ETV Bharat / briefs

ಐಎಂಎ  ವಿರುದ್ಧ ದಾಖಲಾಗಿವೆ 27 ಸಾವಿರ ದೂರು... ಚುರುಕುಗೊಂಡಿದೆ ಎಸ್​​ಐಟಿ ತನಿಖೆ - KN_BNG_01_14_IMA_BHAVYA_7204498

ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಾಥಮಿಕ ವರದಿ ಆಧಾರದ ಚರ್ಚೆ ನಡೆಸಿ ಯಾವ ತಂಡ ಏನು ಮಾಡಬೇಕು ಎಂಬ ಸೂಚನೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ.

ಎಸ್​ಐಟಿ ಅಧಿಕಾರಿಗಳ ಮಹತ್ವದ ಸಭೆ
author img

By

Published : Jun 14, 2019, 12:38 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನ ಎಸ್​ಐಟಿ ಚುರುಕುಗೊಳಿಸಿದೆ.

ಎಡಿಜಿಪಿ ಡಾ. ಸಲೀಂ, ಡಿಐಜಿ ರವಿಕಾಂತೇಗೌಡ, ಡಿಸಿಪಿ ಗಿರೀಶ್, ಎಸಿಪಿ ಬಾಲರಾಜ್ ಸೇರಿದಂತೆ ಅಶೋಕ ನಗರದ ಕೆಎಸ್​ಆರ್​ಪಿ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳ ಮಹತ್ವ ಸಭೆ ನಡೆಸಲಾಗುತ್ತಿದೆ.

ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಾಥಮಿಕ ವರದಿಯ ಆಧಾರದ ಚರ್ಚೆ ನಡೆಸಿ ಯಾವ ತಂಡ ಏನು ಮಾಡಬೇಕು ಎಂಬ ಸೂಚನೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ.

ಈಗಾಗೇ ಕಮರ್ಷಿಯಲ್ ಪೊಲೀಸರ ಒಂದು ತಂಡ ಆರೋಪಿ ಮನ್ಸೂರ್ ಬಗ್ಗೆ ಮಾಹಿತಿ ಕಲೆ ಹಾಕಲಿದ್ದು, ಮತ್ತೊಂದು ತಂಡ‌ ಆರೋಪಿಯ ಪ್ರಾಪರ್ಟಿ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.

27ಸಾವಿರ ದೂರು ದಾಖಲು:
ಮತ್ತೊಂದೆಡೆ ಕಳೆದ ಐದು ದಿನಗಳಿಂದ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಕೂಡ ‌ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣದಲ್ಲಿ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗೆ ಒಟ್ಟಾರೆ 27 ಸಾವಿರ ದೂರುಗಳು ಐಎಂಎ ವಿರುದ್ಧ ದಾಖಲಾಗಿದ್ದು, ಬರೊಬ್ಬರಿ ಎರಡು ಮೂರು ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ಶಂಕೆ ಬೆಳಕಿಗೆ ಬಂದಿದೆ.

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನ ಎಸ್​ಐಟಿ ಚುರುಕುಗೊಳಿಸಿದೆ.

ಎಡಿಜಿಪಿ ಡಾ. ಸಲೀಂ, ಡಿಐಜಿ ರವಿಕಾಂತೇಗೌಡ, ಡಿಸಿಪಿ ಗಿರೀಶ್, ಎಸಿಪಿ ಬಾಲರಾಜ್ ಸೇರಿದಂತೆ ಅಶೋಕ ನಗರದ ಕೆಎಸ್​ಆರ್​ಪಿ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳ ಮಹತ್ವ ಸಭೆ ನಡೆಸಲಾಗುತ್ತಿದೆ.

ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಾಥಮಿಕ ವರದಿಯ ಆಧಾರದ ಚರ್ಚೆ ನಡೆಸಿ ಯಾವ ತಂಡ ಏನು ಮಾಡಬೇಕು ಎಂಬ ಸೂಚನೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ.

ಈಗಾಗೇ ಕಮರ್ಷಿಯಲ್ ಪೊಲೀಸರ ಒಂದು ತಂಡ ಆರೋಪಿ ಮನ್ಸೂರ್ ಬಗ್ಗೆ ಮಾಹಿತಿ ಕಲೆ ಹಾಕಲಿದ್ದು, ಮತ್ತೊಂದು ತಂಡ‌ ಆರೋಪಿಯ ಪ್ರಾಪರ್ಟಿ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.

