ಭೂಪಾಲ್(ಮಧ್ಯಪ್ರದೇಶ): ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಂಗಳವಾರ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಧ್ಯಪ್ರದೇಶದ ಮುಂದಿನ ಮೂರು ವರ್ಷಗಳ ಅಭಿವೃದ್ಧಿ ಕುರಿತಂತೆ ಚರ್ಚಿಸಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಮಧ್ಯಪ್ರದೇಶದಲ್ಲಿ ವಿವಿಧ ಯೋಜನೆಗಳ ಅಭಿವೃದ್ಧಿ, ಪ್ರಗತಿ ಮತ್ತು ಅನುಷ್ಠಾನದ ಬಗ್ಗೆ ಚರ್ಚಿಸಿದೆ" ಎಂದು ಸಿಎಂ ಚೌಹಾಣ್ ತಿಳಿಸಿದ್ದಾರೆ. "ನಾವು ಮೂಲಸೌಕರ್ಯ, ಉತ್ತಮ ಆಡಳಿತ, ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕತೆ ಮತ್ತು ಉದ್ಯೋಗದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದ್ದೇವೆ". ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಕೂಡ ಭೇಟಿ ಮಾಡಿದ್ದಾಗಿ ಅವರು ತಿಳಿಸಿದ್ರು.
ಈ ಕುರಿತು ಟ್ವೀಟ್ ಮಾಡಿರುವ ಚೌಹಾಣ್ "ನಾನು ನವದೆಹಲಿಯಲ್ಲಿ ಕೇಂದ್ರ ಕೃಷಿ ಸಚಿವ ತೋಮರ್ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಮಧ್ಯಪ್ರದೇಶದ ಕೃಷಿ ಮತ್ತು ಮಧ್ಯಪ್ರದೇಶದಲ್ಲಿ ಕೃಷಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ" ಎಂದು ಟ್ವೀಟ್ನಲ್ಲಿ ಸಿಎಂ ಮಾಹಿತಿ ನೀಡಿದ್ದಾರೆ.
-
आज नई दिल्ली में केन्द्रीय कृषि मंत्री श्री @nstomar जी से भेंट की और मध्यप्रदेश के कृषि से जुड़े विषयों और कृषि की योजनाओं के क्रियान्वयन को लेकर विस्तृत चर्चा की। pic.twitter.com/mCqQu0NfRQ
— Shivraj Singh Chouhan (@ChouhanShivraj) December 1, 2020 " class="align-text-top noRightClick twitterSection" data="
">आज नई दिल्ली में केन्द्रीय कृषि मंत्री श्री @nstomar जी से भेंट की और मध्यप्रदेश के कृषि से जुड़े विषयों और कृषि की योजनाओं के क्रियान्वयन को लेकर विस्तृत चर्चा की। pic.twitter.com/mCqQu0NfRQ
— Shivraj Singh Chouhan (@ChouhanShivraj) December 1, 2020आज नई दिल्ली में केन्द्रीय कृषि मंत्री श्री @nstomar जी से भेंट की और मध्यप्रदेश के कृषि से जुड़े विषयों और कृषि की योजनाओं के क्रियान्वयन को लेकर विस्तृत चर्चा की। pic.twitter.com/mCqQu0NfRQ
— Shivraj Singh Chouhan (@ChouhanShivraj) December 1, 2020
-
आज नई दिल्ली में @BJP4India के राष्ट्रीय अध्यक्ष श्री @JPNadda से भेंट कर उन्हें #AatmaNirbharMP 2023 का रोडमैप सौंपा और विभिन्न महत्त्वपूर्ण विषयों पर चर्चा की।
— Shivraj Singh Chouhan (@ChouhanShivraj) December 1, 2020 " class="align-text-top noRightClick twitterSection" data="
मध्यप्रदेश के प्रत्येक वर्ग को सशक्त और आत्मनिर्भर बना कर हम #AatmaNirbharBharat के निर्माण में एक अहम योगदान देंगे। pic.twitter.com/Fdj7LP4nI4
