ರಾಮಮಂದಿರ ಟ್ರಸ್ಟ್ನಲ್ಲಿ ನೇಮಕಗೊಂಡ ವಿಶ್ವಪ್ರಸನ್ನ ತೀರ್ಥರಿಗೆ ಗೌರವ
ರಾಮ ಮಂದಿರ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಉಡುಪಿಯ ಪೇಜಾವರ ಮಠಕ್ಕೆ ವಿಶೇಷ ಗೌರವ ಸಂದಿದೆ. ಇತ್ತೀಚೆಗೆ ಕೃಷ್ಣೈಕ್ಯರಾದ ವಿಶ್ವೇಶ ತೀರ್ಥರ ಗೌರವಾರ್ಥ ಕೇಂದ್ರ ಸರ್ಕಾರ ವಿಶ್ವಪ್ರಸನ್ನ ತೀರ್ಥರನ್ನು ರಾಮಮಂದಿರ ಟ್ರಸ್ಟ್ನ ವಿಶ್ವಸ್ಥರಾಗಿ ನೇಮಿಸಿದೆ. ನಾಮ ನಿರ್ದೇಶನಗೊಂಡ ನಂತರ ಮೊದಲ ಬಾರಿಗೆ ಉಡುಪಿಯ ಮಠದಲ್ಲಿ ವಿಶ್ವಪ್ರಸನ್ನ ತೀರ್ಥರನ್ನು ವಿಶೇಷವಾಗಿ ಗೌರವಿಸಲಾಯ್ತು.
Last Updated : Feb 8, 2020, 7:30 AM IST