ETV Bharat / bharat

ಸಿಂಗ್‌ v/s ಸಿಧು:ಪಂಜಾಬ್‌ನಲ್ಲಿ 'ಕೈ' ಕಲಿಗಳ ನಡುವೆ ಮುಸುಕಿನ ಗುದ್ದಾಟ!

ನವ​ಜ್ಯೋತ್​ ಸಿಂಗ್ ಸಿಧು ಅಸಂಬದ್ಧ ಹೇಳಿಕೆಗಳ ಮೂಲಕ ತಮಗೂ, ಕಾಂಗ್ರೆಸ್​ ಪಕ್ಷಕ್ಕೂ ಅವಮಾನ ಮಾಡುತ್ತಿದ್ದಾರೆ ಎಂದು ಪಂಜಾಬ್ ಸಿಎಂ ಅಮರಿಂದರ್​ ಸಿಂಗ್ ಟೀಕಿಸಿದರು.

author img

By

Published : May 19, 2019, 5:16 PM IST

ಅಮರಿಂದರ್​ ಸಿಂಗ್

ಚಂಡೀಗಢ:ಪಂಜಾಬ್​ನಲ್ಲಿ ಲೋಕಸಭೆ ಚುನಾವಣೆಯ ಮತದಾನದ ದಿನವೇ ಕಾಂಗ್ರೆಸ್​ ನಾಯಕರಿಬ್ಬರ ಕಿತ್ತಾಟ ಬಹಿರಂಗಗೊಂಡಿದೆ. ಸಚಿವ ನವ​ಜ್ಯೋತ್​ ಸಿಂಗ್ ಸಿಧು ಮುಖ್ಯಮಂತ್ರಿಯಾಗಲು ಹಾತೊರೆಯುತ್ತಿದ್ದಾರೆ ಎಂದು ಸಿಎಂ ಅಮರಿಂದರ್​ ಸಿಂಗ್ ಹೇಳಿದರು.

  • Punjab CM Capt. Amarinder Singh: There is no war of words with Navjot Singh Sidhu, if he is ambitious, it's fine, people have ambitions. I have known him since childhood, I have no difference of opinion with him. He probably wants to become CM and replace me, that is his business pic.twitter.com/a5fMCGrBDc

    — ANI (@ANI) May 19, 2019 " class="align-text-top noRightClick twitterSection" data=" ">

ಮತದಾನದ ಬಳಿಕ ಮಾತನಾಡಿದ ಸಿಂಗ್, ಸಿಧು ಅಸಂಬದ್ಧ ಹೇಳಿಕೆಗಳ ಮೂಲಕ ತಮಗೂ, ಕಾಂಗ್ರೆಸ್​ ಪಕ್ಷಕ್ಕೂ ಅವಮಾನ ಮಾಡುತ್ತಿದ್ದಾರೆ ಎಂದೂ ಟೀಕಿಸಿದರು.

ನನ್ನ ಸಿಧು ನಡುವೆ ವಾಕ್ಸಮರ ನಡೆಯುತ್ತಿಲ್ಲ.ಆತ ಮಹತ್ವಾಕಾಂಕ್ಷಿ.ಜನರೂ ಮಹತ್ವಾಕಾಂಕ್ಷಿಗಳೇ ಆಗಿದ್ದಾರೆ. ಚಿಕ್ಕಂದಿನಿಂದಲೂ ಸಿಧುವನ್ನು ನೋಡುತ್ತಾ ಬಂದಿದ್ದೇನೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ಬಹುಶಃ ಸಿಧು ನನ್ನ ಬದಲು ಮುಂದೆ ರಾಜ್ಯದ ಸಿಎಂ ಆಗಲು ಬಯಸುತ್ತಿದ್ದಾರೆ. ಅದು ಅವರ ಉದ್ದೇಶ ಎಂದು ಸಿಂಗ್ ಹೇಳಿದ್ದಾರೆ.

