ಮೊದಲು ಕಾಂಗ್ರೆಸ್ ಪಾರ್ಟಿ ಅಧಿಕಾರಕ್ಕೆ ತನ್ನಿ, ನಂತರ ಯಾರು ಮುಖ್ಯಮಂತ್ರಿ ಅಂತಾ ಯೋಚನೆ ಮಾಡಿ: ಕೆ. ಎಸ್ ಈಶ್ವರಪ್ಪ

By

Published : Jul 20, 2022, 3:25 PM IST

thumbnail
ಮೊದಲು ನಿಮ್ಮ ಪಾರ್ಟಿ ಅಧಿಕಾರಕ್ಕೆ ತನ್ನಿ. ನಂತರ ಯಾರು ಮುಖ್ಯಮಂತ್ರಿ ಅಂತ ಯೋಚನೆ ಮಾಡಿ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಟಾಂಗ್ ನೀಡಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ- ಸಿದ್ದರಾಮಯ್ಯ ಯಾರು ಮುಖ್ಯಮಂತ್ರಿ ಆಗ್ಬೇಕು ಎನ್ನುವ ರೇಸ್ ನಲ್ಲಿದ್ದಾರೆ. ಮೊದಲು ನಿಮ್ಮ ಪಕ್ಷವನ್ನು ಜನ ಮೆಚ್ಚಲಿ. ಅದಾದ ನಂತರ ನಿಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ಆ ಮೇಲೆ ಯಾರು ಮುಖ್ಯಮಂತ್ರಿ ಅಂತ ಯೋಚನೆ ಮಾಡಿ ಎಂದರು.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.