ಮೋದಿ ಕರೆ ನೀಡಿದ 'ಜನತಾ ಕರ್ಫ್ಯೂ' ಬಗ್ಗೆ ಬೆಣ್ಣೆನಗರಿ ಮಂದಿ ಏನಂತಾರೆ? - ದಾವಣಗೆರೆ ಜನತಾ ಕರ್ಫ್ಯೂ ಸುದ್ದಿ
🎬 Watch Now: Feature Video

ದಾವಣಗೆರೆ : ದೇಶವ್ಯಾಪಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಬಗ್ಗೆ ದಾವಣಗೆರೆ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೋದಿಯವರ ಈ ಕಾರ್ಯ ನಿಜಕ್ಕೂ ಒಳ್ಳೆಯದು. ಕೊರೊನಾ ವೈರಸ್ ಸೋಂಕು ನಿವಾರಣೆಗೆ ಇಂಥದ್ದೊಂದು ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಎಂದಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ಇಲ್ಲಿದೆ..