಟ್ ಬರದೇ ಇದ್ರೆ ರಾಜೀನಾಮೆ ಕೊಡ್ತಾರಾ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಜಗದೀಶ್ ಶೆಟ್ಟರ್​, ಸಿದ್ದರಾಮಯ್ಯನವರ ಪರಿಸ್ಥಿತಿ ಎಲ್ಲಿವರೆಗೆ ಬಂದಿದೆ ಅಂದ್ರೆ ಅವರು ಏಕಾಂಗಿ ಆಗಿದ್ದಾರೆ. ಉಳಿದ ಕಾಂಗ್ರೆಸ್ ನಾಯಕರ ಸಪೋರ್ಟ್ ಸಿಗುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೆಸೇಜ್ ಸಿದ್ದರಾಮಯ್ಯಗೆ ಹೋಗಿದೆ. ಹೀಗಾಗಿ ಅವರು ಸೋಲುತ್ತೀವಿ. ಈ ಜವಾಬ್ದಾರಿ ಯಾರ ಮೇಲೆ ಹೊರಿಸಬೇಕು ಅಂತಾ ಅದಕ್ಕಾಗಿ ಹೈಕಮಾಂಡ್​ಗೆ ಮೆಸೇಜ್ ಮುಟ್ಟಿಸಿದ್ದಾರೆ. ಈ ಚುನಾವಣೆ ಆದ ಬಳಿಕ ಕಾಂಗ್ರೆಸ್ ಜೀರೋ ಫಲಿತಾಂಶ ಆಗುತ್ತೆ. ಇದರಿಂದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂದರು.

ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಈ ಚುನಾವಣೆಯಲ್ಲಿ ಬಹುಮತ ಸಿಗುತ್ತದೆ. 15 ಸೀಟ್ ಗೆಲ್ಲುತ್ತೇವೆ. ನಮಗೆ ಯಾರದ್ದೂ ಅವಶ್ಯಕತೆ ಇಲ್ಲ. ಯಾರಿಗೂ ಬಾ ಅಂತಾ ಒತ್ತಾಯ ಮಾಡಲ್ಲ. ಅವರಾಗಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಮಾಡ್ತೀವಿ ಎಂದರು.

Intro:ಮೂರು ಕ್ಷೇತ್ರದಲ್ಲಿ ಬಿಜೆಪಿ ಪರ ಬೆಂಬಲ ಸಿಗ್ತಾಇದೆ : ಜಗದೀಶ ಶೆಟ್ಟರ
Body:

ಚಿಕ್ಕೋಡಿ :

ಮೂರು ಕ್ಷೇತ್ರದಲ್ಲಿ ಬಿಜೆಪಿ ಪರ ಬೆಂಬಲ ಸಿಗ್ತಾಇದೆ, ಅಥಣಿ ಗೋಕಾಕ ಮತ್ತು ಕಾಗವಾಡ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ ಹೇಳಿದರು

ಡಿಸೆಂಬರ್‌ 5 ಕಾಗವಾಡ ಉಪ ಚುನಾವಣಾ ಹಿನ್ನೆಲೆ ಕಾಗವಾಡ ಮತಕ್ಷೇತ್ರದ
ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ನೆರೆ ಸಂತ್ರಸ್ತರ ಗ್ರಾಮಗಳಲ್ಲಿ ವಿದ್ಯುತ್ ತೊಂದರೆ ನಮ್ಮ ಗಮನಕ್ಕೆ ಬಂದಿದೆ ಆದಷ್ಟು ಬೇಗ ಬಗೆ ಹರಿಸಲಾಗುವುದು. ಅಧಿಕಾರಿಗಳು ಭ್ರಷ್ಟಾಚಾರ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು.

