ETV Bharat / bharat

ಶುಕ್ರವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ: ಈ ದಿನ ಇವರಿಗೆ ಅದ್ಭುತ ಮತ್ತು ಅಸಾಧಾರಣ ದಿನ - ಶುಕ್ರವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ..

Etv Bharat
Etv Bharat
author img

By

Published : Jul 7, 2023, 5:02 AM IST

ಇಂದಿನ ಪಂಚಾಂಗ :

ದಿನ : 07-07-2023 , ಶುಕ್ರವಾರ

ಸಂವತ್ಸರ : ಶುಭಕೃತ್

ಆಯನ : ದಕ್ಷಿಣಾಯಣ

ಋತು : ವರ್ಷಾ

ಮಾಸ : ಶ್ರಾವಣ

ನಕ್ಷತ್ರ : ಶತಭಿಷಾ

ತಿಥಿ : ಪಂಚಮಿ

ಪಕ್ಷ : ಕೃಷ್ಣ

ಸೂರ್ಯೋದಯ : ಬೆಳಗ್ಗೆ 05:27 ಗಂಟೆಗೆ

ಅಮೃತಕಾಲ : ಬೆಳಿಗ್ಗೆ 07:12 ರಿಂದ 8:57 ಗಂಟೆವರೆಗೆ

ವರ್ಜ್ಯಂ : ಸಂಜೆ 06.15 ರಿಂದ 07.50 ಗಂಟೆವರೆಗೆ

ದುರ್ಮುಹೂರ್ತ : ಬೆಳಗ್ಗೆ 7:51 ರಿಂದ 8:39 ಗಂಟೆವರೆಗೆ ಹಾಗೂ ಮಧ್ಯಾಹ್ನ 2:15 ರಿಂದ 03:03

ರಾಹುಕಾಲ : ಮಧ್ಯಾಹ್ನ 10:41 ರಿಂದ 12:26 ಗಂಟೆವರೆಗೆ

ಸೂರ್ಯಾಸ್ತ : ಸಂಜೆ 07:24 ಗಂಟೆಗೆ

ಇಂದಿನ ರಾಶಿ ಭವಿಷ್ಯ :

ಮೇಷ : ಇಂದು ನೀವು ಹಸಿರುಮಯ ಜೀವನ ಭಾವನೆಯಲ್ಲಿದ್ದೀರಿ ಮತ್ತು ತಾರೆಗಳೂ ಅನುಮೋದಿಸಿವೆ. ನೀವು ಗಿಡ ನೆಡಬಹುದು. ಕಸದ ಡಬ್ಬಿಗಳನ್ನು ಜೋಡಿಸುವ ಮೂಲಕ ನೆರೆಹೊರೆಯನ್ನು ಸ್ವಚ್ಛವಾಗಿರಿಸಬಹುದು. ನೀವು ಜೀವಿಸುವ ವಿಶ್ವ ಉತ್ತಮ ತಾಣವಾಗಲು ಬಯಸಿದ್ದರೆ ಹಂತ ಹಂತವಾಗಿ ಇದನ್ನು ಮಾಡಿರಿ.

ವೃಷಭ : ಹಡಗುಗಳು ಬಂದರಿನಿಂದ ಹೊರಟಿವೆ. ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಭಾವನಾತ್ಮಕವಾಗುವ ಬಯಕೆ ತ್ಯಜಿಸಿ ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಡುತ್ತದೆ.

ಮಿಥುನ : ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಸಂತೋಷದ ಪ್ರವಾಸ ಕಾಯುತ್ತಿದೆ. ವಿರುದ್ಧ ಲಿಂಗಿಗಳ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಮುಂದಡಿ ಇಡುತ್ತೀರಿ. ಸಂಜೆ ಧ್ಯಾನ ಮಾಡುವುದು ನಿಮ್ಮನ್ನು ಅಥವಾ ನಿಮ್ಮ ಪ್ರಿಯತಮೆಯನ್ನು ಸಜ್ಜುಗೊಳಿಸಿಕೊಳ್ಳುವುದು.

