ರಾಮಮಂದಿರ ಟ್ರಸ್ಟ್​ನಲ್ಲಿ ನೇಮಕಗೊಂಡ ವಿಶ್ವಪ್ರಸನ್ನ ತೀರ್ಥರಿಗೆ ಗೌರವ

By

Published : Feb 8, 2020, 6:52 AM IST

Updated : Feb 8, 2020, 7:30 AM IST

thumbnail
ರಾಮ ಮಂದಿರ ಹೋರಾಟದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಉಡುಪಿಯ ಪೇಜಾವರ ಮಠಕ್ಕೆ ವಿಶೇಷ ಗೌರವ ಸಂದಿದೆ. ಇತ್ತೀಚೆಗೆ ಕೃಷ್ಣೈಕ್ಯರಾದ ವಿಶ್ವೇಶ ತೀರ್ಥರ ಗೌರವಾರ್ಥ ಕೇಂದ್ರ ಸರ್ಕಾರ ವಿಶ್ವಪ್ರಸನ್ನ ತೀರ್ಥರನ್ನು ರಾಮಮಂದಿರ ಟ್ರಸ್ಟ್​ನ ವಿಶ್ವಸ್ಥರಾಗಿ ನೇಮಿಸಿದೆ. ನಾಮ ನಿರ್ದೇಶನಗೊಂಡ ನಂತರ ಮೊದಲ ಬಾರಿಗೆ ಉಡುಪಿಯ ಮಠದಲ್ಲಿ ವಿಶ್ವಪ್ರಸನ್ನ ತೀರ್ಥರನ್ನು ವಿಶೇಷವಾಗಿ ಗೌರವಿಸಲಾಯ್ತು.
Last Updated : Feb 8, 2020, 7:30 AM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.