ತುಂಗಭದ್ರಾ ಜಲಾಶಯ ತುಂಬಿದ್ರು ಈ ರೈತರಿಗಿಲ್ಲ ಕೃಷಿ ಭಾಗ್ಯ..!

By

Published : Aug 19, 2019, 5:33 PM IST

thumbnail
ತುಂಗಭದ್ರಾ ಜಲಾಶಯದಲ್ಲಿ ಈಗ ಸಾಕಷ್ಟು ನೀರಿದೆ. ಆದರೆ, ಎಡದಂಡೆ ಮುಖ್ಯ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರ ಗ್ರಹಗತಿಯೇ ಚೆನ್ನಾಗಿಲ್ಲ ಅನ್ಸುತ್ತೆ. ಏಕೆಂದರೆ ರೈತರಿಗೆ ಒಂದಿಲ್ಲೊಂದು ಅಡ್ಡಿ ಆತಂಕಗಳು ಎದುರಾಗುತ್ತಿದ್ದು, ನೀರು ಬಿಟ್ಟರೂ ಸಹ ಅಚ್ಚುಕಟ್ಟು ಪ್ರದೇಶದಲ್ಲಿನ ಫಸಲು ಈ ಬಾರಿ ಇಳುವರಿ ಬರೋದು ಅನುಮಾನ ಅಂತಾರೆ ಇಲ್ಲಿನ ರೈತರು. ನಾಟಿ ಮಾಡಿದರೂ ಕಷ್ಟ, ಬಿಟ್ಟರೂ ಕಷ್ಟ ಎಂಬ ಸಂದಿದ್ಧ ಸ್ಥಿತಿಯಲ್ಲಿ ರೈತರಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.