ETV Bharat / bharat

ಕೇರಳ : ಆರ್​ಎಸ್​ಎಸ್ ಮುಖಂಡನ ಹತ್ಯೆಗೈದ ದುಷ್ಕರ್ಮಿಗಳ ಗುಂಪು - ಕೇರಳದಲ್ಲಿ ಆರ್​ಎಸ್​ಎಸ್ ಮುಖಂಡನ ಹತ್ಯೆ

ಪಾಪ್ಯುಲರ್ ಫ್ರಂಟ್ ನಾಯಕ ಸುಬೇರ್ ಎಂಬಾತನ ಕೊಲೆ ವೈಷಮ್ಯವೇ ಈ ಕೊಲೆಗೆ ಕಾರಣ ಎಂದು ಹೇಳಲಾಗ್ತಿದೆ. ಘಟನೆ ಬೆನ್ನಲ್ಲೇ ಜಿಲ್ಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಪ್ರಮುಖ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ..

RSS leader hacked to death in Palakkad
RSS leader hacked to death in Palakkad
author img

By

Published : Apr 16, 2022, 7:17 PM IST

ಪಾಲಕ್ಕಾಡ್(ಕೇರಳ) : ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖಂಡ ಶ್ರೀನಿವಾಸನ್​(45) ಎಂಬಾತನನ್ನ ದುಷ್ಕರ್ಮಿಗಳ ಗುಂಪೊಂದು ಹತ್ಯೆ ಮಾಡಿದ್ದು, ಕೇರಳದ ಪಾಲಕ್ಕಾಡ್​ನಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಆರ್​ಎಸ್​ಎಸ್​ ಶಾರೀರಿಕ್​ ಶಿಕ್ಷಣ ಪ್ರಮುಖ್​ ಎಂದು ಗುರುತಿಸಲಾಗಿದೆ.

ಪಿಎಫ್​ಐ ನಾಯಕ ಸುಬೇರ್​(43) ಎಂಬಾತನ ಹತ್ಯೆ ಮಾಡಿದ ಕೇವಲ 24 ಗಂಟೆಯೊಳಗೆ ಈ ಘಟನೆ ನಡೆದಿದೆ. ಶ್ರೀನಿವಾಸನ್ ಪಾಲಕ್ಕಾಡ್​ನಲ್ಲಿ ಎಸ್​ಕೆ ಮೋಟಾರ್ಸ್​ ಎಂಬ ಅಂಗಡಿ ನಡೆಸುತ್ತಿದ್ದು, ಶಾಪ್​ನಲ್ಲಿ ಕುಳಿತುಕೊಂಡ ಸಂದರ್ಭದಲ್ಲಿ ಎರಡು ಬೈಕ್​ಗಳಲ್ಲಿ ಬಂದ ಐವರು ಆತನ ಮೇಲೆ ದಾಳಿ ನಡೆಸಿದ್ದಾರೆ. ತಲೆ, ಕಾಲು, ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಸಚಿವೆಯ ವಿಜಯ ಯಾತ್ರೆ.. ಟ್ರಾಫಿಕ್ ಜಾಮ್​​ನಿಂದಾಗಿ 8 ತಿಂಗಳ ಮಗು ಸಾವು..

ಪಾಪ್ಯುಲರ್ ಫ್ರಂಟ್ ನಾಯಕ ಸುಬೇರ್ ಎಂಬಾತನ ಕೊಲೆ ವೈಷಮ್ಯವೇ ಈ ಕೊಲೆಗೆ ಕಾರಣ ಎಂದು ಹೇಳಲಾಗ್ತಿದೆ. ಘಟನೆ ಬೆನ್ನಲ್ಲೇ ಜಿಲ್ಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಪ್ರಮುಖ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ, ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಸುಬೇರ್ ಮೇಲೆ ದಾಳಿ ನಡೆಸಲಾಗಿತ್ತು.

ಪಾಲಕ್ಕಾಡ್(ಕೇರಳ) : ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮುಖಂಡ ಶ್ರೀನಿವಾಸನ್​(45) ಎಂಬಾತನನ್ನ ದುಷ್ಕರ್ಮಿಗಳ ಗುಂಪೊಂದು ಹತ್ಯೆ ಮಾಡಿದ್ದು, ಕೇರಳದ ಪಾಲಕ್ಕಾಡ್​ನಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಆರ್​ಎಸ್​ಎಸ್​ ಶಾರೀರಿಕ್​ ಶಿಕ್ಷಣ ಪ್ರಮುಖ್​ ಎಂದು ಗುರುತಿಸಲಾಗಿದೆ.

ಪಿಎಫ್​ಐ ನಾಯಕ ಸುಬೇರ್​(43) ಎಂಬಾತನ ಹತ್ಯೆ ಮಾಡಿದ ಕೇವಲ 24 ಗಂಟೆಯೊಳಗೆ ಈ ಘಟನೆ ನಡೆದಿದೆ. ಶ್ರೀನಿವಾಸನ್ ಪಾಲಕ್ಕಾಡ್​ನಲ್ಲಿ ಎಸ್​ಕೆ ಮೋಟಾರ್ಸ್​ ಎಂಬ ಅಂಗಡಿ ನಡೆಸುತ್ತಿದ್ದು, ಶಾಪ್​ನಲ್ಲಿ ಕುಳಿತುಕೊಂಡ ಸಂದರ್ಭದಲ್ಲಿ ಎರಡು ಬೈಕ್​ಗಳಲ್ಲಿ ಬಂದ ಐವರು ಆತನ ಮೇಲೆ ದಾಳಿ ನಡೆಸಿದ್ದಾರೆ. ತಲೆ, ಕಾಲು, ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಸಚಿವೆಯ ವಿಜಯ ಯಾತ್ರೆ.. ಟ್ರಾಫಿಕ್ ಜಾಮ್​​ನಿಂದಾಗಿ 8 ತಿಂಗಳ ಮಗು ಸಾವು..

ಪಾಪ್ಯುಲರ್ ಫ್ರಂಟ್ ನಾಯಕ ಸುಬೇರ್ ಎಂಬಾತನ ಕೊಲೆ ವೈಷಮ್ಯವೇ ಈ ಕೊಲೆಗೆ ಕಾರಣ ಎಂದು ಹೇಳಲಾಗ್ತಿದೆ. ಘಟನೆ ಬೆನ್ನಲ್ಲೇ ಜಿಲ್ಲೆಯಲ್ಲಿ ಪೊಲೀಸ್ ಸರ್ಪಗಾವಲು ಹಾಕಿದ್ದು, ಪ್ರಮುಖ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ, ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಸುಬೇರ್ ಮೇಲೆ ದಾಳಿ ನಡೆಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.