ಬೆಂಗಳೂರು: ಕೊರೊನಾ ವೈರಸ್ ಸೋಂಕು ಪ್ರೇರೇಪಿತ ಲಾಕ್ಡೌನ್ನಿಂದ ಹೊರ ರಾಜ್ಯದಲ್ಲಿ ಸಿಲುಕಿರುವ ವಲಸಿಗ ಕಾರ್ಮಿಕರು, ಯಾತ್ರಿಕರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ರಾಜ್ಯ ರಸ್ತೆಸಾರಿಗೆ ನಿಗಮ ಪ್ರಯಾಣಿಕ (ಕೆಎಸ್ಆರ್ಟಿಸಿ) ಸೇವೆ ಒದಗಿಸುತ್ತಿದೆ.
ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತಾ ರಾಜ್ಯ ಸಾರಿಗೆ ಸೌಲಭ್ಯ ಲಭ್ಯವಾಗಲಿದೆ. ಇದನ್ನು ಪಡೆಯಲು ಇಚ್ಛಿಸುವವರು ಕೆಎಸ್ಆರ್ಟಿಸಿ ಸೂಚಿಸಿದ ಸಂಖ್ಯೆಗೆ ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕರಾರಸಾ ನಿಗಮವು ಮೇ 11ರಿಂದ (ಇಂದಿನಿಂದ) ಜಾರಿಗೆ ಬರುವಂತೆ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳು ಕಾರ್ಯನಿರ್ವಹಿಸಲಿವೆ.
ತಮಿಳುನಾಡು/ ಪಾಂಡಿಚೆರಿ: 7760990100, 7760990560, 7760990034, 7760990035, 7760991295
ಆಂಧ್ರಪ್ರದೇಶ / ತೆಲಂಗಾಣ: 7760990561, 7760990532, 7760990955, 7760990530, 7760990967
ಕೇರಳ: 7760990287, 7760990988, 7760990531, 6366423895, 6366423896