ETV Bharat / bharat

ಮರಳಿ 'ಕಮಲ' ಮುಡಿಯುತ್ತಾರಾ ಶತ್ರುಘ್ನ ಸಿನ್ಹಾ... ಅವರ ಮಾಡಿದ ಟ್ವೀಟ್​​​ನ ಒಳಾರ್ಥವೇನು?

2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರ್ಪಡೆಯಾಗಿರುವ ಶತ್ರುಘ್ನ ಸಿನ್ಹಾ ಇದೀಗ ಮರಳಿ ಕಮಲ ಮುಡಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

author img

By

Published : Jun 28, 2021, 6:09 PM IST

Shatrughan Sinha
Shatrughan Sinha

ಪಾಟ್ನಾ(ಬಿಹಾರ): ಭಾರತೀಯ ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್​​ ಸೇರಿಕೊಂಡಿರುವ ನಟ ಕಮ್​ ರಾಜಕಾರಣಿ ಶತ್ರುಘ್ನ ಸಿನ್ಹಾ ಮರಳಿ ಕಮಲ ಮುಡಿಯುತ್ತಾರೆಂಬ ಗುಸುಗುಸು ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡಿದ್ದು, ಅವರ ಮಾಡಿರುವ ಟ್ವೀಟ್​​​, 2019ರ ಲೋಕಸಭೆ ಚುನಾವಣೆಗೂ ಮೊದಲು ಭಾರತೀಯ ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್ ಸೇರಿಕೊಂಡಿದ್ದ ಶತ್ರುಘ್ನ ಸಿನ್ಹಾ ಮೋದಿ ಗುಣಗಾನ ಮಾಡಿದ್ದಾರೆ.

ಸಿನ್ಹಾ ಮಾಡಿರುವ ಟ್ವೀಟ್​​

ಪ್ರಧಾನಿ ನರೇಂದ್ರ ಮೋದಿ ಹೊಗಳಿ ಶತ್ರುಘ್ನ ಸಿನ್ಹಾ ಟ್ವೀಟ್​ ಮಾಡಿದ್ದು, ಜಗತ್ತಿನಲ್ಲಿ ನಾಲ್ಕು ರೀತಿಯ ಅತೃಪ್ತ ಜನರಿರುತ್ತಾರೆ 1. ತಮ್ಮ ದುಃಖದಿಂದ ಅತೃಪ್ತಿ. 2. ಇತರರ ದುಃಖದಿಂದ ಅತೃಪ್ತಿ. 3 ಇತರರ ಸಂತೋಷದಿಂದ ಅತೃಪ್ತಿ. 4. ಯಾವುದೇ ಕಾರಣವಿಲ್ಲದೇ ಅತೃಪ್ತಿ ಎಂದು ಟ್ವೀಟ್​ ಮಾಡಿದ್ದಾರೆ.

  • दुनिया में चार तरह के दुःखी लोग होते हैं..

    १. अपने दु:खों से दु:खी,

    २. दूसरों के दु:ख से दु:खी,

    ३. दूसरों के सुख से दु:खी,

    और
    *New Variant*
    ४. बिना बात खामखां मोदी से दु:खी!

    😁😁😂😂

    — Shatrughan Sinha (@ShatruganSinha) June 27, 2021 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಮೇಲೆ ಕೆಲವರು ಬೇರೆ ಯಾವುದೇ ಕಾರಣವಿಲ್ಲದೇ ಅತೃಪ್ತಿ ಹೊಂದಿದ್ದಾರೆ. ಅವರ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದಿದ್ದು, ಕಾಂಗ್ರೆಸ್​ ಪಕ್ಷದ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರಿ ಬಾಬು ಎಂದು ಗುರುತಿಸಿಕೊಳ್ಳಲು ಶತ್ರುಘ್ನ ಸಿನ್ಹಾ ಬಿಜೆಪಿಯ ಎಲ್​ಕೆ ಅಡ್ವಾಣಿ, ಮುರಳಿ ಮನೋಹರ್​ ಜೋಶಿ, ಯಶವಂತ್​ ಸಿನ್ಹಾ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಜತೆಗೆ ವಾಜಪೇಯಿ ಸರ್ಕಾರದ ವೇಳೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿರಿ: Telegram ಹೊಸ ಅಪ್​ಡೇಟ್​ : ಬಹುನಿರೀಕ್ಷಿತ ಗ್ರೂಪ್ ವಿಡಿಯೋ ಕಾಲ್​ ಸೌಲಭ್ಯ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಮಾತನಾಡಿರುವ ಬಿಹಾರ ಕಾಂಗ್ರೆಸ್​ ಎಂಎಲ್​ಸಿ ಪ್ರೇಮ್​ ಚಂದ್ರ ಮಿಶ್ರಾ, ಶತ್ರುಘ್ನ ಸಿನ್ಹಾ ಪಕ್ಷದ ದೊಡ್ಡ ಮುಖಂಡರು. ಅವರು ಯಾವ ಕಾರಣಕ್ಕಾಗಿ ಈ ರೀತಿಯಾಗಿ ಟ್ವೀಟ್​ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಅದಕ್ಕೆ ಉತ್ತರ ನೀಡಬೇಕಾಗಿರುವುದು ಸಿನ್ಹಾ ಅವರು. ಮೋದಿ ವಿರುದ್ಧ ಕಾಂಗ್ರೆಸ್​ ಪಕ್ಷಕ್ಕೆ ಯಾವುದೇ ರೀತಿಯ ವೈಯಕ್ತಿಕ ದ್ವೇಷವಿಲ್ಲ. ಆದರೆ, ಕೇಂದ್ರದಲ್ಲಿನ ಆಡಳಿತದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ಪಾಟ್ನಾ(ಬಿಹಾರ): ಭಾರತೀಯ ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್​​ ಸೇರಿಕೊಂಡಿರುವ ನಟ ಕಮ್​ ರಾಜಕಾರಣಿ ಶತ್ರುಘ್ನ ಸಿನ್ಹಾ ಮರಳಿ ಕಮಲ ಮುಡಿಯುತ್ತಾರೆಂಬ ಗುಸುಗುಸು ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡಿದ್ದು, ಅವರ ಮಾಡಿರುವ ಟ್ವೀಟ್​​​, 2019ರ ಲೋಕಸಭೆ ಚುನಾವಣೆಗೂ ಮೊದಲು ಭಾರತೀಯ ಜನತಾ ಪಾರ್ಟಿ ಬಿಟ್ಟು ಕಾಂಗ್ರೆಸ್ ಸೇರಿಕೊಂಡಿದ್ದ ಶತ್ರುಘ್ನ ಸಿನ್ಹಾ ಮೋದಿ ಗುಣಗಾನ ಮಾಡಿದ್ದಾರೆ.