ತಮ್ಮ ಪತ್ನಿ ನವಜ್ಯೋತ್‌​ ಕೌರ್ ಅವರಿಗೆ ಚಂಡೀಗಢದಿಂದ ಟಿಕೆಟ್​ ನೀಡಲಿಲ್ಲ ಎಂದು ಸಿಧು, ಸಿಎಂ ಸಿಂಗ್ ವಿರುದ್ಧ ಹರಿಹಾಯ್ದಿದ್ದರು.

ಚಂಡೀಗಢ:ಪಂಜಾಬ್​ನಲ್ಲಿ ಲೋಕಸಭೆ ಚುನಾವಣೆಯ ಮತದಾನದ ದಿನವೇ ಕಾಂಗ್ರೆಸ್​ ನಾಯಕರಿಬ್ಬರ ಕಿತ್ತಾಟ ಬಹಿರಂಗಗೊಂಡಿದೆ. ಸಚಿವ ನವ​ಜ್ಯೋತ್​ ಸಿಂಗ್ ಸಿಧು ಮುಖ್ಯಮಂತ್ರಿಯಾಗಲು ಹಾತೊರೆಯುತ್ತಿದ್ದಾರೆ ಎಂದು ಸಿಎಂ ಅಮರಿಂದರ್​ ಸಿಂಗ್ ಹೇಳಿದರು.

  • Punjab CM Capt. Amarinder Singh: There is no war of words with Navjot Singh Sidhu, if he is ambitious, it's fine, people have ambitions. I have known him since childhood, I have no difference of opinion with him. He probably wants to become CM and replace me, that is his business pic.twitter.com/a5fMCGrBDc

    — ANI (@ANI) May 19, 2019 " class="align-text-top noRightClick twitterSection" data=" ">

ಮತದಾನದ ಬಳಿಕ ಮಾತನಾಡಿದ ಸಿಂಗ್, ಸಿಧು ಅಸಂಬದ್ಧ ಹೇಳಿಕೆಗಳ ಮೂಲಕ ತಮಗೂ, ಕಾಂಗ್ರೆಸ್​ ಪಕ್ಷಕ್ಕೂ ಅವಮಾನ ಮಾಡುತ್ತಿದ್ದಾರೆ ಎಂದೂ ಟೀಕಿಸಿದರು.

ನನ್ನ ಸಿಧು ನಡುವೆ ವಾಕ್ಸಮರ ನಡೆಯುತ್ತಿಲ್ಲ.ಆತ ಮಹತ್ವಾಕಾಂಕ್ಷಿ.ಜನರೂ ಮಹತ್ವಾಕಾಂಕ್ಷಿಗಳೇ ಆಗಿದ್ದಾರೆ. ಚಿಕ್ಕಂದಿನಿಂದಲೂ ಸಿಧುವನ್ನು ನೋಡುತ್ತಾ ಬಂದಿದ್ದೇನೆ. ನಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ. ಬಹುಶಃ ಸಿಧು ನನ್ನ ಬದಲು ಮುಂದೆ ರಾಜ್ಯದ ಸಿಎಂ ಆಗಲು ಬಯಸುತ್ತಿದ್ದಾರೆ. ಅದು ಅವರ ಉದ್ದೇಶ ಎಂದು ಸಿಂಗ್ ಹೇಳಿದ್ದಾರೆ.

ತಮ್ಮ ಪತ್ನಿ ನವಜ್ಯೋತ್‌​ ಕೌರ್ ಅವರಿಗೆ ಚಂಡೀಗಢದಿಂದ ಟಿಕೆಟ್​ ನೀಡಲಿಲ್ಲ ಎಂದು ಸಿಧು, ಸಿಎಂ ಸಿಂಗ್ ವಿರುದ್ಧ ಹರಿಹಾಯ್ದಿದ್ದರು.

Intro:Body:

Amarinder Singh


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.