ಕವ್ವಾಲಿ ಆಲಿಸಿದ ಶಾಸಕ ಅರವಿಂದ ಬೆಲ್ಲದ್, ಭಾಸ್ಕರ್‌ರಾವ್

By

Published : Oct 13, 2022, 2:09 PM IST

Updated : Oct 13, 2022, 3:07 PM IST

thumbnail

ಧಾರವಾಡ: ಮುಸ್ಲಿಮರ ಮಧ್ಯೆ ಕುಳಿತು ಶಾಸಕ ಅರವಿಂದ ಬೆಲ್ಲದ್ ಕವ್ವಾಲಿ ಆಲಿಸಿದರು. ರಾತ್ರಿ ಧಾರವಾಡದ ಟೋಲ್ ನಾಕಾ ಪ್ರದೇಶದಲ್ಲಿ ಹಾಡುಗಾರ ಜುನೇದ ಸುಲ್ತಾನಿ ಕವ್ವಾಲಿ ಕಾರ್ಯಕ್ರಮ ನಡೆಸಿಕೊಟ್ಟರು. ಹಾಡುಗಾರರ ಪಕ್ಕದಲ್ಲೇ ಕುಳಿತು ಬೆಲ್ಲದ್ ಎಂಜಾಯ್ ಮಾಡಿದರು. ಇದೇ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಭಾಸ್ಕರ್‌ರಾವ್ ಸಹ ಭಾಗಿಯಾಗಿದ್ದರು. ಇಬ್ಬರಿಗೂ ಸನ್ಮಾನ ಮಾಡಲಾಗಿದೆ.

Last Updated : Oct 13, 2022, 3:07 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.