ಕರ್ಕಾಟಕ : ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಮಾರ್ಕೆಟಿಂಗ್ ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

ಸಿಂಹ : ನೀವು ಇಂದು ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದೀರಿ. ಆದರೆ ನಿಮಗೆ ಶುಭಸುದ್ದಿ ಇದೆ. ಈ ದಿನ ನಿಮಗೆ ಪುರಸ್ಕಾರಗಳನ್ನು ಮಾತ್ರ ನೀಡುತ್ತದೆ. ಇದು ನಿಮ್ಮ ಕೆಲಸದ ಸ್ಥಳಕ್ಕೆ ಅತ್ಯಂತ ನಿಜವಾಗಿದೆ. ಅಲ್ಲಿ ನಿಮ್ಮ ಆಂತರಿಕ ಪ್ರತಿಭೆಗಳನ್ನು ಇಂದು ಗುರುತಿಸಲಾಗುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ಸಕಾರಾತ್ಮಕ ಬೆಂಬಲ ಪಡೆಯಿರಿ ಮತ್ತು ಮೇಲಧಿಕಾರಿಗಳಿಂದ ಸ್ಫೂರ್ತಿದಾಯಕ ಸಲಹೆಗಳನ್ನು ಪಡೆಯಿರಿ.

ಕನ್ಯಾ : ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಆಸ್ವಾದದಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ, ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.

ತುಲಾ : ನೀವು ದೊಡ್ಡ ಗುರಿಯನ್ನು ಇರಿಸಿಕೊಂಡಾಗ ಸಣ್ಣ ವಿಷಯಗಳು ನಿಮಗೆ ಹೆಚ್ಚು ಕಿರಿಕಿರಿ ಮಾಡುತ್ತವೆ. ಆದರೆ, ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಬಿಡಬೇಡಿ, ಏಕೆಂದರೆ ಇಂದು ನೀವು ಹೊಸ ಆಲೋಚನೆಗಳನ್ನು ಸ್ವೀಕರಿಸುತ್ತಿರುತ್ತೀರಿ. ನೀವು ಗ್ರಹಿಸಬಲ್ಲ ವಿಷಯಗಳಿಗೆ ಅವಕಾಶ ನೀಡಿ ಮತ್ತು ಸಮತೋಲನ ಕಾಪಾಡಿಕೊಳ್ಳಿ.

ವೃಶ್ಚಿಕ : ನೀವು ಈಗ ಎಲ್ಲ ಎತ್ತರಗಳನ್ನೂ ಅನುಭವಿಸಿದ್ದೀರಿ. ಇಂದು ವೃತ್ತಿ ಜಗತ್ತಿನಲ್ಲಿ ಇಳಿಕೆಯನ್ನೂ ಕಾಣಲಿದ್ದೀರಿ. ನಿಮ್ಮ ಬಾಸ್, ಸಹೋದ್ಯೋಗಿಗಳು ಮತ್ತು ನಿಮ್ಮ ನಡುವಿನ ಸಮೀಕರಣ ಕೊಂಚ ಅಲುಗಾಡಿದೆ. ಆದರೆ, ಸಂಜೆಯ ವೇಳೆಗೆ ನೀವು ಸರಿಪಡಿಸಿಕೊಳ್ಳುತ್ತೀರಿ. ಹೊಸಬರು ವೃತ್ತಿಯ ಅವಕಾಶಗಳನ್ನು ಎದುರು ನೋಡುತ್ತಾರೆ.

ಧನು : ಇಂದು ಅನಗತ್ಯ ವೆಚ್ಚ ನಿಮ್ಮ ಬಿಲ್ ಏರಿಸುತ್ತದೆ. ಸಂಘಟಿಸುವುದು ಮತ್ತು ವಿವರಿಸುವುದು ಸಮಯ ಹಾಳು ಏಕೆಂದರೆ ನೀವು ವಿಷಯಗಳನ್ನು ಶಿಸ್ತಿಗೆ ಒಳಪಡಿಸಲು ಅಪಾರ ಗಂಟೆಗಳ ಶ್ರಮ ವಹಿಸುತ್ತೀರಿ. ಹೊಳೆಯುವ ಸಂಜೆಯು ನಿಮ್ಮ ತೀವ್ರ ಒತ್ತಡಕ್ಕೆ ವೈರುಧ್ಯ ತಂದಿದೆ ಮತ್ತು ಸಾಮಾಜಿಕವಾಗಿ ನಿರಾಳವಾಗಿರಿ.

