ಈಟಿವಿ ಭಾರತದೊಂದಿಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ರ‍್ಯಾಂಕ್​ ಪಡೆದ ವಿದ್ಯಾರ್ಥಿನಿ ಚಿಟ್​ಚಾಟ್​​

By

Published : Jul 14, 2020, 4:53 PM IST

thumbnail
ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಜಿಲ್ಲೆಯ ಸೇಂಟ್​ ಮೇರಿಸ್ ಕಾಲೇಜಿನ ವಿದ್ಯಾರ್ಥಿನಿ ರೂಮಿಯಾ ತಬಸುಮ್ ಅವರು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನ ಮತ್ತು ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಉತ್ತಮ ಸ್ಥಾನ ಪಡೆದಿದ್ದಾರೆ. ತಬಸುಮ್​ 600ಕ್ಕೆ 590 ಅಂಕ ಗಳಿಸಿದ್ದಾರೆ. ಅಕೌಂಟ್ಸ್​​, ಬ್ಯುಸಿನೆಸ್​ ಸ್ಟಡೀಸ್​​​​, ಸ್ಟ್ಯಾಟ್ಸ್​​ ವಿಷಯಗಳಲ್ಲಿ ನೂರಕ್ಕೆ ನೂರು, ಹಿಂದಿ 96, ಇಂಗ್ಲಿಷ್ 95, ಕಂಪ್ಯೂಟರ್ ಸೈನ್ಸ್​​​ನಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ. ಪ್ರಾಂಶುಪಾಲರು, ಪೋಷಕರು ರೂಮಿಯಾ ತಬಸುಮ್ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.