ಸನ್ಮಾನ ಮಾಡಲು ಬಂದು ಸನ್ಮಾನ ಮಾಡಿಸಿಕೊಂಡ ಅಕ್ಷರ ಸಂತ ಹಾಜಬ್ಬ

By

Published : Feb 11, 2020, 4:06 PM IST

thumbnail

ಮಂಗಳೂರು: ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಇತ್ತೀಚೆಗೆ ಮಾಜಿ ಸಚಿವ ಯುಟಿ ಖಾದರ್​ಗೆ ಸನ್ಮಾನ ಮಾಡಲೆಂದು ಹಣ್ಣು ಹಂಪಲು ಜೊತೆ ಅವರ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಹಾಜಬ್ಬರಿಂದ ಸನ್ಮಾನ ಸ್ವೀಕರಿಸಲು ನಿರಾಕರಿಸಿದ ಖಾದರ್​, ಹಾಜಬ್ಬ ತಂದ ಶಾಲು, ಹಾರದಿಂದ ಅವರಿಗೆ ಸನ್ಮಾನ ಮಾಡಿದ್ರು. ಈ ವೇಳೆ ಪದ್ಮಶ್ರೀ ಪ್ರಶಸ್ತಿ ಜೊತೆ ಸಿಕ್ಕಿದ 1ಲಕ್ಷ ರೂಪಾಯಿ ಮೊತ್ತದ ಚೆಕ್​ನ್ನು ಖಾದರ್​ ಅವರಿಗೆ ತೋರಿಸಿದ ಹಾಜಬ್ಬ, ಅದರಲ್ಲಿ ತಮ್ಮ ಹೆಸರಿರುವುದನ್ನು ಖಾತ್ರಿ ಪಡಿಸಿಕೊಂಡರು. ಪ್ರಶಸ್ತಿಯಿಂದ ಬಂದ ಹಣವನ್ನು ಈ ಹಿಂದಿನಂತೆಯೇ ಶಾಲೆಯ ಅಭಿವೃದ್ದಿಗೆ ನೀಡಲು ಹಾಜಬ್ಬ ತೀರ್ಮಾನಿಸಿದ್ದಾರೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.