ಮಕರ: ವಿಶ್ವಾಸದ ಕೊರತೆ ದಿನದ ಮೊದಲರ್ಧದಲ್ಲಿ ನಿಮಗೆ ಕಷ್ಟವನ್ನುಂಟು ಮಾಡುತ್ತದೆ ಮತ್ತು ಅದಕ್ಕೆ ಪೂರಕವಾಗಿ, ನೀವು ಪೂರ್ಣಕಾಲಿಕ ಕೆಲಸ ನೀಡಲಾದ ಕಂಪನಿಯಲ್ಲದೆ ಬೇರೆ ಕಡೆ ಕೆಲಸದಲ್ಲಿರುತ್ತೀರಿ. ಸಂಕಟದ ಮುಖ ಸಂಜೆಗೆ ಸಂತೋಷದತ್ತ ಹೊರಳುತ್ತದೆ. ಮತ್ತು ನೀವು ಮಿತ್ರರು ಹಾಗೂ ಬಂಧುಗಳೊಂದಿಗೆ ಬೆರೆತು ಒಳ್ಳೆಯ ಸಮಯ ಕಳೆಯುತ್ತೀರಿ.

ಕುಂಭ : ಇಂದು ದೊಡ್ಡ ವಿಷಯಗಳಿಗೆ ಪ್ರಮುಖ ದಿನ. ನೀವು ಅಂತಿಮವಾಗಿ ಮನೆ ಕೊಳ್ಳಲು, ಉದ್ಯೋಗ ಬದಲಿಸಿಕೊಳ್ಳಲು ಅಥವಾ ವಿವಾಹವಾಗಲು ನಿರ್ಧರಿಸಿದ್ದೀರಿ! ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಕೂಡಾ ನಿಮಗೆ ಕಾದಿವೆ. ಪ್ರತಿಷ್ಠೆ ಮತ್ತು ಪುರಸ್ಕಾರಗಳು ಇಂದು ನಿಮ್ಮವಾಗಿವೆ. ಗುರುತಿಸುವಿಕೆಯಿಂದ ನೀವು ಬದ್ಧರಾಗಿರಲು ನೆರವಾಗುತ್ತದೆ.

ಮೀನ : ನೀವು ಎಷ್ಟು ಕೆಲಸ ಮಾಡಬೇಕು ಮತ್ತು ಲಭ್ಯವಿರುವ ಸಮಯದಲ್ಲಿ ಎಷ್ಟು ಸಾಧಿಸಬೇಕು ಎಂದು ವಾಸ್ತವ ಚಿತ್ರಣ ಬೇಕೆಂದರೆ ನೀವು ಮಾಡಬೇಕಾಗಿರುವ ಕೆಲಸಗಳ ಪಟ್ಟಿ ಸಿದ್ಧಪಡಿಸುವುದು ಅಗತ್ಯ. ನಿಮ್ಮಿಂದ ಅತಾರ್ಕಿಕ ಬೇಡಿಕೆಗಳು ಮತ್ತಷ್ಟು ತಡವಾಗಲು ಕಾರಣವಾಗುತ್ತದೆ.

ಇಂದಿನ ಪಂಚಾಂಗ :

ದಿನ : 07-07-2023 , ಶುಕ್ರವಾರ

ಸಂವತ್ಸರ : ಶುಭಕೃತ್

ಆಯನ : ದಕ್ಷಿಣಾಯಣ

ಋತು : ವರ್ಷಾ

ಮಾಸ : ಶ್ರಾವಣ

ನಕ್ಷತ್ರ : ಶತಭಿಷಾ

ತಿಥಿ : ಪಂಚಮಿ

ಪಕ್ಷ : ಕೃಷ್ಣ

ಸೂರ್ಯೋದಯ : ಬೆಳಗ್ಗೆ 05:27 ಗಂಟೆಗೆ

ಅಮೃತಕಾಲ : ಬೆಳಿಗ್ಗೆ 07:12 ರಿಂದ 8:57 ಗಂಟೆವರೆಗೆ

ವರ್ಜ್ಯಂ : ಸಂಜೆ 06.15 ರಿಂದ 07.50 ಗಂಟೆವರೆಗೆ

ದುರ್ಮುಹೂರ್ತ : ಬೆಳಗ್ಗೆ 7:51 ರಿಂದ 8:39 ಗಂಟೆವರೆಗೆ ಹಾಗೂ ಮಧ್ಯಾಹ್ನ 2:15 ರಿಂದ 03:03

ರಾಹುಕಾಲ : ಮಧ್ಯಾಹ್ನ 10:41 ರಿಂದ 12:26 ಗಂಟೆವರೆಗೆ

ಸೂರ್ಯಾಸ್ತ : ಸಂಜೆ 07:24 ಗಂಟೆಗೆ

ಇಂದಿನ ರಾಶಿ ಭವಿಷ್ಯ :