ಸಿನ್ಹಾ ಮಾಡಿರುವ ಟ್ವೀಟ್​​

ಪ್ರಧಾನಿ ನರೇಂದ್ರ ಮೋದಿ ಹೊಗಳಿ ಶತ್ರುಘ್ನ ಸಿನ್ಹಾ ಟ್ವೀಟ್​ ಮಾಡಿದ್ದು, ಜಗತ್ತಿನಲ್ಲಿ ನಾಲ್ಕು ರೀತಿಯ ಅತೃಪ್ತ ಜನರಿರುತ್ತಾರೆ 1. ತಮ್ಮ ದುಃಖದಿಂದ ಅತೃಪ್ತಿ. 2. ಇತರರ ದುಃಖದಿಂದ ಅತೃಪ್ತಿ. 3 ಇತರರ ಸಂತೋಷದಿಂದ ಅತೃಪ್ತಿ. 4. ಯಾವುದೇ ಕಾರಣವಿಲ್ಲದೇ ಅತೃಪ್ತಿ ಎಂದು ಟ್ವೀಟ್​ ಮಾಡಿದ್ದಾರೆ.

  • दुनिया में चार तरह के दुःखी लोग होते हैं..

    १. अपने दु:खों से दु:खी,

    २. दूसरों के दु:ख से दु:खी,

    ३. दूसरों के सुख से दु:खी,

    और
    *New Variant*
    ४. बिना बात खामखां मोदी से दु:खी!

    😁😁😂😂

    — Shatrughan Sinha (@ShatruganSinha) June 27, 2021 " class="align-text-top noRightClick twitterSection" data=" ">

ಪ್ರಧಾನಿ ನರೇಂದ್ರ ಮೋದಿ ಮೇಲೆ ಕೆಲವರು ಬೇರೆ ಯಾವುದೇ ಕಾರಣವಿಲ್ಲದೇ ಅತೃಪ್ತಿ ಹೊಂದಿದ್ದಾರೆ. ಅವರ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದಿದ್ದು, ಕಾಂಗ್ರೆಸ್​ ಪಕ್ಷದ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಹಾರಿ ಬಾಬು ಎಂದು ಗುರುತಿಸಿಕೊಳ್ಳಲು ಶತ್ರುಘ್ನ ಸಿನ್ಹಾ ಬಿಜೆಪಿಯ ಎಲ್​ಕೆ ಅಡ್ವಾಣಿ, ಮುರಳಿ ಮನೋಹರ್​ ಜೋಶಿ, ಯಶವಂತ್​ ಸಿನ್ಹಾ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಜತೆಗೆ ವಾಜಪೇಯಿ ಸರ್ಕಾರದ ವೇಳೆ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿರಿ: Telegram ಹೊಸ ಅಪ್​ಡೇಟ್​ : ಬಹುನಿರೀಕ್ಷಿತ ಗ್ರೂಪ್ ವಿಡಿಯೋ ಕಾಲ್​ ಸೌಲಭ್ಯ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ ಜೊತೆ ಮಾತನಾಡಿರುವ ಬಿಹಾರ ಕಾಂಗ್ರೆಸ್​ ಎಂಎಲ್​ಸಿ ಪ್ರೇಮ್​ ಚಂದ್ರ ಮಿಶ್ರಾ, ಶತ್ರುಘ್ನ ಸಿನ್ಹಾ ಪಕ್ಷದ ದೊಡ್ಡ ಮುಖಂಡರು. ಅವರು ಯಾವ ಕಾರಣಕ್ಕಾಗಿ ಈ ರೀತಿಯಾಗಿ ಟ್ವೀಟ್​ ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಅದಕ್ಕೆ ಉತ್ತರ ನೀಡಬೇಕಾಗಿರುವುದು ಸಿನ್ಹಾ ಅವರು. ಮೋದಿ ವಿರುದ್ಧ ಕಾಂಗ್ರೆಸ್​ ಪಕ್ಷಕ್ಕೆ ಯಾವುದೇ ರೀತಿಯ ವೈಯಕ್ತಿಕ ದ್ವೇಷವಿಲ್ಲ. ಆದರೆ, ಕೇಂದ್ರದಲ್ಲಿನ ಆಡಳಿತದ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.