thumbnail

By

Published : Aug 12, 2019, 11:27 PM IST

ETV Bharat / Videos

ಬೀದರ್​ನಲ್ಲಿ ತಲೆದೋರಿದ ನೀರಿನ ಸಮಸ್ಯೆ: ಹನಿ ಹನಿ ನೀರಿಗೂ ಗ್ರಾಮಸ್ಥರು ಹಾಹಾಕಾರ

ರಾಜ್ಯದ ಹಲವೆಡೆ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಆದ್ರೆ, ಇಲ್ಲೊಂದು ಗ್ರಾಮದಲ್ಲಿ ಮಾತ್ರ ಭೀಕರ ಬರಗಾಲ ತಲೆದೋರಿದೆ.. ಕೊಡ ಹಿಡಿದುಕೊಂಡು ದಿನಗಟ್ಟಲೆ ಕಾದರೂ ಒಂದು ಹನಿ ನೀರು ಸಿಗಲ್ಲ ಅಂತಾ ಅಲ್ಲಿನ ಜನ ಗೋಳಾಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.