thumbnail

By

Published : Feb 23, 2021, 5:41 PM IST

Updated : Feb 23, 2021, 6:19 PM IST

ETV Bharat / Videos

ಇದು ರಾಜ್ಯದ ಮೊದಲ ಫುಡ್​​ ಪಾರ್ಕ್​: ಇದರಿಂದ ರೈತರಿಗಾಗುವ ಅನುಕೂಲತೆಗಳೇನು ಗೊತ್ತಾ!

ಚಿತ್ರದುರ್ಗ: ರೈತರು ಬೆಳೆದಂತಹ ಬೆಳೆಗಳನ್ನು ಸುರಕ್ಷಿತವಾಗಿಡಲು ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ರಾಜ್ಯದ ಮೊದಲ ಫುಡ್​​ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ದವಸಧಾನ್ಯ, ತರಕಾರಿ, ಹಣ್ಣು - ಹಂಪಲು ಸೇರಿದಂತೆ ಇತರ ಪದಾರ್ಥಗಳನ್ನು ಶೇಖರಿಸಲು ಇದು ನೆರವಾಗಲಿದ್ದು, ತಮ್ಮ ಬೆಳೆಗೆ ಬೆಂಬಲ ಬೆಲೆ ದೊರೆತಾಗ ಆನ್​ಲೈನ್​ ಮುಖಾಂತರ ರೈತರು ಮಾರಾಟ ಮಾಡಬಹುದಾಗಿದೆ. ಈ ಫುಡ್​ ಪಾರ್ಕ್​ನ ಕಾಮಗಾರಿ ಹೇಗೆಲ್ಲಾ ನಡೆದಿದೆ, ಇಲ್ಲಿ ಯಾವೆಲ್ಲಾ ಸೌಲಭ್ಯಗಳಿವೆ ಎಂಬ ಬಗ್ಗೆ ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯೇಕ ವರದಿ ಇಲ್ಲಿದೆ.
Last Updated : Feb 23, 2021, 6:19 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.