ETV Bharat / bharat

ತಾಯಿ ಮೇಲಿನ ಪ್ರೀತಿ.. ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿದ ಅಳಿಯ!

author img

By

Published : Aug 18, 2019, 5:12 PM IST

ತಾಯಿ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್​ನನ್ನು ಅಳಿಯನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿದ ಅಳಿಯ

ಪೂರ್ವಗೋದಾವರಿ: ತನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ದೆಂದುಲೂರಿನಲ್ಲಿ ನಡೆದಿದೆ.

ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದ ರೌಡಿಶೀಟರ್​ ಪದ್ದಲವು ಅನೀಷ್​ (27) ಕೊಲೆಯಾದವ. ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಕಾಶ್​ನಗರ ಗ್ರಾಮಕ್ಕೆ ಸೋದರತ್ತೆಯನ್ನು ನೋಡಲು ಅನೀಷ್​ ಬಂದಿದ್ದ. ಈತ ಶನಿವಾರ ಮದ್ಯ ಸೇವಿಸಿ ಸೋದರ ಅತ್ತೆಯೊಡನೆ ಜಗಳವಾಡಿ ಹಲ್ಲೆ ಮಾಡಿ ಹೊರಗಡೆ ಹೋಗಿದ್ದಾನೆ.

ಈ ಸುದ್ದಿ ಸೋದರ ಅತ್ತೆಯ ಮಗ ಕೊಗಟ್ಟು ಪ್ರಕಾಶ್‌ಗೆ ತಿಳಿದಿದೆ. ತನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದರಿಂದ ಮಾವನ ವಿರುದ್ಧ ಆಕ್ರೋಶಗೊಂಡಿದ್ದಾನೆ. ಅನೀಷ್ ಮನೆಗೆ ಬಂದಾಗ ಪ್ರಕಾಶ್​ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ಅನೀಷ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪೂರ್ವಗೋದಾವರಿ: ತನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ದೆಂದುಲೂರಿನಲ್ಲಿ ನಡೆದಿದೆ.

ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದ ರೌಡಿಶೀಟರ್​ ಪದ್ದಲವು ಅನೀಷ್​ (27) ಕೊಲೆಯಾದವ. ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಕಾಶ್​ನಗರ ಗ್ರಾಮಕ್ಕೆ ಸೋದರತ್ತೆಯನ್ನು ನೋಡಲು ಅನೀಷ್​ ಬಂದಿದ್ದ. ಈತ ಶನಿವಾರ ಮದ್ಯ ಸೇವಿಸಿ ಸೋದರ ಅತ್ತೆಯೊಡನೆ ಜಗಳವಾಡಿ ಹಲ್ಲೆ ಮಾಡಿ ಹೊರಗಡೆ ಹೋಗಿದ್ದಾನೆ.

ಈ ಸುದ್ದಿ ಸೋದರ ಅತ್ತೆಯ ಮಗ ಕೊಗಟ್ಟು ಪ್ರಕಾಶ್‌ಗೆ ತಿಳಿದಿದೆ. ತನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದರಿಂದ ಮಾವನ ವಿರುದ್ಧ ಆಕ್ರೋಶಗೊಂಡಿದ್ದಾನೆ. ಅನೀಷ್ ಮನೆಗೆ ಬಂದಾಗ ಪ್ರಕಾಶ್​ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದರಿಂದ ಅನೀಷ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

ತಾಯಿ ಮೇಲಿನ ಪ್ರೀತಿ... ರೌಡಿಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿದ ಅಳಿಯ! 



ತಾಯಿ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್​ನನ್ನು ಅಳಿಯ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. 



ಪೂರ್ವ ಗೋದಾವರಿ: ತನ್ನ ತಾಯಿ ಮೇಲೆ ಹಲ್ಲೆ ಮಾಡಿದ್ದ ರೌಡಿಶೀಟರ್​ನನ್ನು ವ್ಯಕ್ತಿಯೊಬ್ಬ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ದೆಂದುಲೂರಿನಲ್ಲಿ ನಡೆದಿದೆ. 



ಪೂರ್ವ ಗೋದಾವರಿ ಜಿಲ್ಲೆಯ ರಾಮಚಂದ್ರಾಪುರದ ರೌಡಿಶೀಟರ್​ ಪದ್ದಲವು ಅನೀಷ್​ (27), ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಕಾಶ್​ನಗರ ಗ್ರಾಮಕ್ಕೆ ಸೋದರತ್ತೆಯನ್ನು ನೋಡಲು ಅನೀಷ್​ ಬಂದಿದ್ದನು. ಅನೀಷ್​ ಶನಿವಾರ ಮದ್ಯ ಸೇವಿಸಿ ಸೋದರ ಅತ್ತೆಯೊಡನೆ  ಜಗಳವಾಡಿ ಹಲ್ಲೆ ಮಾಡಿ ಹೊರಗಡೆ ಹೋಗಿದ್ದಾನೆ.



ಇನ್ನು ಈ ಸುದ್ದಿ ಸೋದರ ಅತ್ತೆಯ ಮಗ ಕೊಗಟ್ಟು ಪ್ರಕಾಶ್​ ಮಾವನ ವಿರುದ್ಧ ರೊಚ್ಚಿಗೆದ್ದಿದ್ದಾನೆ. ಮತ್ತೆ ಅನೀಷ್ ಮನೆಗೆ ಬಂದಾಗ ಪ್ರಕಾಶ್​ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾನೆ. ಅನೀಷ್​ ತಲೆಗೆ ಬಲವಾಬಿ ಪೆಟ್ಟು ಬಿದ್ದಿರುವುದರಿಂದ ಅನೀಷ್​ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳಹಿಸಿದ್ದಾರೆ. 



ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 



దెందులూరు: తన తల్లిని కొట్టాడని ఓ రౌడీషీటర్‌ను మరో వ్యక్తి హత్య చేశాడు. ఈ ఘటన దెందులూరులో ఆదివారం ఉదయం చోటు చేసుకుంది. స్థానికులు, పోలీసులు తెలిపిన వివరాల ప్రకారం.. తూర్పుగోదావరి జిల్లా రామచంద్రాపురానికి చెందిన రౌడీ షీటర్‌ వద్దలపు అనీష్‌(27), ప.గో. జిల్లా పెదివేగి మండలం ప్రకాష్‌నగర్‌లో ఉంటున్న తన మేనత్తను చూసేందుకు శనివారం వెళ్లాడు. అనీష్‌ శనివారం రాత్రి మద్యం తాగి మేనత్తతో గొడవ పడి కొట్టి బయటకు వెళ్లాడు. విషయం తెలుసుకున్న అనీష్‌ మేనత్త కొడుకు కోగట్టు ప్రశాంత్‌ కోపోదృక్తుడై తిరిగి ఇంటికి వచ్చిన అనీష్‌ను రాడ్డుతో తలపై బలంగా కొట్టాడు. దీంతో అనీష్‌ అక్కడికక్కడే మృతిచెందాడు.సమాచారమందుకున్న పెదవేగి ఎస్సై మోహనరావు ఘటనాస్థలానికి చేరుకొని మృతదేహాన్ని పరిశీలించి వివరాలు సేకరిస్తున్నారు.  


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.