">आज नई दिल्ली में @BJP4India के राष्ट्रीय अध्यक्ष श्री @JPNadda से भेंट कर उन्हें #AatmaNirbharMP 2023 का रोडमैप सौंपा और विभिन्न महत्त्वपूर्ण विषयों पर चर्चा की।
— Shivraj Singh Chouhan (@ChouhanShivraj) December 1, 2020
मध्यप्रदेश के प्रत्येक वर्ग को सशक्त और आत्मनिर्भर बना कर हम #AatmaNirbharBharat के निर्माण में एक अहम योगदान देंगे। pic.twitter.com/Fdj7LP4nI4आज नई दिल्ली में @BJP4India के राष्ट्रीय अध्यक्ष श्री @JPNadda से भेंट कर उन्हें #AatmaNirbharMP 2023 का रोडमैप सौंपा और विभिन्न महत्त्वपूर्ण विषयों पर चर्चा की।
— Shivraj Singh Chouhan (@ChouhanShivraj) December 1, 2020
मध्यप्रदेश के प्रत्येक वर्ग को सशक्त और आत्मनिर्भर बना कर हम #AatmaNirbharBharat के निर्माण में एक अहम योगदान देंगे। pic.twitter.com/Fdj7LP4nI4
ಇದೇ ವೇಳೆ ಕೋವಿಡ್-19 ವ್ಯಾಕ್ಸಿನ್ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಸಿಎಂ ಚೌವ್ಹಾಣ್ ವ್ಯಾಕ್ಸಿನೇಷನ್ ನೀಡುವಲ್ಲಿ ಹಿರಿಯ ನಾಗರೀಕರಿಗೆ ಆದ್ಯತೆ ಸಿಗುವಂತೆ ಅಭಿಯಾನ ನಡೆಸಬೇಕು" ಎಂದು ಅಭಿಪ್ರಾಯಿಸಿದ್ರು. ನಮ್ಮ ಯುವಜನತೆ , ಸಂಪೂರ್ಣವಾಗಿ ಆರೋಗ್ಯವಂತರು, ಸ್ವಯಂಪ್ರೇರಣೆಯಿಂದ ಕೊರೊನಾವನ್ನು ಹಿಮ್ಮೆಟ್ಟಿಸುತ್ತಾರೆ ಹಾಗೂ ಅನಾರೋಗ್ಯ ಪೀಡಿತರಿಗೆ ಮೊದಲು ಕೊರೊನಾ ಲಸಿಕೆ ಹಾಕಲು ಅವಕಾಶ ಮಾಡಿಕೊಡುತ್ತಾರೆ. ಯಾವ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆಯೋ ಆ ಪ್ರದೇಶಗಳಿಗೆ ಆದ್ಯತೆ ಸಿಗುತ್ತದೆ" ಎಂದು ಚೌಹಾಣ್ ಟ್ವೀಟ್ ಮಾಡಿದ್ದಾರೆ.
-
आज उपचुनावों में मिली विजय के बाद पहली बार प्रधानमंत्री श्री @narendramodi जी से भेंट की।
— Shivraj Singh Chouhan (@ChouhanShivraj) December 1, 2020 " class="align-text-top noRightClick twitterSection" data="
मैंने उनसे #COVID19 संक्रमण की स्थिति को लेकर चर्चा की और वैक्सिनेशन के लिए मध्यप्रदेश में हमारे द्वारा की जा रही तैयारियों के बारे में उन्हें अवगत कराया। pic.twitter.com/dlmRx1utpP
">आज उपचुनावों में मिली विजय के बाद पहली बार प्रधानमंत्री श्री @narendramodi जी से भेंट की।
— Shivraj Singh Chouhan (@ChouhanShivraj) December 1, 2020
मैंने उनसे #COVID19 संक्रमण की स्थिति को लेकर चर्चा की और वैक्सिनेशन के लिए मध्यप्रदेश में हमारे द्वारा की जा रही तैयारियों के बारे में उन्हें अवगत कराया। pic.twitter.com/dlmRx1utpPआज उपचुनावों में मिली विजय के बाद पहली बार प्रधानमंत्री श्री @narendramodi जी से भेंट की।
— Shivraj Singh Chouhan (@ChouhanShivraj) December 1, 2020
मैंने उनसे #COVID19 संक्रमण की स्थिति को लेकर चर्चा की और वैक्सिनेशन के लिए मध्यप्रदेश में हमारे द्वारा की जा रही तैयारियों के बारे में उन्हें अवगत कराया। pic.twitter.com/dlmRx1utpP