ETV Bharat / briefs

ಚಾಮರಾಜನಗರ ಲೋಕ ಸಮರ: ಇಬ್ಬರು ಅಭ್ಯರ್ಥಿಗಳಿಗೆ ಮತವೇ ಇಲ್ಲಾ- ಗೆದ್ದವರ್ಯಾರು ಜಿಲ್ಲೆಯಲ್ಲಿ ತಂಗಿಲ್ಲ! - undefined

ಚಾಮರಾಜನಗರ ಲೋಕ ಸಮರದ ಕಣಕ್ಕಿಳಿದಿರುವ ಇಬ್ಬರು ಅಭ್ಯರ್ಥಿಗಳು ಚಾಮರಾಜನಗರ ಕ್ಷೇತ್ರದ ಮತದಾರರಲ್ಲ. 5 ಬಾರಿ ಸಂಸದರಾಗಿದ್ದ ವಿ.ಶ್ರೀ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಸಂಸದ ಆರ್.ಧ್ರುವನಾರಾಯಣ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.

ಚಾಮರಾಜನಗರ ಲೋಕಸಮರ
author img

By

Published : Apr 8, 2019, 3:59 PM IST

ಚಾಮರಾಜನಗರ: ಲೋಕಸಮರದ ಕಣಕ್ಕಿಳಿದಿರುವ ಇಬ್ಬರು ಅಭ್ಯರ್ಥಿಗಳು ಚಾಮರಾಜನಗರ ಕ್ಷೇತ್ರದ ಮತದಾರರಲ್ಲ ಹಾಗೂ ಇಲ್ಲಿವರೆಗೂ ಗೆದ್ದವರು ಜಿಲ್ಲೆಯಲ್ಲಿ ಮನೆ ಮಾಡಿಲ್ಲ.

ಹೌದು, ಕ್ಷೇತ್ರದಿಂದ 5 ಬಾರಿ ಸಂಸದರಾಗಿದ್ದ ವಿ.ಶ್ರೀ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಬಿಎಸ್​ಪಿ ಅಭ್ಯರ್ಥಿ ಡಾ. ಶಿವಕುಮಾರ್ ಅವರಿಗೆ ತಮ್ಮ ಮತ ತಮಗೆ ಹಾಕುವ ಭಾಗ್ಯ ಇಲ್ಲದಾಗಿದೆ. ಸಂಸದ ಆರ್.ಧ್ರುವನಾರಾಯಣ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.

5 ಬಾರಿ ಸಂಸದರಾಗಿದ್ದ ವಿ.ಶ್ರೀ ಹಾಗೂ ಹ್ಯಾಟ್ರಿಕ್ ಬಾರಿಸಲು ತವಕಿಸುತ್ತಿರುವ ಧ್ರುವನಾರಾಯಣ ಇಬ್ಬರೂ ಮೈಸೂರಿನಲ್ಲೇ ವಾಸವಿದ್ದಾರೆ. ಬಿಎಸ್​ಪಿ ಅಭ್ಯರ್ಥಿ ಡಾ. ಶಿವಕುಮಾರ್ ಮಂಡ್ಯ ಜಿಲ್ಲೆಯವರಾಗಿದ್ದು ಚಾಮರಾಜನಗರದಲ್ಲಿ ಮನೆ ಹೊಂದಿಲ್ಲ.

ಒಟ್ಟಿನಲ್ಲಿ ಚುನಾವಣೆ ಬಳಿಕ ಗೆದ್ದ ಸಂಸದರು ಜಿಲ್ಲಾ ಕೇಂದ್ರ ನಿವಾಸಿಯಾಗಿ ಸಾರ್ವಜನಿಕರಿಗೆ ಹತ್ತಿರವಾಗಲಿ ಎಂಬುದು ಮತದಾರರ ಒತ್ತಾಸೆ‌.

ಚಾಮರಾಜನಗರ: ಲೋಕಸಮರದ ಕಣಕ್ಕಿಳಿದಿರುವ ಇಬ್ಬರು ಅಭ್ಯರ್ಥಿಗಳು ಚಾಮರಾಜನಗರ ಕ್ಷೇತ್ರದ ಮತದಾರರಲ್ಲ ಹಾಗೂ ಇಲ್ಲಿವರೆಗೂ ಗೆದ್ದವರು ಜಿಲ್ಲೆಯಲ್ಲಿ ಮನೆ ಮಾಡಿಲ್ಲ.

ಹೌದು, ಕ್ಷೇತ್ರದಿಂದ 5 ಬಾರಿ ಸಂಸದರಾಗಿದ್ದ ವಿ.ಶ್ರೀ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಬಿಎಸ್​ಪಿ ಅಭ್ಯರ್ಥಿ ಡಾ. ಶಿವಕುಮಾರ್ ಅವರಿಗೆ ತಮ್ಮ ಮತ ತಮಗೆ ಹಾಕುವ ಭಾಗ್ಯ ಇಲ್ಲದಾಗಿದೆ. ಸಂಸದ ಆರ್.ಧ್ರುವನಾರಾಯಣ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.

