'ಕಾಯಕಲ್ಪ ಪ್ರಶಸ್ತಿ' ಪಡೆದ ಜಿಲ್ಲಾಸ್ಪತ್ರೆ ಕಾಯಕವನ್ನೇ ಮರೆತಿದೆಯೇ? ಸಿಬ್ಬಂದಿ ಮೇಲೆ ನಿರ್ಲಕ್ಷ್ಯದ ಆರೋಪ - ವಿಜಯಪುರ ಜಿಲ್ಲಾಸ್ಪತ್ರೆ ರೋಗಿ ಪರದಾಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5991957-thumbnail-3x2-hospital.jpg)
ಅದು 'ಕಾಯಕಲ್ಪ ಪ್ರಶಸ್ತಿ' ಪಡೆದು ರಾಜ್ಯದ ಸ್ವಚ್ಛ ಸರ್ಕಾರಿ ಆಸ್ಪತ್ರೆ ಎಂದೇ ಖ್ಯಾತಿ ಹೊಂದಿದ್ದ ದವಾಖಾನೆ. ಈ ದವಾಖಾನೆ ಇದೀಗ ತನ್ನ ಕಾಯಕವನ್ನೆ ಮರೆತಂತಿದೆ. ರೋಗಿಯ ನೋವಿಗೆ ಸರಿಯಾಗಿ ಸ್ಪಂದಿಸದೆ ಅಮಾನವೀಯತೆ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತ ಒಂದು ರಿಪೋರ್ಟ್ ನೋಡಿ.