ಕರ್ನಾಟಕ

karnataka

ಅಮರಾವತಿ ಭೂ ವಿವಾದ: ಚಂದ್ರಬಾಬು ನಾಯ್ಡುಗೆ ಆಂಧ್ರ ಸಿಐಡಿ ನೋಟಿಸ್​

By

Published : Mar 16, 2021, 9:46 AM IST

ಅಮರಾವತಿ ಭೂ ವಿವಾದ ಹಿನ್ನೆಲೆ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಆಂಧ್ರ ಸಿಐಡಿಯಿಂದ ನೋಟಿಸ್​ ನೀಡಿದ್ದಾರೆ.

AP CID issued notices to former CM, AP CID issued notices to former CM Chandrababu Naidu, Amaravathi land issue, Amaravathi land issue news, ಆಂಧ್ರಪ್ರದೇಶ ಸಿಐಡಿಯಿಂದ ಮಾಜಿ ಸಿಎಂಗೆ ನೋಟಿಸ್​, ಆಂಧ್ರಪ್ರದೇಶ ಸಿಐಡಿಯಿಂದ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ನೋಟಿಸ್, ಅಮರಾವತಿ ಭೂ ವಿವಾದ, ಅಮರಾವತಿ ಭೂ ವಿವಾದ ಸುದ್ದಿ,
ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಆಂಧ್ರ ಸಿಐಡಿಯಿಂದ ನೋಟಿಸ್​

ಹೈದರಾಬಾದ್​: ಅಮರಾವತಿ ನಿಯೋಜಿತ ಜಮೀನು ಸಂಚಿಕೆಯಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡುಗೆ ಆಂಧ್ರಪ್ರದೇಶ ಸಿಐಡಿ ನೋಟಿಸ್ ನೀಡಿದೆ.

ಹೈದರಾಬಾದ್‌ನಲ್ಲಿರುವ ನಿವಾಸಕ್ಕೆ ತೆರಳಿದ ಸಿಐಡಿ ಅಧಿಕಾರಿಗಳು ಅಮರಾವತಿಯಲ್ಲಿ ಭೂ ಮಾರಾಟ ಮತ್ತು ಖರೀದಿ ಕುರಿತು ನೋಟಿಸ್ ಜಾರಿ ಮಾಡಿದ್ದಾರೆ.

ಸಿಐಡಿ ತಂಡ ನೀಡಿರುವ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ದಿನಾಂಕದಂದು ಚಂದ್ರಬಾಬು ನಾಯ್ಡು ಸಿಐಡಿ ಅಧಿಕಾರಿಗಳನ್ನ ಭೇಟಿ ಮಾಡಿ ಹೇಳಿಕೆ ದಾಖಲಿಸಲಿದ್ದಾರೆ.

ABOUT THE AUTHOR

...view details