ETV Bharat / briefs

ಮನ್ಸೂರ್​ ಖಾನ್​ ವಿರುದ್ಧ ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ - undefined

ಎಂಎ ಸಂಸ್ಥೆಯಿಂದ ಆಗಿರುವ ಮೋಸ ರಾಷ್ಟ್ರವೇ ಬೆಚ್ಚಿಬಿಳಿಸುವ ಸಂಗತಿ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್ ಆಕ್ರೋಶ ವ್ಯಕ್ತಪಡಿಸಿದರು.

ಜಯ ಕರ್ನಾಟಕ ಸಂಘಟನೆ
author img

By

Published : Jun 17, 2019, 5:49 PM IST

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್​ ಖಾನ್ ವಿರುದ್ಧ ಜಯ ಕರ್ನಾಟಕ ಸಂಘಟನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿದರು.

ನಗರದ ಆನಂದ್ ರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್, ಐಎಂಎ ಸಂಸ್ಥೆಯಿಂದ ಆಗಿರುವ ಮೋಸ ರಾಷ್ಟ್ರವೇ ಬೆಚ್ಚಿಬಿಳಿಸುವ ಸಂಗತಿ. ಇದರಲ್ಲಿ ರಾಜ್ಯ ಸರ್ಕಾರದಲ್ಲಿ ಇರುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಡವವರ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಕೊಂಡು ಐಎಂಎ ಅಂತಹ ನಯವಂಚಕರ ಜೊತೆ ಶಾಮೀಲಾಗುವುದು ನಾಚಿಕೆಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಮೋಸ ಹೋದ ಎಲ್ಲಾರೂ ಒಟ್ಟಿಗೆ ಪ್ರತಿಭಟನೆ ಮಾಡೋಣ. ನಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಕರೆ ನೀಡಿದರು.

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್​ ಖಾನ್ ವಿರುದ್ಧ ಜಯ ಕರ್ನಾಟಕ ಸಂಘಟನೆಯ ಕಾರ್ಯರ್ತರು ಪ್ರತಿಭಟನೆ ನಡೆಸಿದರು.

ನಗರದ ಆನಂದ್ ರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಜಗದೀಶ್, ಐಎಂಎ ಸಂಸ್ಥೆಯಿಂದ ಆಗಿರುವ ಮೋಸ ರಾಷ್ಟ್ರವೇ ಬೆಚ್ಚಿಬಿಳಿಸುವ ಸಂಗತಿ. ಇದರಲ್ಲಿ ರಾಜ್ಯ ಸರ್ಕಾರದಲ್ಲಿ ಇರುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಡವವರ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಕೊಂಡು ಐಎಂಎ ಅಂತಹ ನಯವಂಚಕರ ಜೊತೆ ಶಾಮೀಲಾಗುವುದು ನಾಚಿಕೆಗೇಡಿನ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ಮೋಸ ಹೋದ ಎಲ್ಲಾರೂ ಒಟ್ಟಿಗೆ ಪ್ರತಿಭಟನೆ ಮಾಡೋಣ. ನಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕಂಡುಕೊಳ್ಳೋಣ ಎಂದು ಕರೆ ನೀಡಿದರು.

Intro:Byte: ಜಗದೀಶ್ , ರಾಜ್ಯಾಧ್ಯಕ್ಷ ಜಯಕರ್ನಾಟಕ ಸಂಘBody:ಐ ಎಂ ಎ ಹಗರಣದ ವಿರುದ್ಧ ಜಯ ಕರ್ನಾಟಕ ಪ್ರತಿಭಟನೆ


ಬೆಂಗಳೂರು: ಕೋಟ್ಯಂತರ ಹಣ ವಂಚಿಸಿ ಬೇರೆ ದೇಶಕ್ಕೆ ಪಲಾಯನ ಮಾಡಿದ ಐ ಎಂ ಎ ಸಂಸ್ಥೆಯ ಮಾಲೀಕ ಮಸೂದ್ ಅಲಿ ಖಾನ್ ವಿರುದ್ಧ ಜಯ ಕರ್ನಾಟಕ ಸಂಘಟನೆ ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಇರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು.


ರಾಜ್ಯಾಧ್ಯಕ್ಷ ಜಗದೀಶ್ ಐ ಎಂ ಎ ಸಂಸ್ಥೆಯಿಂದ ಆಗಿರುವ ಮೋಸ ರಾಷ್ಟ್ರವೇ ಬೆಚ್ಚಿಬಿಳಿಸುವ ಸಂಗತಿ. ಇದರಲ್ಲಿ ರಾಜ್ಯ ಸರ್ಕಾರದಲ್ಲಿ ಇರುವ ಶಾಸಕರು, ಸಚಿವರು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ಬಡವವರ ಮೇಲೆ ಇಲ್ಲ ಸಲ್ಲದ ಕೇಸ್ ಹಾಕಿಕೊಂಡು ಐ ಎಂ ಎ ನಂತ ನಯವಂಚಕರ ಜೊತೆ ಶಾಮೀಲಾಗುವುದು ನಾಚಿಕೆಡಿನ ವಿಷಯ ಎಂದು ತಿಳಿಸಿದರು.


ಇದರ ಜೊತೆ ಎಲ್ಲಾ ಮೋಸ ಹೋದ ಎಲ್ಲಾರು ಒಟ್ಟಿಗೆ ಪ್ರತಿಭಟನೆ ಮಾಡೋನ ಹಾಗೂ ನಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕಂಡಿಕೊಳ್ಳೋಣ ಎಂದು ಕರೆ ಕೊಟ್ಟರು.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.