thumbnail

By

Published : Nov 9, 2019, 4:40 PM IST

Updated : Nov 9, 2019, 8:37 PM IST

ETV Bharat / Videos

ಸುಪ್ರೀಂಕೋರ್ಟ್​ ತೀರ್ಪಿನಿಂದ ಎರಡೂ ಧರ್ಮಗಳಿಗೆ ನ್ಯಾಯ ಸಿಕ್ಕಿದೆ: ವೀರೇಂದ್ರ ಹೆಗ್ಗಡೆ

ಅಯೋಧ್ಯೆ ಕುರಿತ ಸುಪ್ರೀಂಕೋರ್ಟ್​ನ ತೀರ್ಪಿನ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸುಪ್ರೀಂಕೋರ್ಟ್​ ನೀಡಿದ ತೀರ್ಪಿನಿಂದ ಎರಡೂ ಧರ್ಮಗಳಿಗೆ ನ್ಯಾಯ ಸಿಕ್ಕಿದೆ. ನಾವೆಲ್ಲರೂ ಹಾಲು ನೀರಿನಂತೆ ಬದುಕುತ್ತಿದ್ದೇವೆ. ಮುಂದೆಯು ಹಾಗೇ ಬಾಳಬೇಕು ಎಂದಿದ್ದಾರೆ. ಇತ್ತ ಸಂಸದ ಬಿ.ವೈ.ರಾಘವೇಂದ್ರ ಮತ್ತು ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಸುಪ್ರೀಂ ತೀರ್ಪನ್ನ ಸ್ವಾಗತಿಸಿದ್ದಾರೆ.
Last Updated : Nov 9, 2019, 8:37 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.