ಹಾವೇರಿಯ ಶಾಂತೇಶ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರ ಕುಟುಂಬದವರು ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದ ಮಹಿಳೆಯರಿಗೆ ಸಂತಾನ ಔಷಧಿ ನೀಡುತ್ತಾ ಬಂದಿದ್ದಾರೆ. ಇಲ್ಲಿಯ ಪ್ರಸಾದ ಸೇವಿಸಿದ ಬಳಿಕ ನಮಗೆ ಮಕ್ಕಳಾಗಿವೆ ಎಂದು ಮಹಿಳೆಯರು ತಿಳಿಸಿದ್ದಾರೆ. | Read More
Karnataka Live News: ಕರ್ನಾಟಕ Sun Oct 13 2024 ಇತ್ತೀಚಿನ ವರದಿ
Published : 2 hours ago
|Updated : 15 minutes ago
ಹಾವೇರಿ: ಶಾಂತೇಶ ದೇಗುಲದಲ್ಲಿ ಸಂತಾನಕ್ಕಾಗಿ ಔಷಧಿ ವಿತರಣೆ; ಪ್ರಸಾದ ಸ್ವೀಕರಿಸಿದ 2 ಸಾವಿರಕ್ಕೂ ಹೆಚ್ಚು ಮಹಿಳೆಯರು
ಮಂಗಳೂರು: ಹುಲಿವೇಷ ಊದುಪೂಜೆಯಲ್ಲಿ ಸಂಜಯ್ ದತ್, 'ಪಿಲಿನಲಿಕೆ'ಯಲ್ಲಿ ಕ್ರಿಕೆಟಿಗ ಶಿವಂ ದುಬೆ ಭಾಗಿ
ಮಂಗಳೂರಿನಲ್ಲಿ ಶನಿವಾರ ಹುಲಿವೇಷ ಕುಣಿತ ಹಾಗೂ ಹುಲಿವೇಷ ಸ್ಪರ್ಧೆಗಳು ನಡೆದವು. ಬಾಲಿವುಡ್ ನಟ ಸಂಜಯ್ ದತ್ ಹಾಗೂ ಕ್ರಿಕೆಟಿಗ ಶಿವಂ ದುಬೆ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. | Read More
ಅದ್ಧೂರಿ, ಅಚ್ಚುಕಟ್ಟಾದ ಮೈಸೂರು ದಸರಾ: ಜಿಲ್ಲಾಡಳಿತದ ಶ್ರಮ, ಶಿಸ್ತಿಗೆ ಸಿಎಂ ಅಭಿನಂದನೆ
ಮೈಸೂರು ದಸರಾ ಯಶಸ್ಸಿನಲ್ಲಿ ಪೌರ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳವರೆಗೆ, ಮಾವುತರಿಂದ ಜಿಲ್ಲಾ ಮಂತ್ರಿಗಳವರೆಗೆ ಪ್ರತಿಯೊಬ್ಬರ ಶ್ರಮ, ಕರ್ತವ್ಯ ಪ್ರಜ್ಞೆ, ವೃತ್ತಿಪರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. | Read More
ಮೈಸೂರು ದಸರಾ: ಆಕರ್ಷಕ ಪಂಜಿನ ಕವಾಯತು, ರೋಮಾಂಚನಗೊಳಿಸಿದ ಬೈಕ್ ಸ್ಟಂಟ್
ವಿಶ್ವವಿಖ್ಯಾತ ಮೈಸೂರು ದಸರಾ-2024ಕ್ಕೆ ಪಂಚಿನ ಕವಾಯತು ಕಾರ್ಯಕ್ರಮದ ಮೂಲಕ ಶನಿವಾರ ರಾತ್ರಿ ತೆರೆಬಿತ್ತು. ಪುರಾತನ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ಚಿತ್ತಾರ ಮೂಡಿಸಿದ 1,500 ಡ್ರೋನ್ಗಳನ್ನು ಕಂಡು ನೆರೆದಿದ್ದ ಪ್ರೇಕ್ಷಕರು ವಿಸ್ಮಯಗೊಂಡರು. | Read More
