ಆಂಧ್ರಪ್ರದೇಶ:ವಿಶಾಖಪಟ್ಟಣ ಜಿಲ್ಲೆಯ ಸಿಂಹಾಚಲಂನಲ್ಲಿರುವ ವರಹಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭಕ್ತರೊಬ್ಬರು 50 ಚಿನ್ನದ ತುಳಸಿ ಎಲೆಗಳನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಜನರು ದೇವರಿಗೆ ಚಿನ್ನದ ಕಿರೀಟ, ಚಿನ್ನದಿಂದ ಮಾಡಿದ ಪ್ರಭಾವಳಿಗಳನ್ನು ನೀಡ್ತಿದ್ರು. ಇದೀಗ ಆಂಧ್ರಪ್ರದೇಶದ ದೇವಿ ಭಕ್ತರೊಬ್ಬರು ಚಿನ್ನದಲ್ಲಿ ತಯಾರಿಸಿದ 50 ತುಳಸಿ ಎಲೆಗಳನ್ನು ವರಹಲಕ್ಷ್ಮಿ ದೇವಿಗೆ ಕಾಣಿಕೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.