thumbnail

By

Published : Mar 4, 2020, 5:18 PM IST

Updated : Mar 4, 2020, 7:14 PM IST

ETV Bharat / Videos

ಶಿಕ್ಷಣಕ್ಕೆ ತಾರತಮ್ಯವಿಲ್ಲದೆ ಯೋಜನೆ ಬರಲಿ: ಬಜೆಟ್​​ ಮೇಲೆ ತುಮಕೂರು ವಿದ್ಯಾರ್ಥಿಗಳ ನಿರೀಕ್ಷೆ

ತುಮಕೂರು: ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಬಜೆಟ್​ ಮಂಡನೆ ಮಾಡಲಿದ್ದು, ಶೈಕ್ಷಣಿಕ ವ್ಯವಸ್ಥೆಗೆ ಯಾವುದೇ ತಾರತಮ್ಯ ಆಗದಂತೆ ಯೋಜನೆಗಳನ್ನು ರೂಪಿಸಬೇಕು ಎಂಬುದು ತುಮಕೂರಿನ ವಿದ್ಯಾರ್ಥಿಗಳ ನಿರೀಕ್ಷೆಯಾಗಿದೆ. ಈ ಕುರಿತು ಈಟಿವಿ ಭಾರತದ ಪ್ರತಿನಿಧಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಚಿಟ್​ಚಾಟ್​ ಇಲ್ಲಿದೆ.
Last Updated : Mar 4, 2020, 7:14 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.