ಹಾವೇರಿ: ಶಾಂತೇಶ ದೇಗುಲದಲ್ಲಿ ಸಂತಾನಕ್ಕಾಗಿ ಔಷಧಿ ವಿತರಣೆ; ಪ್ರಸಾದ ಸ್ವೀಕರಿಸಿದ 2 ಸಾವಿರಕ್ಕೂ ಹೆಚ್ಚು ಮಹಿಳೆಯರು
ಹಾವೇರಿಯ ಶಾಂತೇಶ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರ ಕುಟುಂಬದವರು ಮದುವೆಯಾಗಿ ವರ್ಷಗಳಾದರೂ ಮಕ್ಕಳಾಗದ ಮಹಿಳೆಯರಿಗೆ ಸಂತಾನ ಔಷಧಿ ನೀಡುತ್ತಾ ಬಂದಿದ್ದಾರೆ. ಇಲ್ಲಿಯ ಪ್ರಸಾದ ಸೇವಿಸಿದ ಬಳಿಕ ನಮಗೆ ಮಕ್ಕಳಾಗಿವೆ ಎಂದು ಮಹಿಳೆಯರು ತಿಳಿಸಿದ್ದಾರೆ. | Read More
ಮಂಗಳೂರು: ಹುಲಿವೇಷ ಊದುಪೂಜೆಯಲ್ಲಿ ಸಂಜಯ್ ದತ್, 'ಪಿಲಿನಲಿಕೆ'ಯಲ್ಲಿ ಕ್ರಿಕೆಟಿಗ ಶಿವಂ ದುಬೆ ಭಾಗಿ
ಮಂಗಳೂರಿನಲ್ಲಿ ಶನಿವಾರ ಹುಲಿವೇಷ ಕುಣಿತ ಹಾಗೂ ಹುಲಿವೇಷ ಸ್ಪರ್ಧೆಗಳು ನಡೆದವು. ಬಾಲಿವುಡ್ ನಟ ಸಂಜಯ್ ದತ್ ಹಾಗೂ ಕ್ರಿಕೆಟಿಗ ಶಿವಂ ದುಬೆ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು. | Read More
ಅದ್ಧೂರಿ, ಅಚ್ಚುಕಟ್ಟಾದ ಮೈಸೂರು ದಸರಾ: ಜಿಲ್ಲಾಡಳಿತದ ಶ್ರಮ, ಶಿಸ್ತಿಗೆ ಸಿಎಂ ಅಭಿನಂದನೆ
ಮೈಸೂರು ದಸರಾ ಯಶಸ್ಸಿನಲ್ಲಿ ಪೌರ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳವರೆಗೆ, ಮಾವುತರಿಂದ ಜಿಲ್ಲಾ ಮಂತ್ರಿಗಳವರೆಗೆ ಪ್ರತಿಯೊಬ್ಬರ ಶ್ರಮ, ಕರ್ತವ್ಯ ಪ್ರಜ್ಞೆ, ವೃತ್ತಿಪರತೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. | Read More
ಮೈಸೂರು ದಸರಾ: ಆಕರ್ಷಕ ಪಂಜಿನ ಕವಾಯತು, ರೋಮಾಂಚನಗೊಳಿಸಿದ ಬೈಕ್ ಸ್ಟಂಟ್
ವಿಶ್ವವಿಖ್ಯಾತ ಮೈಸೂರು ದಸರಾ-2024ಕ್ಕೆ ಪಂಚಿನ ಕವಾಯತು ಕಾರ್ಯಕ್ರಮದ ಮೂಲಕ ಶನಿವಾರ ರಾತ್ರಿ ತೆರೆಬಿತ್ತು. ಪುರಾತನ ಪಂಜಿನ ಬೆಳಕಿನ ಜೊತೆಗೆ ಆಕಾಶದಲ್ಲಿ ಚಿತ್ತಾರ ಮೂಡಿಸಿದ 1,500 ಡ್ರೋನ್ಗಳನ್ನು ಕಂಡು ನೆರೆದಿದ್ದ ಪ್ರೇಕ್ಷಕರು ವಿಸ್ಮಯಗೊಂಡರು. | Read More