ನೆರಳು- ಬೆಳಕಿನಾಟ... ಎಲ್ಲೆಡೆ ಅದ್ಭುತ ಗ್ರಹಣ ಗೋಚರ - ರಾಜ್ಯದ ಕೆಲೆವೆಡೆ ಉತ್ತಮವಾಗಿ ಗೋಚರಿಸಿದ ಕೇತುಗ್ರಸ್ತ ಕಂಕಣ ಸೂರ್ಯಗ್ರಹಣ

🎬 Watch Now: Feature Video

thumbnail

By

Published : Dec 26, 2019, 11:21 AM IST

ಕೇತುಗ್ರಸ್ತ ಕಂಕಣ ಸೂರ್ಯಗ್ರಹಣ ರಾಜ್ಯದ ಕೆಲೆವೆಡೆ ಉತ್ತಮವಾಗಿ ಗೋಚರಿಸುತ್ತಿದ್ದು, ನಗರದಲ್ಲಿ ಅರ್ಧ ಚಂದ್ರಾಕೃತಿ ಬಳಿಕ ಬೆಂಕಿಯ ಉಂಗುರಾಕೃತಿಯಲ್ಲಿ ಗೋಚರಿಸಿದ್ದಾನೆ. 8.13 ಕ್ಕೆ ಗೋಚರವಾದ ಗ್ರಹಣ ದೃಶ್ಯ, 09.5 ರ ಸಮಯಕ್ಕೆ ಸೂರ್ಯ ಕರಗುತ್ತಾ 09.29ರ ವೇಳೆಗೆ ಉಂಗುರಾಕೃತಿಯಲ್ಲಿ ಕಂಡುಬಂತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.