ಮೇಷ : ಇಂದು ನೀವು ಹಸಿರುಮಯ ಜೀವನ ಭಾವನೆಯಲ್ಲಿದ್ದೀರಿ ಮತ್ತು ತಾರೆಗಳೂ ಅನುಮೋದಿಸಿವೆ. ನೀವು ಗಿಡ ನೆಡಬಹುದು. ಕಸದ ಡಬ್ಬಿಗಳನ್ನು ಜೋಡಿಸುವ ಮೂಲಕ ನೆರೆಹೊರೆಯನ್ನು ಸ್ವಚ್ಛವಾಗಿರಿಸಬಹುದು. ನೀವು ಜೀವಿಸುವ ವಿಶ್ವ ಉತ್ತಮ ತಾಣವಾಗಲು ಬಯಸಿದ್ದರೆ ಹಂತ ಹಂತವಾಗಿ ಇದನ್ನು ಮಾಡಿರಿ.

ವೃಷಭ : ಹಡಗುಗಳು ಬಂದರಿನಿಂದ ಹೊರಟಿವೆ. ನಿಮ್ಮ ಸಿಹಿಮಾತುಗಳು ಸುಲಭವಾಗಿ ವ್ಯಾಪಾರ ವ್ಯವಹಾರಗಳನ್ನು ಮುಗಿಸುತ್ತವೆ. ದಿನ ಮುಂದುವರಿದಂತೆ ಚಟುವಟಿಕೆ ಮತ್ತು ಕಾರ್ಯಗಳು ನಿಧಾನಗೊಳ್ಳುತ್ತವೆ. ಭಾವನಾತ್ಮಕವಾಗುವ ಬಯಕೆ ತ್ಯಜಿಸಿ ಏಕೆಂದರೆ ಅದು ಸಂಘರ್ಷಗಳಿಗೆ ಎಡೆ ಮಾಡಿಕೊಟ್ಟು ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಡುತ್ತದೆ.

ಮಿಥುನ : ದೈನಂದಿನ ಒತ್ತಡದಿಂದ ಕೊಂಚ ಬಿಡುವು ತೆಗೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಬ್ಯಾಟರಿ ರೀಚಾರ್ಜ್ ಮಾಡಿಕೊಳ್ಳಲು ಸಂತೋಷದ ಪ್ರವಾಸ ಕಾಯುತ್ತಿದೆ. ವಿರುದ್ಧ ಲಿಂಗಿಗಳ ಮೆಚ್ಚುಗೆ ಪಡೆಯುವುದು ನಿಮಗೆ ಸಹಜವಾಗಿ ಬಂದಿದೆ. ನೀವು ಯಾರನ್ನಾದರೂ ಪ್ರೀತಿಸಿದರೆ ನೀವು ಮುಂದಡಿ ಇಡುತ್ತೀರಿ. ಸಂಜೆ ಧ್ಯಾನ ಮಾಡುವುದು ನಿಮ್ಮನ್ನು ಅಥವಾ ನಿಮ್ಮ ಪ್ರಿಯತಮೆಯನ್ನು ಸಜ್ಜುಗೊಳಿಸಿಕೊಳ್ಳುವುದು.

ಕರ್ಕಾಟಕ : ಕೆಲಸದಲ್ಲಿ ಅದ್ಭುತ ಮತ್ತು ಅಸಾಧಾರಣ ದಿನ ನಿಮಗಾಗಿ ಕಾದಿದೆ. ವ್ಯವಹಾರಗಳನ್ನು ಪೂರೈಸುವಾಗ ನಿಮ್ಮ ಎಲ್ಲ ಸಂಧಾನ ಕೌಶಲ್ಯಗಳನ್ನು ಹೊಂದಿರಬೇಕು. ಅದು ಆರ್ಡರ್ ಪೂರೈಸುವುದಾಗಿರಲಿ ಅಥವಾ ಹೊಸ ಉತ್ಪನ್ನಗಳ ಬಿಡುಗಡೆ ಮತ್ತು ಮಾರ್ಕೆಟಿಂಗ್ ಆಗಿರಲಿ, ನಿಮ್ಮ ನಾಯಕತ್ವ ಕೌಶಲ್ಯಗಳು ಗಡುವಿನ ಅಂತಿಮ ಹಂತದಲ್ಲಿ ಮುಂಬದಿಗೆ ಬರುತ್ತವೆ.

