ಆಂಧ್ರಪ್ರದೇಶ: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ತಿರುಪತಿ ದೇವಾಲಯಕ್ಕೆ ನ್ಯಾ. ಎ.ಎಸ್.ಓಕಾ ಭೇಟಿ: ಸ್ವಾಗತ ಕೋರಿದ ಟಿಟಿಡಿ ಅಧಿಕಾರಿಗಳು!
ರಾಜ್ಯ ಹೈಕೋರ್ಟ್ ಮುಖ್ಯ ನ್ಯಾ. ಅಭಯ್ ಶ್ರೀನಿವಾಸ್ ಓಕಾ ಅವರು ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದು, ಈ ವೇಳೆ ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನ) ಅಧಿಕಾರಿಗಳು ಅವರಿಗೆ ಸ್ವಾಗತ ಕೋರಿದ್ದಾರೆ.
![ತಿರುಪತಿ ದೇವಾಲಯಕ್ಕೆ ನ್ಯಾ. ಎ.ಎಸ್.ಓಕಾ ಭೇಟಿ: ಸ್ವಾಗತ ಕೋರಿದ ಟಿಟಿಡಿ ಅಧಿಕಾರಿಗಳು! karnataka-high-court-cj-visited-tirumala-sreevaru](https://etvbharatimages.akamaized.net/etvbharat/prod-images/768-512-10533808-960-10533808-1612690348859.jpg?imwidth=3840)
ಓದಿ: 'ಉತ್ತರಾಖಂಡದೊಂದಿಗೆ ಭಾರತ ನಿಂತಿದೆ' ಎಂದ ಮೋದಿ, ಅಮಿತ್ ಶಾ.. ರಕ್ಷಣೆಗೆ ಧಾವಿಸಿದ ಸೇನಾ ಪಡೆ
ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಿಂದ ದೇವಸ್ಥಾನಕ್ಕೆ ಆಗಮಿಸಿದ ಮುಖ್ಯ ನ್ಯಾಯಾಧೀಶರನ್ನು ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ಸ್ವಾಮಿಯ ದರ್ಶನದ ನಂತರ ನ್ಯಾಯಮೂರ್ತಿಗಳು ತೀರ್ಥ ಪ್ರಸಾದ ಸ್ವೀಕರಿಸಿದರು.
ಆಂಧ್ರಪ್ರದೇಶ: ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಓದಿ: 'ಉತ್ತರಾಖಂಡದೊಂದಿಗೆ ಭಾರತ ನಿಂತಿದೆ' ಎಂದ ಮೋದಿ, ಅಮಿತ್ ಶಾ.. ರಕ್ಷಣೆಗೆ ಧಾವಿಸಿದ ಸೇನಾ ಪಡೆ
ವೈಕುಂಠಂ ಕ್ಯೂ ಕಾಂಪ್ಲೆಕ್ಸ್ನಿಂದ ದೇವಸ್ಥಾನಕ್ಕೆ ಆಗಮಿಸಿದ ಮುಖ್ಯ ನ್ಯಾಯಾಧೀಶರನ್ನು ಟಿಟಿಡಿ ಅಧಿಕಾರಿಗಳು ಸ್ವಾಗತಿಸಿದರು. ಸ್ವಾಮಿಯ ದರ್ಶನದ ನಂತರ ನ್ಯಾಯಮೂರ್ತಿಗಳು ತೀರ್ಥ ಪ್ರಸಾದ ಸ್ವೀಕರಿಸಿದರು.