5 ಬಾರಿ ಸಂಸದರಾಗಿದ್ದ ವಿ.ಶ್ರೀ ಹಾಗೂ ಹ್ಯಾಟ್ರಿಕ್ ಬಾರಿಸಲು ತವಕಿಸುತ್ತಿರುವ ಧ್ರುವನಾರಾಯಣ ಇಬ್ಬರೂ ಮೈಸೂರಿನಲ್ಲೇ ವಾಸವಿದ್ದಾರೆ. ಬಿಎಸ್​ಪಿ ಅಭ್ಯರ್ಥಿ ಡಾ. ಶಿವಕುಮಾರ್ ಮಂಡ್ಯ ಜಿಲ್ಲೆಯವರಾಗಿದ್ದು ಚಾಮರಾಜನಗರದಲ್ಲಿ ಮನೆ ಹೊಂದಿಲ್ಲ.

ಒಟ್ಟಿನಲ್ಲಿ ಚುನಾವಣೆ ಬಳಿಕ ಗೆದ್ದ ಸಂಸದರು ಜಿಲ್ಲಾ ಕೇಂದ್ರ ನಿವಾಸಿಯಾಗಿ ಸಾರ್ವಜನಿಕರಿಗೆ ಹತ್ತಿರವಾಗಲಿ ಎಂಬುದು ಮತದಾರರ ಒತ್ತಾಸೆ‌.

Intro:ಚಾಮರಾಜನಗರ ಲೋಕಸಮರ: ಇಬ್ಬರೂ ಅಭ್ಯರ್ಥಿಗಳಿಗೇ ಮತವೇ ಇಲ್ಲಾ- ಗೆದ್ದವರ್ಯಾರು ಜಿಲ್ಲೆಯಲ್ಲಿ ಉಳಿದಿಲ್ಲ! 



ಚಾಮರಾಜನಗರ: ಲೋಕಸಮರದ ಕಣಕ್ಕಿಳಿದಿರುವ ಇಬ್ಬರು ಅಭ್ಯರ್ಥಿಗಳು ಚಾಮರಾಜನಗರ ಕ್ಷೇತ್ರದ ಮತದಾರರಲ್ಲ ಹಾಗೂ ಇಲ್ಲಿವರೆವಿಗೂ ಗೆದ್ದವರು ಜಿಲ್ಲೆಯಲ್ಲಿ ಮನೆ ಮಾಡಿಲ್ಲ.






Body:ಹೌದು, ಕ್ಷೇತ್ರದಿಂದ ೫ ಬಾರಿ ಸಂಸದರಾಗಿದ್ದ ವಿ.ಶ್ರೀ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಬಿಎಸ್ ಪಿ ಅಭ್ಯರ್ಥಿ ಡಾ.ಶಿವಕುಮಾರ್ ಅವರಿಗೆ ತಮ್ಮ ಮತ ತಮಗೆ ಹಾಕುವ ಭಾಗ್ಯ ಇಲ್ಲದ್ದಾಗಿದೆ. ಸಂಸದ ಆರ್.ಧ್ರುವನಾರಾಯಣ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ.


೫ ಬಾರಿ ಸಂಸದರಾಗಿದ್ದ ವಿ.ಶ್ರೀ ಹಾಗೂ ಹ್ಯಾಟ್ರಿಕ್ ಬಾರಿಸಲು ತವಕಿಸುತ್ತಿರುವ ಧ್ರುವನಾರಾಯಣ ಇಬ್ಬರೂ ಮೈಸೂರಿನಲ್ಲೇ ವಾಸವಿದ್ದಾರೆ. ಬಿಎಸ್ ಪಿ ಅಭ್ಯರ್ಥಿ ಡಾ.ಶಿವಕುಮಾರ್ ಮಂಡ್ಯ ಜಿಲ್ಲೆಯವರಾಗಿದ್ದು ಚಾಮರಾಜನಗರದಲ್ಲಿ ಮನೆ ಹೊಂದಿಲ್ಲ.




Conclusion:
ಒಟ್ಟಿನಲ್ಲಿ ಚುನಾವಣಾ ಬಳಿಕ ಗೆದ್ದ ಸಂಸದರು ಜಿಲ್ಲಾಕೇಂದ್ರ ನಿವಾಸಿಯಾಗಿ ಸಾರ್ವಜನಿಕರಿಗೆ ಹತ್ತಿರವಾಗಲಿ ಎಂಬುದು ಮತದಾರರ ಒತ್ತಾಸೆ‌

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.