ETV Bharat / bharat

ಆದಿವಾಸಿಗಳ ಕನಸು ನನಸು.. ಸಿಎಂ ಹೆಲಿಕಾಪ್ಟರ್​ನಲ್ಲಿ ಬುಡಕಟ್ಟು ಜನಾಂಗದ ನಾಲ್ವರು ಪ್ರಯಾಣ..

author img

By

Published : Sep 15, 2021, 9:23 PM IST

ಸಿಎಂ ಈ ಕ್ಷೇತ್ರಕ್ಕೆ ರೋಡ್​ ಮೂಲಕ ಪ್ರಯಾಣ ಬೆಳೆಸಲು ನಿರ್ಧಾರ ಕೈಗೊಂಡಿದ್ದರಿಂದ ನಾಲ್ವರು ಆದಿವಾಸಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಲು ಅವಕಾಶ ನೀಡಲಾಗಿತ್ತು ಎಂದು ಸಿಎಂ ಕಚೇರಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ..

Air travel Dreams came True
Air travel Dreams came True

ಅಲಿರಾಜಪುರ​(ಮಧ್ಯಪ್ರದೇಶ): ಬುಡಕಟ್ಟು ಜನಾಂಗದ ನಾಲ್ವರ ಕನಸು ಕೊನೆಗೂ ನನಸಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​​ ಅಧಿಕೃತವಾಗಿ ಬಳಕೆ ಮಾಡುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಅರ್ಧಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ.

  • मुख्यमंत्री श्री @ChouhanShivraj के अलीराजपुर प्रवास के दौरान जनजातीय बंधुओं को हेलिकाप्टर में बैठने का मौका मिला।

    श्री दरियाव सिंह, श्री मंगल सिंह, श्री रिच्छु सिंह बघेल तथा श्री जोध सिंह, सभी निवासी अलीराजपुर ने सफर किया।@DMAlirajpur @PROJSAlirajpur #JansamparkMP pic.twitter.com/RspmTeTaV0

    — Jansampark MP (@JansamparkMP) September 15, 2021 " class="align-text-top noRightClick twitterSection" data=" ">

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಬೋಬತ್​​ ತಹಸಿಲ್​ನ ಬುಡಕಟ್ಟು ಕುಟುಂಬದ ನಾಲ್ವರು ಆದಿವಾಸಿಗಳಾದ ದರಿಯವ್​ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್​ ಸಿಎಂ ಬಳಕೆ ಮಾಡುತ್ತಿದ್ದ ಅಧಿಕೃತ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡಿದರು. ಇವರು ರಣಬೈಡಾದಿಂದ ಸೇಜವಾಡದವರೆಗೆ ಈ ಹೆಲಿಕಾಪ್ಟರ್​​ನಲ್ಲಿ ತೆರಳಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕ್ಷೇತ್ರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಚೌಹಾಣ್​, ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಆದಿವಾಸಿ ಕ್ಷೇತ್ರ ಜೋಬತ್​​ನಲ್ಲಿ ಉಪಚುನಾವಣೆ ನಡೆಯಬೇಕಾಗಿದ್ದ ಕಾರಣ, ಸಿಎಂ ಈ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು.

ಸಿಎಂ ಈ ಕ್ಷೇತ್ರಕ್ಕೆ ರೋಡ್​ ಮೂಲಕ ಪ್ರಯಾಣ ಬೆಳೆಸಲು ನಿರ್ಧಾರ ಕೈಗೊಂಡಿದ್ದರಿಂದ ನಾಲ್ವರು ಆದಿವಾಸಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಲು ಅವಕಾಶ ನೀಡಲಾಗಿತ್ತು ಎಂದು ಸಿಎಂ ಕಚೇರಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿರಿ: ಆಸೆ ಈಡೇರಿಸುವಂತೆ ಪೀಡಿಸಿ, ಯುವತಿ ಮೇಲೆ ವ್ಯಕ್ತಿಯಿಂದ ಹಲ್ಲೆ... ವಿಡಿಯೋ ವೈರಲ್​!

ಈ ಕ್ಷೇತ್ರಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡುತ್ತಿದ್ದಂತೆ ಇಲ್ಲಿನ ಆದಿವಾಸಿ ಜನರು ಅವರನ್ನ ವಿಶೇಷವಾಗಿ ಸ್ವಾಗತ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ಸಹ ನೀಡಿದರು.