27ಸಾವಿರ ದೂರು ದಾಖಲು:
ಮತ್ತೊಂದೆಡೆ ಕಳೆದ ಐದು ದಿನಗಳಿಂದ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಕೂಡ ‌ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣದಲ್ಲಿ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗೆ ಒಟ್ಟಾರೆ 27 ಸಾವಿರ ದೂರುಗಳು ಐಎಂಎ ವಿರುದ್ಧ ದಾಖಲಾಗಿದ್ದು, ಬರೊಬ್ಬರಿ ಎರಡು ಮೂರು ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ಶಂಕೆ ಬೆಳಕಿಗೆ ಬಂದಿದೆ.

Intro:IMA ಬಹುಕೋಟಿ ವಂಚನೆ ಪ್ರಕರಣ
ಎಸ್ ಐಟಿ ಅಧಿಕಾರಿಗಳ ಮಹತ್ವದ ಸಭೆ

ಭವ್ಯ

IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧೀಸದಂತೆ
ಪ್ರಕರಣದ ತನಿಖೆಯನ್ನ ಎಸ್ ಐ ಟಿ ಚುರುಕುಗೊಳಿಸಿದೆ.
Adgp ಡಾ. ಸಲೀಂ , DIG ರವಿಕಾಂತೆಗೌಡ, DCP ಗಿರೀಶ್, ಎಸಿಪಿ ಬಾಲರಾಜ್ ಸೇರಿದಂತೆ ಅಶೋಕ ನಗರದ ಕೆ ಎಸ್ ಆರ್ ಪಿ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳ ಮಹತ್ವ ಸಭೆ ನಡೆಸಲಾಗುತ್ತಿದೆ.

ಇನ್ನು ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಾಥಮಿಕ ವರದಿಯ ಆಧಾರದ ಚೃಚೆ ನಡೆಸಿ ಯಾವ ತಂಡ ಏನು ಮಾಡಬೇಕು ಸೂಚನೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ. ಹಾಗೆ ಈಗಾಗೇ ಕಮರ್ಷಿಯಲ್ ಪೊಲೀಸರ ಒಂದು ತಂಡ ಆರೋಪಿ ಮನ್ಸೂರ್ ಬಗ್ಗೆ ಮಾಹಿತಿ ಕಲೆ ಹಾಕಲಿದ್ದು ಮತ್ತೊಂದು ತಂಡ‌ಆರೋಪಿಯ ಪ್ರಾಪರ್ಟಿ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.

27ಸಾವಿರ ದೂರು ದಾಖಲು

ಮತ್ತೊಂದೆಡೆ ಕಳೆದ ಐದು ದಿನಗಳಿಂದ ದೂರು ಸ್ವೀಕರ ಪ್ರಕ್ರಿಯೆ ನಡೆಯುತ್ತಿದ್ದು ಇಂದು ಕೂಡ ‌ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣದಲ್ಲಿ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗೆ ಒಟ್ಟಾರೆ ೨೭ ಸಾವಿರ ದೂರುಗಳು ಐಎಂಎ ವಿರುದ್ಧ ದಾಖಲು ಆಗಿದ್ದು ಬರೊಬ್ಬರಿ ಎರಡು ಮೂರು ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ಶಂಕೆ ಬೆಳಕಿಗೆ ಬಂದಿದೆ.


ಆಡಿಟರ್ ಇಕ್ಬಾಲ್ ಖಾನ್ ಎಸ್ ಐ ಟಿ ವಶಕ್ಕೆ

ಒಂದು ಕಡೆ ನಿರ್ದೇಶಕರ ತನಿಖೆ ಚುರುಕು ಗೊಳಿಸಿದ್ರೆ ಮತ್ತೊಂದೆಡೆ
ಐಎಮ್ ಎ ಕಂಪನಿಯ ಆಡಿಟರ್ ಇಕ್ಬಾಲ್ ಖಾನ್ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ.ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ನಾಪತ್ತೆಯಾಗಿದ್ದ ಇಕ್ಬಾಲ್ ಆದ್ರೆ ನಿನ್ನೆ ತಡರಾತ್ರಿ ಫ್ರೇಜರ್ ಟೌನ್ ನ ನಿವಾಸದಲ್ಲಿ ಇಕ್ಬಾಲ್ ಇರುವ ವಿಚಾರ ತಿಳಿದು ದಾಳಿ ಮಾಡಿ ಬಂಧಿಸಿದ್ದಾರೆ. ಇನ್ನು ಈತನಿಗೆ ಐಎಮ್ ಎ ಕಂಪನಿಯ ಆಡಿಟ್ ವ್ಯವಹಾರ ತಿಳಿದಿದ್ದು ಈತನಿಂದ ಮಾಹಿತಿ ಪಡೆದು ತನೀಕೆ ಚುರುಕುಗೊಳಿಸಿದ್ದಾರೆ
Body:KN_BNG_01_14_IMA_BHAVYA_7204498Conclusion:KN_BNG_01_14_IMA_BHAVYA_7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.