ನೋಡಿ: 26 ವರ್ಷಗಳಿಂದ ಜನರ ದಾಹ ತಣಿಸುತ್ತಿರುವ 'ಜಬಲ್‌ಪುರದ ವಾಟರ್‌ಮ್ಯಾನ್'!

By

Published : May 6, 2022, 11:08 AM IST

thumbnail
ಜಬಲ್‌ಪುರ(ಮಧ್ಯಪ್ರದೇಶ): ಭಾರತೀಯ ಸಂಸ್ಕೃತಿಯಲ್ಲಿ ಬಾಯಾರಿದವರಿಗೆ ನೀರು ಕೊಡುವುದು ಅತ್ಯಂತ ಪುಣ್ಯದ ಕೆಲಸವೆಂದೇ ಪರಿಗಣಿಸಲಾಗಿದೆ. ಬೇಸಿಗೆಯ ಈ ಸಮಯದಲ್ಲಿ ಜಬಲ್‌ಪುರದ 68 ವರ್ಷದ ವ್ಯಕ್ತಿಯೋರ್ವರು ಸೈಕಲ್ ನಲ್ಲಿಯೇ ತಿರುಗಾಡಿ ಜನರಿಗೆ ಉಚಿತವಾಗಿ ಕುಡಿಯುವ ನೀರು ಒದಗಿಸುತ್ತಾರೆ. ಈ ಉದಾತ್ತ ಕೆಲಸವನ್ನು ಮಾಡುತ್ತಿರುವ 'ಶಂಕರಲಾಲ್ ಸೋನಿ' ಅವರನ್ನು ಜನ ಪ್ರೀತಿಯಿಂದ 'ವಾಟರ್‌ಮ್ಯಾನ್' ಎಂದು ಕರೆಯುವರು. ಇವರು ಕಳೆದ 26 ವರ್ಷಗಳಿಂದಲೂ ಜನರ ಬಾಯಾರಿಕೆ ನೀಗಿಸುವ ಜೊತೆಗೆ ಪ್ರತಿಯೊಬ್ಬರಿಗೂ ನೀರು ಉಳಿಸುವ ಸಂದೇಶ ನೀಡುತ್ತಿದ್ದಾರಂತೆ. ಇಳಿವಯಸ್ಸಿನಲ್ಲಿಯೂ ಇವರ ಸತ್ಕಾರ್ಯ ಶ್ಲಾಘನೀಯ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.