ಸಿಂಹ : ನೀವು ಇಂದು ಒಳ್ಳೆಯದಾಗುತ್ತದೋ ಇಲ್ಲವೋ ಎಂದು ಆತಂಕಗೊಂಡಿದ್ದೀರಿ. ಆದರೆ ನಿಮಗೆ ಶುಭಸುದ್ದಿ ಇದೆ. ಈ ದಿನ ನಿಮಗೆ ಪುರಸ್ಕಾರಗಳನ್ನು ಮಾತ್ರ ನೀಡುತ್ತದೆ. ಇದು ನಿಮ್ಮ ಕೆಲಸದ ಸ್ಥಳಕ್ಕೆ ಅತ್ಯಂತ ನಿಜವಾಗಿದೆ. ಅಲ್ಲಿ ನಿಮ್ಮ ಆಂತರಿಕ ಪ್ರತಿಭೆಗಳನ್ನು ಇಂದು ಗುರುತಿಸಲಾಗುತ್ತದೆ. ನಿಮ್ಮ ಸಹೋದ್ಯೋಗಿಗಳಿಂದ ಸಕಾರಾತ್ಮಕ ಬೆಂಬಲ ಪಡೆಯಿರಿ ಮತ್ತು ಮೇಲಧಿಕಾರಿಗಳಿಂದ ಸ್ಫೂರ್ತಿದಾಯಕ ಸಲಹೆಗಳನ್ನು ಪಡೆಯಿರಿ.

ಕನ್ಯಾ : ನಿಮ್ಮ ಸಂವಹನ ಮತ್ತು ಸೃಜನಶೀಲ ಕೌಶಲ್ಯಗಳು ಅತ್ಯುತ್ತಮ ಆಯುಧಗಳು. ನೀವು ಜೀವನದ ಆಸ್ವಾದದಿಂದ ಅತಿಯಾಗಿ ತುಂಬಿದ್ದೀರಿ ಮತ್ತು ಉತ್ಸಾಹದ ಬುಗ್ಗೆಯಾಗಿದ್ದೀರಿ. ಆದರೆ, ನಿಮ್ಮ ಸೃಜನಶೀಲತೆ ಒತ್ತಡ ಅಥವಾ ಆಯಾಸಗೊಂಡಿದ್ದಾಗ ಮಾತ್ರ ಅರಳುತ್ತದೆ.

ತುಲಾ : ನೀವು ದೊಡ್ಡ ಗುರಿಯನ್ನು ಇರಿಸಿಕೊಂಡಾಗ ಸಣ್ಣ ವಿಷಯಗಳು ನಿಮಗೆ ಹೆಚ್ಚು ಕಿರಿಕಿರಿ ಮಾಡುತ್ತವೆ. ಆದರೆ, ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಬಿಡಬೇಡಿ, ಏಕೆಂದರೆ ಇಂದು ನೀವು ಹೊಸ ಆಲೋಚನೆಗಳನ್ನು ಸ್ವೀಕರಿಸುತ್ತಿರುತ್ತೀರಿ. ನೀವು ಗ್ರಹಿಸಬಲ್ಲ ವಿಷಯಗಳಿಗೆ ಅವಕಾಶ ನೀಡಿ ಮತ್ತು ಸಮತೋಲನ ಕಾಪಾಡಿಕೊಳ್ಳಿ.

ವೃಶ್ಚಿಕ : ನೀವು ಈಗ ಎಲ್ಲ ಎತ್ತರಗಳನ್ನೂ ಅನುಭವಿಸಿದ್ದೀರಿ. ಇಂದು ವೃತ್ತಿ ಜಗತ್ತಿನಲ್ಲಿ ಇಳಿಕೆಯನ್ನೂ ಕಾಣಲಿದ್ದೀರಿ. ನಿಮ್ಮ ಬಾಸ್, ಸಹೋದ್ಯೋಗಿಗಳು ಮತ್ತು ನಿಮ್ಮ ನಡುವಿನ ಸಮೀಕರಣ ಕೊಂಚ ಅಲುಗಾಡಿದೆ. ಆದರೆ, ಸಂಜೆಯ ವೇಳೆಗೆ ನೀವು ಸರಿಪಡಿಸಿಕೊಳ್ಳುತ್ತೀರಿ. ಹೊಸಬರು ವೃತ್ತಿಯ ಅವಕಾಶಗಳನ್ನು ಎದುರು ನೋಡುತ್ತಾರೆ.

