ಪ್ರತಿ ಹೆಕ್ಟರ್​​ಗೆ 50 ಸಾವಿರ ಬೆಳೆ ಪರಿಹಾರ ನೀಡಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ - Iqbal Ansari demands 50 thousand crop compensation per hectare

🎬 Watch Now: Feature Video

thumbnail

By

Published : Apr 21, 2020, 11:56 AM IST

ಗಂಗಾವತಿ: ಕಾಂಗ್ರೆಸ್ ಸರ್ಕಾರದ ಅಧಿಕಾರಾವಧಿಯಲ್ಲಿ ಬೆಳೆ ಹಾನಿಗೀಡಾದ ರೈತರಿಗೆ ಹೆಕ್ಟೇರಿಗೆ ತಲಾ 25 ಸಾವಿರ ಹಣ ನೀಡಲಾಗಿತ್ತು. ಆದರೆ ಸದ್ಯ ಬೆಲೆ ಏರಿಕೆಗಳನ್ನು ಗಮನಿಸಿ ಹೆಕ್ಟೇರ್​​ಗೆ 50 ಸಾವಿರ ಪರಿಹಾರ ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಗ್ರಹಿಸಿದ್ದಾರೆ. ಅಕಾಲಿಕ ಮಳೆ, ಬಿರುಗಾಳಿಯಿಂದ ಬೆಳೆ ಹಾನಿಗೀಡಾದ್ದು, ಕೊರೊನಾ ಹಾವಳಿ ಮುಗಿಯುವುದರೊಳಗೆ ಸಂಪುಟ ಸಭೆ ಸೇರಿ ಪ್ರತಿ ಹೆಕ್ಟೇರಿಗೆ ರೂ. 25 ಸಾವಿರ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.