ಅಲಿರಾಜಪುರ​(ಮಧ್ಯಪ್ರದೇಶ): ಬುಡಕಟ್ಟು ಜನಾಂಗದ ನಾಲ್ವರ ಕನಸು ಕೊನೆಗೂ ನನಸಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​​ ಅಧಿಕೃತವಾಗಿ ಬಳಕೆ ಮಾಡುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಅರ್ಧಗಂಟೆಗಳ ಕಾಲ ಹಾರಾಟ ನಡೆಸಿದ್ದಾರೆ.

  • मुख्यमंत्री श्री @ChouhanShivraj के अलीराजपुर प्रवास के दौरान जनजातीय बंधुओं को हेलिकाप्टर में बैठने का मौका मिला।

    श्री दरियाव सिंह, श्री मंगल सिंह, श्री रिच्छु सिंह बघेल तथा श्री जोध सिंह, सभी निवासी अलीराजपुर ने सफर किया।@DMAlirajpur @PROJSAlirajpur #JansamparkMP pic.twitter.com/RspmTeTaV0

    — Jansampark MP (@JansamparkMP) September 15, 2021 " class="align-text-top noRightClick twitterSection" data=" ">

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಬೋಬತ್​​ ತಹಸಿಲ್​ನ ಬುಡಕಟ್ಟು ಕುಟುಂಬದ ನಾಲ್ವರು ಆದಿವಾಸಿಗಳಾದ ದರಿಯವ್​ ಸಿಂಗ್, ಮಂಗಲ್ ಸಿಂಗ್, ರಿಚ್ಚು ಸಿಂಗ್ ಬಘೇಲ್ ಮತ್ತು ಜೋಧ್ ಸಿಂಗ್​ ಸಿಎಂ ಬಳಕೆ ಮಾಡುತ್ತಿದ್ದ ಅಧಿಕೃತ ಹೆಲಿಕಾಪ್ಟರ್​ನಲ್ಲಿ ಪ್ರಯಾಣ ಮಾಡಿದರು. ಇವರು ರಣಬೈಡಾದಿಂದ ಸೇಜವಾಡದವರೆಗೆ ಈ ಹೆಲಿಕಾಪ್ಟರ್​​ನಲ್ಲಿ ತೆರಳಿದ್ದಾಗಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಈ ಕ್ಷೇತ್ರಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಚೌಹಾಣ್​, ರಸ್ತೆ ಮೂಲಕ ಪ್ರಯಾಣ ಬೆಳೆಸಿದರು. ಆದಿವಾಸಿ ಕ್ಷೇತ್ರ ಜೋಬತ್​​ನಲ್ಲಿ ಉಪಚುನಾವಣೆ ನಡೆಯಬೇಕಾಗಿದ್ದ ಕಾರಣ, ಸಿಎಂ ಈ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದ್ದರು.

ಸಿಎಂ ಈ ಕ್ಷೇತ್ರಕ್ಕೆ ರೋಡ್​ ಮೂಲಕ ಪ್ರಯಾಣ ಬೆಳೆಸಲು ನಿರ್ಧಾರ ಕೈಗೊಂಡಿದ್ದರಿಂದ ನಾಲ್ವರು ಆದಿವಾಸಿಗಳಿಗೆ ಹೆಲಿಕಾಪ್ಟರ್​ನಲ್ಲಿ ತೆರಳಲು ಅವಕಾಶ ನೀಡಲಾಗಿತ್ತು ಎಂದು ಸಿಎಂ ಕಚೇರಿ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿರಿ: ಆಸೆ ಈಡೇರಿಸುವಂತೆ ಪೀಡಿಸಿ, ಯುವತಿ ಮೇಲೆ ವ್ಯಕ್ತಿಯಿಂದ ಹಲ್ಲೆ... ವಿಡಿಯೋ ವೈರಲ್​!

ಈ ಕ್ಷೇತ್ರಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಭೇಟಿ ನೀಡುತ್ತಿದ್ದಂತೆ ಇಲ್ಲಿನ ಆದಿವಾಸಿ ಜನರು ಅವರನ್ನ ವಿಶೇಷವಾಗಿ ಸ್ವಾಗತ ಮಾಡಿದ್ದರು. ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ವಿವಿಧ ಅಭಿವೃದ್ಧಿ ಪರ ಯೋಜನೆಗಳಿಗೆ ಚಾಲನೆ ಸಹ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.