ಧನು : ಇಂದು ಅನಗತ್ಯ ವೆಚ್ಚ ನಿಮ್ಮ ಬಿಲ್ ಏರಿಸುತ್ತದೆ. ಸಂಘಟಿಸುವುದು ಮತ್ತು ವಿವರಿಸುವುದು ಸಮಯ ಹಾಳು ಏಕೆಂದರೆ ನೀವು ವಿಷಯಗಳನ್ನು ಶಿಸ್ತಿಗೆ ಒಳಪಡಿಸಲು ಅಪಾರ ಗಂಟೆಗಳ ಶ್ರಮ ವಹಿಸುತ್ತೀರಿ. ಹೊಳೆಯುವ ಸಂಜೆಯು ನಿಮ್ಮ ತೀವ್ರ ಒತ್ತಡಕ್ಕೆ ವೈರುಧ್ಯ ತಂದಿದೆ ಮತ್ತು ಸಾಮಾಜಿಕವಾಗಿ ನಿರಾಳವಾಗಿರಿ.

ಮಕರ: ವಿಶ್ವಾಸದ ಕೊರತೆ ದಿನದ ಮೊದಲರ್ಧದಲ್ಲಿ ನಿಮಗೆ ಕಷ್ಟವನ್ನುಂಟು ಮಾಡುತ್ತದೆ ಮತ್ತು ಅದಕ್ಕೆ ಪೂರಕವಾಗಿ, ನೀವು ಪೂರ್ಣಕಾಲಿಕ ಕೆಲಸ ನೀಡಲಾದ ಕಂಪನಿಯಲ್ಲದೆ ಬೇರೆ ಕಡೆ ಕೆಲಸದಲ್ಲಿರುತ್ತೀರಿ. ಸಂಕಟದ ಮುಖ ಸಂಜೆಗೆ ಸಂತೋಷದತ್ತ ಹೊರಳುತ್ತದೆ. ಮತ್ತು ನೀವು ಮಿತ್ರರು ಹಾಗೂ ಬಂಧುಗಳೊಂದಿಗೆ ಬೆರೆತು ಒಳ್ಳೆಯ ಸಮಯ ಕಳೆಯುತ್ತೀರಿ.

ಕುಂಭ : ಇಂದು ದೊಡ್ಡ ವಿಷಯಗಳಿಗೆ ಪ್ರಮುಖ ದಿನ. ನೀವು ಅಂತಿಮವಾಗಿ ಮನೆ ಕೊಳ್ಳಲು, ಉದ್ಯೋಗ ಬದಲಿಸಿಕೊಳ್ಳಲು ಅಥವಾ ವಿವಾಹವಾಗಲು ನಿರ್ಧರಿಸಿದ್ದೀರಿ! ದಿಢೀರ್ ಮತ್ತು ಅನಿರೀಕ್ಷಿತ ಲಾಭಗಳು ಕೂಡಾ ನಿಮಗೆ ಕಾದಿವೆ. ಪ್ರತಿಷ್ಠೆ ಮತ್ತು ಪುರಸ್ಕಾರಗಳು ಇಂದು ನಿಮ್ಮವಾಗಿವೆ. ಗುರುತಿಸುವಿಕೆಯಿಂದ ನೀವು ಬದ್ಧರಾಗಿರಲು ನೆರವಾಗುತ್ತದೆ.

ಮೀನ : ನೀವು ಎಷ್ಟು ಕೆಲಸ ಮಾಡಬೇಕು ಮತ್ತು ಲಭ್ಯವಿರುವ ಸಮಯದಲ್ಲಿ ಎಷ್ಟು ಸಾಧಿಸಬೇಕು ಎಂದು ವಾಸ್ತವ ಚಿತ್ರಣ ಬೇಕೆಂದರೆ ನೀವು ಮಾಡಬೇಕಾಗಿರುವ ಕೆಲಸಗಳ ಪಟ್ಟಿ ಸಿದ್ಧಪಡಿಸುವುದು ಅಗತ್ಯ. ನಿಮ್ಮಿಂದ ಅತಾರ್ಕಿಕ ಬೇಡಿಕೆಗಳು ಮತ್ತಷ್ಟು ತಡವಾಗಲು ಕಾರಣವಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.