ಅನರ್ಹ ಶಾಸಕರ ಕುರಿತು ಕೊಟ್ಟ ಕುದುರೆ ಏರದವರು ಅಲ್ಲ ವೀರನೂ ಅಲ್ಲ ಧೀರನೂ ಅಲ್ಲ ಡ್ಯಾಶ್ ಡ್ಯಾಶ್ ಎಂಬ ಶಾಸಕಿ ಹೆಬ್ಬಾಳ್ಕರ ಹೇಳಿಕೆಗೆ ಜಗದೀಶ್ ಶೆಟ್ಟರ್ ತಿರುಗೇಟು ನೀಡಿದ‌ ಅವರು, ಹೆಬ್ಬಾಳ್ಕರ ಬಗ್ಗೆ ನಾನ್ಯಾಕೆ ಮಾತನಾಡಲಿ. ಅವರ ಏನತನ ಇದೆ ಅನ್ನೊದು ಎಲ್ಲರಿಗೂ ಗೊತ್ತಿದೆ. ಅವರ ಹೇಳಿಕೆಗೆ ಹೆಚ್ಚು ಮಹತ್ವ ಕೊಡಬೇಕಾಗಿಲ್ಲ. ಅವರು ತಮ್ಮ ಕ್ಷೇತ್ರಕ್ಕ ಸೀಮಿತವಾಗಿರಬೇಕು. ಅವರು ಕೆಟ್ಟದ್ದಾಗಿ ಮಾತಾನಾಡಿದ್ದನ್ನು ನಾವು ಏಕೆ ಕೆಟ್ಟದ್ದ ಮಾತನಾಡಬೇಕು.

ಎಂಟು ಸೀಟ್ ಬದರೇ ಇದ್ರೆ ರಾಜೀನಾಮೆ ಕೊಡ್ತಾರಾ? ಸಿದ್ದರಾಮಯ್ಯ ಪ್ರಶ್ನೆ ಗೆ ಜಗದೀಶ್ ಶೆಟ್ಟರ್ ತಿರುಗೇಟು. ಸಿದ್ದರಾಮಯ್ಯ ನವರ ಪರಿಸ್ಥಿತಿ ಎಲ್ಲಿವರೆಗೆ ಬರುತ್ತೆ ಅಂದ್ರೆ.ಅವರು ಏಕಾಂಗಿ ಆಗಿದ್ದಾರೆ.
ಉಳಿದ ಕಾಂಗ್ರೆಸ್ ನಾಯಕರು ಸಪೋರ್ಟ್ ಸಿಗುತ್ತಿಲ್ಲ, ಸೋಲು ಖಚಿತ. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಮೆಸೇಜ್ ಸಿದ್ದರಾಮಯ್ಯಗೆ ಹೋಗಿದೆ. ಹೀಗಾಗಿ ಅವರು ಸೋಲುತ್ತಾರೆ.
ಈ ಜವಾಬ್ದಾರಿ ಯಾರ ಮೇಲೆ ಹಾಕಬೇಕು. ಕಾಂಗ್ರೆಸ್ ಸೋಲುತ್ತದೆ‌
ಅದಕ್ಕಾಗಿ ಹೈಕಮಾಂಡಗೆ ಮೆಸೇಜ್ ಮುಟ್ಟಿಸಿದ್ದಾರೆ.ಈ ಚುನಾವಣಾ ಆದ ಬಳಿಕ ಕಾಂಗ್ರೆಸ್ ಜೀರೊ ಫಲಿತಾಂಶ ಆಗುತ್ತೆ. ಇದರಿಂದ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬರುತ್ತದೆ ಎಂದರು

ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ವಿಚಾರ. ನಮ್ಮ ಗೆ ಈ ಚುನಾವಣೆಯಲ್ಲಿ ಬಹುಮತ ಸಿಗುತ್ತದೆ. ೧೫ ಸೀಟ್ ಗೆಲ್ಲುತ್ತೇವೆ.
ನಮಗೆ ಯಾರದ್ದೂ ಅವಶ್ಯಕತೆ ಇಲ್ಲ.
ಯಾರಿಗೂ ಬಾ ಅಂತಾ ಒತ್ತಾಯ ಮಾಡಲ್ಲ.ಅವರಾಗಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡ್ತಿವಿ.

ಅಹಂಕಾರ, ದುರಂಕಾರಕ್ಕ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರ ದುರಹಂಕಾರದಿಂದ ಚಾಮುಂಡಿ ಕ್ಷೇತ್ರದಲ್ಲಿ 36 ಸಾವಿರ ಮತಗಳಿಂದ ಸೋಲಿಸಿದ್ದಾರೆ. ಇದೇ ದುರಂಹಂಕಾರ, ಅಹಂಕಾರ ಉಳಿದ ನಾಯಕರನ್ನು ದೂರಾ ಮಾಡಿದೆ. ಇದೇ ಚುನಾವಣೆಯಲ್ಲಿ ಜೀರೋ ಫಲಿತಾಂಶ ಆಗುತ್ಯದೆ. ಸಿದ್ದರಾಮಯ್ಯ ಅಹಂಕಾರದಿಂದನೇ ಕಾಂಗ್ರೆಸ್ ಇತಿ ಶ್ರೀ ಆಗುತ್ತೆ ಎಂದು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.